Grand Mufti of India, @shkaboobacker, in a statement, called for immediate end for the Israeli atrocities against the Palestinians in Jerusalem.
#Palestine
https://t.co/mhuk5Tip7r
I have expressed my strong protest and sent letter to Prime Minister @narendramodi, urging India to intervene to end the Israeli bombings and brutal violence in #Palestine. Israel's henious and vicious massacre of Palestine, including its children and women is highly disgusting.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾತಿ, ಧರ್ಮ ನೋಡದೆ ಸಹಾಯ ಮಾಡುತ್ತಿರುವವನ್ನು ಕೋಮು ದಂಧೆಯ ಮೂಲಕ ಅಡಗಿಸಲು ಪ್ರಯತ್ನಿಸುವುದಾದರೆ ಅದು ನಿಮ್ಮ ಭ್ರಮೆ.
ಕಳ್ಳನನ್ನು ಪಕ್ಕದಲ್ಲಿಯೇ ಕೂರಿಸಿ ಪತ್ರಿಕಾಗೋಷ್ಠಿ ಮಾಡಿದ ಕೋಮು ಸಂಸದ @Tejasvi_Surya ನಿಗೆ ದಿಕ್ಕಾರ.
ಸತ್ಯಕ್ಕೆ ಎಂದು ಸಾವಿಲ್ಲ.
#ArrestTejasviSurya#ArrestSatishReddy
ಹೆಣ ಹೊತ್ತ ಅಂಬ್ಯುಲೆನ್ಸ್ಗಳು ಕ್ಯೂ ನಿಂತಿದೆ, ಕೊರೋನ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಮುಸ್ಲಿಂ ರಾಷ್ಟ್ರಗಳು, ಮುಸ್ಲಿಂ ಯುವಕರು ನೆರವಿಗಾಗಿ ನಿಂತಿದ್ದಾರೆ, ಆದರೆ ಸಂಸದರು ಮರಣದ ಮನೆಯಲ್ಲೂ ಧರ್ಮಾಂಧತೆಯ ವಿಷಬೀಜ ಬಿತ್ತಲು ಹೊರಟಿರುವುದು ನಾಚಿಕೆಗೇಡು! @Tejasvi_Surya@CMofKarnataka@siddaramaiah
ಮಾನವೀಯ ನೆಲೆಯಲ್ಲಿ ಮಂಗಳೂರು ಬಂದರಿಗೆ ತುರ್ತಾಗಿ ರೆಡ್ ಕ್ರಾಸ್ ಸಂಸ್ಥೆಯ ಅಡಿಯಲ್ಲಿ ಆಕ್ಸಿಜನ್ ತಲುಪಿಸಿದ್ದು ಪುಟಾಣಿ ಅರಬ್ ರಾಷ್ಟ್ರ ಬಹರೈನ್. ಆದರೆ ಬಂದರಿಗೆ ಹೋಗಿ, ಲಿಕ್ವಿಡ್ ಆಕ್ಸಿಜನ್ ಹೊತ್ತು ತಂದ ಹಡಗಿನ ಮುಂದೆ ಪಟ ಹೊಡೆಸಿಕೊಂಡ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲ್,
ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಷಾಮೀಲಾಗಿರುವವರು ಒಂದೇ ಕೋಮಿನವರು ಎನ್ನುವ ರೀತಿಯಲ್ಲಿ ಆರೋಪಿಗಳ ಪಟ್ಟಿ ಓದಿದ @Tejasvi_Surya ಅವರೇ,
ಮುಖ್ಯ ಆರೋಪಿಗಳಾದ @CMofKarnataka ಅವರಿಂದ ಹಿಡಿದು ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? ಅದನ್ನೂ ಓದಿ ಹೇಳಿಬಿಡಿ. 5/11
#Corona
ಮುಸ್ಲಿಂ ದೇಶದಿಂದ ಬರುವ ಆಕ್ಸಿಜನ್ ನಲ್ಲಿ ಧರ್ಮ ಹುಡುಕದ ಸಂಘಿ,
ಮುಸ್ಲಿಮರು ನೀಡುವ ರಕ್ತದಲ್ಲಿ ಧರ್ಮ ಹುಡುಕದ ಸಂಘಿ,
ಮುಸ್ಲಿಮರು ಮಾಡುವ ಸಾಮಾಜಿಕ ಕೆಲಸದಲ್ಲಿ ಧರ್ಮ ಹುಡುಕದ ಸಂಘಿ,
205 ಕೋವಿಡ್ ವಾರಿಯರ್ಸ್ ನಲ್ಲಿರುವ 17 ಮಂದಿಯ ಧರ್ಮ ಹುಡುಕಿದ ಮತಾಂಧ ಈ ಚೂರ್ಯ..
#DiaperSuryaExposed
ಶೈಖುನಾ ತಾಜುಶ್ಶರೀಅಃ ಆಲಿಕುಂಞಿ ಉಸ್ತಾದ್ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಉಸ್ತಾದರು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾಗಿಯೂ, ಕರ್ನಾಟಕ, ಕೇರಳದ ವಿವಿಧ ಮೊಹಲ್ಲಾಗಳ ಖಾಝಿಯಾಗಿದ್ದರು. ಉಸ್ತಾದರ ಅಗಲುವಿಕೆಯು ಈ ಸಮೂಹಕ್ಕೆ ಬಲುದೊಡ್ಡ ನಷ್ಟವಾಗಿದೆ.
ಉಸ್ತಾದರ ಪದವಿಯನ್ನು ಅಲ್ಲಾಹನು ಉನ್ನತಿಗೇರಿಸಲಿ.
#AlikunjiUsthad