@RiyazfSDPI@DrParameshwara@BJP4Karnataka ವಿಧ್ಯಾರ್ಥಿನಿ, ಕಾಲೇಜಿನ ಆಡಳಿತ ಮಂಡಳಿ ದೂರು ನೀಡಿಲ್ಲಾ, ಈ ಕುರಿತಂತೆ ಪೊಲೀಸ್ ಇಲಾಖೆಯೂ ಸ್ಪಷ್ಟನೆ ನೀಡಿತ್ತು. ಆದರೂ ಬಿಜೆಪಿ, ಸಂಘಪರಿವಾರದ ಒತ್ತಡಕ್ಕೆ ಮಣಿದು ವಿಧ್ಯಾರ್ಥಿನಿಯರ ಮೇಲೆ ಪ್ರಕರಣ ದಾಖಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಕೋಮುಬಣ್ಣ ನೀಡಲು ಬಿಜೆಪಿ ಯತ್ನಿಸುತ್ತಿರುವಾಗ ಪೊಲೀಸ್ ಇಲಾಖೆ ಜವಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು.
@RiyazfSDPI@DrParameshwara@BJP4Karnataka ಸುಳ್ಳು ಸುದ್ದಿ ಹರಡಿದ ರಶ್ಮಿ ಸಾಮಂತ್ ಮತ್ತು ಅದಕ್ಕೆ ಕೋಮು ಬಣ್ಣ ಬಳಿದ ಬಿಜೆಪಿಗರ ವಿರುದ್ಧ ಕೇಸು ದಾಖಲಿಸುವ ಬದಲಿಗೆ ಸ್ನೇಹಿತೆಯರ ನಡುವಿನ ತಮಾಷೆಯ ವಿಚಾರಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ FIR ದಾಖಲಿಸಿದ ಉಡುಪಿ ಪೊಲೀಸರ ನಡೆ ಗೃಹ ಸಚಿವ @DrParameshwara ರವರ ಸುಪರ್ದಿಯಲ್ಲಿ ಉಡುಪಿ ಪೊಲೀಸ್ ಬರುವುದಿಲ್ಲವೆಂದು ಸಾಬೀತುಪಡಿಸಿತು
#Congatulations
ಮಲೇಷಿಯಾ ಸರ್ಕಾರದಿಂದ ನೀಡಲಾಗುವ
ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ
"ಹಿಜ್ರಾ ಪ್ರಶಸ್ತಿ" ಗೆ ಭಾಜನರಾದ ಖ್ಯಾತ ಧಾರ್ಮಿಕ ಪಂಡಿತರೂ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ರಾಂತಿಯನ್ನೇ ನಡೆಸಿರುವ ದಣಿವರಿಯದ ಛಲಗಾರರೂ ಆದ ಗೌರವಾನ್ವಿತ
ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಮ್ ಕೇರಳ ಇವರಿಗೆ ತುಂಬು ಹೃದಯದ ಅಭಿನಂಧನೆಗಳು
MK Faizy, the National President of the SDPI termed the suspension of AAP MP, Sanjay Singh from attending the remaining session of the Rajya Sabha, undemocratic and authoritarian. The country is being stripped of its democratic nature by the right-wing fascists, said Faizy.
RSS ದೇಶದ್ರೋಹಿ ಸಂಘಟನೆ ಎಂದು ಸಾಬೀತಾಗುತ್ತಲೇ ಇದೆ . ಅದಕ್ಕೆ ಹಲವು ಪುರಾವೆಗಳೂ ಇವೆ. ಇದು ಹೊಸ ವಾರ್ತೆ ನೋಡಿ,DRDO ವಿಜ್ಞಾನಿ ಸಂಘಿಯೊಬ್ಬ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸಿದ ವಿಚಾರದಲ್ಲಿ ಬಂಧನವಾಗಿದ್ದಾನೆ.ನಾವೇ ದೇಶಭಕ್ತರು ಎಂದು ಪುಂಗಿ ಬಿಡುವ @RSSorg ನಿಮ್ಮ ದೇಶಪ್ರೇಮ ಕಾಪಾಟ್ಯವೆಂಬೋದು ಬಯಲಾಗಿದೆ..
#RssTerrorists
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಣದ ಆಮಿಷ, ಬೆದರಿಕೆ ಮತ್ತು ಒತ್ತಡಗಳ ಮಧ್ಯೆ ಸಾಮಾಜಿಕ ನ್ಯಾಯದ ಹೋರಾಟಕ್ಕಾಗಿ ಧೈರ್ಯದಿಂದ ಎಸ್ಡಿಪಿಐ ಪಕ್ಷಕ್ಕೆ ಮತದಾನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸ್ವಾಭಿಮಾದ ಸೆಲ್ಯೂಟ್ !!
