Sharing moments shouldn’t depend on the phone you have. Starting today with the Pixel 10 family, Quick Share now works with AirDrop, making secure file transfers between Android phones and iPhones more seamless. This builds on our commitment to cross-OS compatibility to bridge the gap between ecosystems.
We built this feature with security top of mind from day one.
Learn more ↓
https://t.co/I6iarYxQvL
ಭಾರತ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲದಂತಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದವರನ್ನು #NIA#ED ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ.ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದವರನ್ನ FIR ದಾಖಲಿಸಿ ಬಂದಿಸುತ್ತಿದ್ದಾರೆ.ಭಾರತ ಇಂದು ಪ್ರಜಾಪ್ರಭುತ್ವ ದೇಶವಾಗಿ ಉಳಿದಿಲ್ಲ ಸರ್ವಾಧಿಕಾರ ದೇಶವಾಗಿ ಮಾರ್ಪಡುತ್ತಿದೆ.
ಕೇಂದ್ರ ಬಿಜೆಪಿ ಸರಕಾರ ರೌಡಿ ಶೀಟರ್ ಸುಹಾಸ್ ಕೇಸನ್ನು NIA ಗೆ ಕೊಡುವಾಗ, ಅಮಾಯಕ ಅಶ್ರಫ್ ಮತ್ತು ರಹೀಮ್ ಹತ್ಯೆ ಆರೋಪಿಗಳ ಮೇಲೆ UAPA ಹಾಕಿ SIT ತನಿಖೆಗೆ ಕೊಡವ ಎಲ್ಲಾ ಅವಕಾಶ ಕಾಂಗ್ರೆಸ್ ಸರಕಾರಕ್ಕೆ ಇದ್ದರೂ ಯಾಕೆ ಕಾಂಗ್ರೆಸ್ ಸರಕಾರ ಇದನ್ನು ಮಾಡುತ್ತಿಲ್ಲ?!
@INCKarnataka@CMofKarnataka@DrParameshwara@DKShivakumar
ಸಾಮಾಜಿಕ ಕಾರ್ಯಕರ್ತರಾದ ಅಶ್ರಫ್ ಕಿನಾರರವರ ಮೇಲೆ ಸುಳ್ಳು ಕೇಸು ದಾಖಲಿಸಿರುವ ಮಂಗಳೂರು ಪೋಲಿ'ಸರ ನಡೆ ಖಂಡನೀಯ
ಕೊಲೆಗಡುಕರನ್ನು ಕಂಡು ಹಿಡಿಯುವಲ್ಲಿ, ಧ್ವೇಷ ಭಾಷಣಗಾರರನ್ನು ನಿಯಂತ್ರಿಸುವಲ್ಲಿ, ವಿಫಲವಾಗಿರುವ ಇಲಾಖೆ ಅನಗತ್ಯ ವಿಷಯಗಳ ಹಿಡಿದು ಡ್ಯಾಮೇಜ್ ಕಂಟ್ರೋಲ್ ಮಾಡುವಂತಿದೆ.
@spdkpolice@bunderpsmgc@compolmlr#Mangalore
ಮಾನ್ಯ @spdkpolice ಈ ಪ್ರಕರಣ ಸಾಮಾಜಿಕ ಮುಂದಾಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರರವರ ಮೇಲೆ ಹಾಕಿರುವುದು ಒಂದು ರಾಜಕೀಯ ಷಡ್ಯಂತ್ರ. ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಸಾಮಾನ್ಯ ಜನರ ಧ್ವನಿ ಅಡಗಿಸುವ ಈ ಷಡ್ಯಂತ್ರದಲ್ಲಿ ಸೇರಿಕೊಳ್ಳದೆ , ಈ ಕೇಸ್ ಮರುಪರಿಶೀಲಿಸಿ ಕೇಸ್ ಹಿಂಪಡೆಯಬೇಕು.
ಪ್ರಯಾಗ್ರಾಜ್ ನ ಬುಲ್ಡೋಝರ್ ಕಾರ್ಯಾಚರಣೆ ‘ಅಮಾನವೀಯ ಮತ್ತು ಕಾನೂನುಬಾಹಿರ’: ಸುಪ್ರೀಂ ಕೋರ್ಟ್
► ಉತ್ತರ ಪ್ರದೇಶ ಸರಕಾರಕ್ಕೆ ತರಾಟೆ; ಸಂತ್ರಸ್ತರಿಗೆ ತಲಾ 10 ಲಕ್ಷ ರೂ. ಪಾವತಿಸಲು ಸೂಚನೆ
Click 👉 https://t.co/bBLMQ9t8EV
#SupremeCourt