ಸದಾ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಯುವಜನರ ಬಗ್ಗೆ ಆಲೋಚಿಸುವ ಹಿರಿಯ ಹಾಗೂ ಪ್ರಭುದ್ಧ ರಾಜಕಾರಣಿ @nimmasuresh ಸರ್ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಅನಂತ ಅನಂತ ಧನ್ಯವಾದಗಳು ನಿಮ್ಮ ಧ್ವನಿ ಹೀಗೆ ಇರಲಿ ಎಂದು ಆಶಿಸುತ್ತೇವೆ
@CMofKarnataka ಮಾನ್ಯರೆ ನಮ್ಮದು ಜಂಗಲ್ ರಾಜ್ಯವೇ KPTCL ಅಂತಿಮ ಪಟ್ಟಿಯನ್ನು ಡಿಸೆಂಬರ್ ಒಳಗಾಗಿ ಪ್ರಕಟಿಸುತ್ತೇವೆ ಎಂದು @thekjgeorge ಅವರು ಬೆಳಗಾವಿ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದರು ಮಾತು ಉಳಿಸಿಕೊಳ್ಳಿ ಎಂದು ಕೇಳಲು ಹೋದರೆ ಈ ರೀತಿ ಬಂಧಿಸಬಹುದೇ ? AKSSA ಸಂಘಟನೆ ನಿಮ್ಮ ಈ ಕ್ರಮವನ್ನ ಖಂಡಿಸುತ್ತದೆ
@thekjgeorge ಮಾನ್ಯ ಇಂಧನ ಸಚಿವರೇ kptcl AE,JE,JA, PROVISIONAL LIST, ಡಿಸೆಂಬರ್ ಒಳಗೆ ಬಿಡ್ತೀವಿ ಅಂತ ಚಳಿಗಾಲ ಅಧಿವೇಶನ ದಲ್ಲೀ ಭರವಸೆ ಕೊಟ್ಟಿದಿರಿ,ಈವಾಗ ನೋಡಿದ್ರೆ ನುಡಿದಂತೆ ನಡೆಯುವ ಸರಕಾರ ಅಂತ ಹೇಳಿ ಕೆಪಿಟಿಸಿಎಲ್ 1500 aspirtants ಗೆ ಹಾಗು ಅವರ ಕುಟುಂಬಕ್ಕೆ ಅನ್ಯಾಯ ಮಾಡತಾ ಇದೆ ನಿಮ್ ಸರಕಾರ.
@INCIndia@thekjgeorge ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@thekjgeorge
ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@Bhavyanmurthy@thekjgeorge
@KPTCL_Aspirant @kptcl_official@CMofKarnataka@thekjgeorge ನೇಮಕಾತಿ ಶುರುವಾಗಿ 2 ವರ್ಷಗಳಾಗಿದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರ್ಹತೆ ಗಿಟ್ಟಿಸಿದ್ದರೂ ಸರ್ಕಾರ ಮತ್ತು @kptcl_official ಅಧಿಕಾರಿಗಳು ಯುವಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಉದ್ಯೋಗ ನೀಡದೇ, ಕೇವಲ ಹುಸಿ ಭರವಸೆಗಳ ಮೂಲಕ ಸಮಯ ದೂಡುತ್ತಿದ್ದಾರೆ. ಇದರಿಂದ ಅಭ್ಯರ್ಥಿಗಳು ರೋಸಿಹೋಗಿದ್ದಾರೆ. @CMofKarnat