ಮುಸ್ಲಿಂ ಸಮುದಾಯವನ್ನು ಕಡೆಗಣಿಸುವ ವ್ಯಕ್ತಿ ಮತ್ತು ಪಕ್ಷಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ..
hadi puneet. neenu obba muslim yuvakanige hatharu jana serisi hodedu video madtiay lo. neenu appanige huttida maga adare neenu obba bandu govu rakshgane madu hadi
ಗೋ ರಕ್ಷಣೆ ಎಂಬ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು, ಇರ್ಗಿಶ್ ಪಾಶ ಎಂಬ ವ್ಯಕ್ತಿಯನ್ನು ಪುನೀತ್ ಕೇರೇಹಳ್ಳಿ ಮತ್ತು ತಂಡ ಕೊಂದಿದೆ ಎಂದು ಅವರ ಕುಟುಂಬ ದೂರು ಸಲ್ಲಿಸಿದೆ. ಪೊಲೀಸ್ ವ್ಯವಸ್ಥೆಗೆ ಸವಾಲು ಒಡ್ಡಿ ಪಾತಕಗಳನ್ನು ಬಹಿರಂಗವಾಗಿ ನಡೆಸುತ್ತಿರುವ ಈ ಕಿರಾತಕರನ್ನು ಬಂಧಿಸಲು @spramanagara ರನ್ನು ಅಗ್ರಹಿಸುತ್ತೇನೆ @DgpKarnataka
ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡದಂತೆ ಕರ್ನಾಟಕದಾದ್ಯಂತ ಗೋ ರಕ್ಷಣೆ ಹೆಸರಿನಲ್ಲಿ ನಿರುದ್ಯೋಗಿ ಸಂಘೀ ಗೂಂಡಾಗಳಿಗೆ ದರೋಡೆ ನಡೆಸಲು, ಹಣ ನೀಡದಿದ್ದರೆ ಕೊಲೆಗೈಯಲು ಸರಕಾರ ಮತ್ತು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆಯೇ?@BSBommai@DgpKarnataka @spramanagara
ಅಮಾಯಕ ಇದ್ರೀಶ್ ಪಾಷಾ ಎಂಬ ಸಹೋದರನನ್ನು ವಿದ್ಯುತ್ ಸ್ಪರ್ಶದ ಮುಖಾಂತರ ಚಿತ್ರ ಹಿಂಸೆ ನೀಡಿ ಕೊಂದ ಕೊಲೆಗಡುಕ, ದರೋಡೆಕೋರ ಪುನೀತ್ ಕೆರೆಹಳ್ಳಿಯನ್ನು ಸಾರ್ವಜನಿಕವಾಗಿ ವಿದ್ಯುತ್ ಸ್ಪರ್ಶ ನೀಡಿ ಕಠಿಣ ಶಿಕ್ಷೆಯನ್ನು ವಿಧಿಸಬೇಕಾದ ಅಗತ್ಯವಿದೆ.
ಈ ದುಷ್ಟ ಇಷ್ಟೊಂದು ಅನೈತಿಕ ಪೊಲೀಸ್ ಗಿರಿ ಮಾಡಲು ಅಧಿಕಾರ ನೀಡಿದವರು ಯಾರು? @DgpKarnataka
ನಿಮಗೆ SDPI ಯ ಇತಿಹಾಸ ತಿಳಿದಿಲ್ಲ ಅನಿಸುತ್ತದೆ @VKSorake ನೀವು ಹೇಳಿರುವ ಹಸಿ ಸುಳ್ಳನ್ನು ನಂಬಲು ರಾಜ್ಯದ ಜನರೇನು ಕಿವಿಯಲ್ಲಿ ಹೊವಿಟ್ಟಿಕೊಂಡಿಲ್ಲ ನೀವು ಮಾಡಿರುವ ಆರೋಪವನ್ನು 24 ಗಂಟೆಗಳ ಒಳಗಾಗಿ ಸಾಕ್ಷಿ ಸಮೇತ ಸಾಬೀತು ಪಡಿಸಬೇಕು ಇಲ್ಲವೇ ಕಾನೂನು ಸಮರಕ್ಕೆ ತಯಾರಾಗಿರಿ ಇದು ನಿಮಗೆ ಓಪನ್ ಚಾಲೆಂಜ್. 50ಲಕ್ಷ ರೂಪಾಯಿ ಬಿಡಿ ಜಗತ್ತಿನ
1/2
#SDPIRaichur: Organising Massive Protest rally Condemning the state BJP government's cancellation of 2B Muslim reservation and Demanding to restore 2B Muslim Reservation.
Date: 27-03-2023 Monday
Time: 10:30 AM (Morning)
#Restore2BReservation
ಎಸ್ಡಿಪಿಐ ಯಾದ್ಗಿರ್ ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಬಿಜೆಪಿ ಸರ್ಕಾರವು 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ಖಂಡಿಸಿ 2ಬಿ ಮೀಸಲಾತಿ ಪುನರ್ ಸ್ಥಾಪಿಸಲು ಆಗ್ರಹಿಸಿ ಪ್ರತಿಭಟನೆ
SDPI Yadgir held a protest against State BJP Government's abolition of 2B muslim reservation and demand restoration
#SDPI#Yadgir
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
ಮೋದಿ ಎಂಬ ಉಪನಾಮದ ಕುರಿತ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ @RahulGandhi ಮಾಡಿದ ಭಾಷಣದ ಕಾರಣಕ್ಕೆ ನ್ಯಾಯಾಲಯದಿಂದ ಅಪರಾಧಿಯೆಂದು ಘೋಷಣೆಯಾಗಿ ಸಂಸದ ಸ್ಥಾನಕ್ಕೆ ಅನರ್ಹವಾಗಿರುವುದು ಬಿಜೆಪಿ ಸರ್ಕಾರದ ದ್ವೇಷ ರಾಜಕೀಯದ ಪರಮಾವಧಿ. ಈ ಬೆಳವಣಿಗೆಯನ್ನು ವಿರೋಧಿಸಿ ದೇಶದ ಜನತೆ ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ.