@Puneeth74353549 ನನಗೆ ಕಣ್ಣಿಲ್ಲ ಕಿವಿಯಿಲ್ಲಹಿಂಡಿ ಭಾಷೆ ಸರಿ ಬರೋಲ್ಲ ನನ್ನ ಈ ಬರಗೆಟ್ಟ ಜನ್ಮ ನೋಡಿ ಅಷ್ಟೋ ಇಷ್ಟೋ ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳಿ ತಾಯಿ ತಂದೆಯಂದಿರೆ ಅಣ್ಣ ತಮ್ಮಂದಿರೇನಾನು punitkerehalli ಹೈ ಟೆಕ್ ಭಿಕ್ಷುಕ.
@Puneeth74353549 ಅಂವಾ ಆ ಕುಕೃತ್ಯವನ್ನು ಕಣ್ಣೆದುರೇ ನಡೆಯುತ್ತಿದ್ದರೂ ನೋಡಿ ಮಜಾ ತೆಗೆದುಕೊಳ್ಳುತ್ತಿದ್ದ ಘಾಂಡುಗಳು ಅದನ್ನು ತಡೆಯುವ ಯೋಗ್ಯತೆ ಇಲ್ಲದೆ ಸಿದ್ದರಾಮಯ್ಯನವರ ಸರ್ಕಾರವನ್ನು ದೂಷಿಸುವುದು ಹೊಣೆಗೇಡಿತನ .ಮತ್ತು ಗೋಮಾತೆ ಎಂದು ಬೊಗಳೆ ಬಿಟ್ಟು ಬದುಕುವುದು ದುಷ್ಟತನ .ತನ್ನತಾಯಿಯಮೀಲೆ ಅತ್ಯಾಚಾರ ನಡೆವಾಗ ಹೀಗೇ ಮಜಾ ತೆಗೆದುಕೊಳ್ಳುವಿರೆ?
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಇದೆಂತಹ ವಿಕೃತಿ ! ಗೋವಿನ ಮೇಲೆ ಅತ್ಯಾಚಾರ!
ಹಾನಗಲ್ಲ ತಾಲ್ಲೂಕಿನ ಪಂಚಾಕ್ಷರಿ ಮಠದ ಅವರಣದಲ್ಲಿ ಕಾಸಿಂಮ್ ಸಾಬ್ ನಿಂದ ನೇಡೆದ ಈ ಕೃತ್ಯಕ್ಕೆ ಈಡೀ ಮುಸ್ಲಿಂ ಸಮುದಾಯ ತಲೆತಗ್ಗಿಸಬೇಕಿದೇ, ನಿಮನ್ನು ನಂಬಿ ಹತ್ತಿರ ಬಿಟ್ಟುಕೊಂಡ ಪರಿಣಾಮ ಇವತ್ತು ಹಿಂದುಗಳ ಪೂಜ್ಯನಿಯ ಕಾಮಧೇನುವಿನ ಮೇಲೆ ಅತ್ಯಾಚಾರ ಮಾಡುತಿದ್ದೀರಾ?
@BasavarajBhupa3 @siddaramaiah@BJP4India@BJP4Karnataka ನೇಮಕಾತಿ ಮಾಡುವುದು ಬಿಡಿ..ಪಕ್ಷದ ಕಾರ್ಯಕರ್ತರ ಮಕ್ಕಳೂ ನಿರುದ್ಯೋಗಿ ಗಳಾಗಿ ಉಳಿದಿದ್ದಾರೆ ಯಾವ ನಾಯಕರೂ ಈ ಬಗ್ಗೆ ಯೋಚನೆ ಮಾಡಿಲ್ಲ
@BasavarajBhupa3 @siddaramaiah@BJP4India@BJP4Karnataka ಪಕ್ಷದ ಕಾರ್ಯ ಕರ್ತರ ಮಕ್ಕಳಿಗೂ ಕೂಡಾ ಆದ್ಯತೆಯ ಮೇಲೆ udyoga ನೀಡುವ ದೊಡ್ಡ ಮನಸ್ಸು ಯಾವ ನಾಯಕರೂ ಮಾಡಿಲ್ಲ ಈ ಪಕ್ಷದಲ್ಲಿ ಇರೋಕೂ ಮನಸ್ಸಿಲ್ಲ ಕೆಳಗಿಂದ ಮೇಲಿನವರ ವರೆಗೂ ಎಲ್ಲಾ ನಾಯಕರೂ ಒಂದೇ
@siddaramaiah ಸ್ವಾಮಿ ಮುಖ್ಯಮಂತ್ರಿಗಳೇ ಉಡುಪಿಯ ಕುಂದಾಪುರದ ಬ್ಲಾಕನಲ್ಲಿ ಪಕ್ಷದ ನಾಮಿನೇಟ್ ಮಾಡುವಾಗ r.s.s .bjp ಗಳ ಜನರನ್ನು ವಿವಿಧ ಸಮಿತಿಗಳಿಗೆ ನಾಮಿನೇಟ್ ಮಾಡಲಾಗುತ್ತಿದೆ ಹಣ ಪಡೆದು ನೇಮಕ ಮಾಡುತ್ತಿರುವ ಗುಮಾನಿ ಇದೆ ದಯವಿಟ್ಟು ಈಬಗ್ಗೆ ಗಮನ ವಹಿಸಿ ಸೂಕ್ತ ಕ್ರಮ ಕೈಗೊಳ್ಳಿ. ಪಕ್ಷಾದ್ಯಕ್ಷರಿಗೂ ಟ್ವೀಟ್ ಮಾಡಿದ್ದೇನೆ
@DKShivakumar ಉಡುಪಿ ಜಿಲ್ಲೆಯ ಕುಂದಾಪುರ ಬ್ಲಾಕ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಬಿಟ್ಟು rss .bjp ಯ ಜನರನ್ನ ವಿವಿಧ ಸಮಿತಿಗಳಿಗೆ ನಾಮಿನೇಷನ್ ಮಾಡುತ್ತಿದ್ದಾರೆ.ಹಣ ಪಡೆದು ಮಾಡುತ್ತಿರುವ ಗುಮಾನಿ ಇದೆ.ದಯವಿಟ್ಟು ಗಮನಿಸಿ ಕ್ರಮ ಕೈಗೊಳ್ಳಿ.
ಸ್ವಾಮಿ ರಾಜ್ಯಾಧ್ಯಕ್ಷರೆ.ನಮ್ಮ ಕುಂದಾಪುರ ಬ್ಲಾಕ್ನಿಂದ ವಿವಿಧ ಸಮಿತಿಗಳಿಗೆ rss. bjp ಗಳಲ್ಲಿ ಇರುವ ಜನಗಳನ್ನು ನಾಮಿನೇಟ್ ಮಾಡುತ್ತಿದ್ದಾರೆ ದಯವಿಟ್ಟು ಗಮನಿಸಿ ಕ್ರಮ ಕೈಗೊಳ್ಳಿ ನಿಷ್ಠಾವಂತ ಕಾರ್ಯ ಕಾರ್ಯ ಕರ್ತ ರನ್ನು ಕಡೆಗಣಿಸಿ ಬೇರೇಪಕ್ಷದವರನ್ನು ಆಯ್ಕೆ ಮಾಡುತ್ತಿದ್ದಾರೆ ಹಣಪಡೆದು ಆಯ್ಕೆ ಮಾಡುತ್ತಿರುವ ಗುಮಾನಿ ಇದೆ .ಉದಾಹರಣೆಗೆkfdc
@siddaramaiah@KPCCPresident
22 ವರ್ಷಗಳಿಂದ ಕರಾವಳಿಯಲ್ಲಿ ಕಾಂಗ್ರೇಸ್ ಅವನತಿಯಲ್ಲಿರುವುದರ ಕಾರಣ. ನಮ್ಮದೇ ನಾಯಕರ ಹೊಂದಾಣಿಕೆ ರಾಜಕಾರಣ ನಮಗೆ ಳುವಾಗುತ್ತಿರುವುದು. ಉಡುಪಿ ಉಸ್ತುವಾರಿ ಸಚಿವರು ಕೂಡಾ ಹಿಂದುಳಿದಿಲ್ಲ ಯಾವುದೇ ಬ್ಲಾಕ್ ಕಚೇರಿಗೆ ಇದುವರೆಗೆ ಬೇ ಟಿಕೊಟ್ಟು ಕಾರ್ಯಕರ್ತರ ಕಷ್ಟ ಸುಖ ವಿಚಾರಿಸಿಲ್ಲ.
@Ganapat88545412@Kushal_Bidare ಮೊದಲು ನಿನ್ನ ಮೋದಿ ಸಾಹೇಬರು ಚುನಾವಣಾ ಪ್ರಣಾಳಿಕೆ ಯಲ್ಲಿ ಕೊಟ್ಟ ಭರವಸೆ ಗಳನ್ನ ಮೊದಲು ಈಡೇರಿಸಿ g.s t ಬಾಕಿಯನ್ನು ಕೊಡಲಿಕ್ಕೆ ಹೇಳಿ ನಂತರ ಗ್ಯಾರಂಟಿ ಈಡೇರಿಕೆ ಮಾಡುವ