Tipu Sultan was the only Indian King to be martyred in a battle by British. He is known for military innovations, the rockets developed by his army were one of the first weaponised metal rockets. #UnsungHeroesOfIndianFreedomStruggle#MuslimFreedomFighters
Tipu Sultan was the only Indian King to be martyred in a battle by British. He is known for military innovations, the rockets developed by his army were one of the first weaponised metal rockets. #UnsungHeroesOfIndianFreedomStruggle#MuslimFreedomFighters
@BengaluruMetro ಸ್ಟೇಷನ್ ನಲ್ಲಿ ಬ್ರಿಟೀಷ್ ಪೋಲೀಸರ ಗುಂಡೇಟಿಗೆ ಹುತಾತ್ಮರಾದ ಚಂದ್ರ ಶೇಖರ್ ಆಝದ್ ಅವರ ಚಿತ್ರದ ಮೇಲೆ 27 ಬಾರಿ ಬ್ರಿಟೀಷ್ ರಿಗೆ ಕ್ಷಮಾಪಣಾ ಪತ್ರ ಬರೆದು ಜೈಲಿನಿಂದ ಹೊರಬಂದ ಸಾವರ್ಕರ್ ಫೋಟೋ ಹಾಕಿ ಅವಮಾನಿಸಿದ ಪೋಸ್ಟರ್ ನ್ನು ಗೋಡೆಯಲ್ಲಿ ಹಾಕಲಾಗಿದೆ.ಪರಿಸ್ಥಿತಿ ಕೈ ಮೀರುವ ಮುಂಚೆ @BlrCityPolice ಕೂಡಲೇ ತೆಗೆದುಹಾಕಬೇಕು.
ಮುಖ್ಯಮಂತ್ರಿಗಳೇ @CMofKarnataka ನೀವು ಎಷ್ಟೇ ಪತ್ರಿಕೆಗಳಲ್ಲಿ ನೀಡಿದರೂ, ಎಷ್ಟೇ ಕಿರಿಚಾಡಿದರೂ ಬ್ರಿಟಿಷರ ಬೂಟು ನೆಕ್ಕಿದವ ವೀರನಾಗಲು ಸಾಧ್ಯವಿಲ್ಲ ಸಾವರ್ಕರ್ ಎಂದಿಗೂ ರಣ ಹೇಡಿನೇ ಆಗಿರುತ್ತಾನೆ
ನೀವು ಎಷ್ಟೇ ಮುಚ್ಚಿಡಲು ನೋಡಿದರೂ ಇತಿಹಾಸ ಹೇಳುತ್ತಿದೆ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟ ಮೈಸೂರಿನ ಹುಲಿಯೇ ಟಿಪ್ಪು ಸುಲ್ತಾನನೆಂದು
Another participant of the infamous seminar organized by RSS agents confirms that there was no resolution passed against PFI.
Another proof that the resolution was prepared in a closed room and the participants were not informed.
https://t.co/e0N2nTxcje
ಕನ್ನಡ ಮಾಧ್ಯಮದವರೇ, ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮ ವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆತೋರಿಸಿ. ಮುಸ್ಲಿಮರ ಮೇಲೆ ದ್ವೇಷ ಹರಡುವದನ್ನು ನಿಲ್ಲಿಸಿ. #KannadaMediaAgainstMuslims
Media Houses namely: TV9, Suvarna News, and Public TV gave a ‘School of Thought’ angle to Fazil’s murder case stating he was murdered by Shia Sect of Muslims. Fortunately, no Shiites are found in coastal region or rarely found in Karnataka itself. #KannadaMediaAgainstMuslims
The way the media have twisted the narrations over the murder of Fazil clearly indicates they have a bigger agenda of inciting communal tensions!!
#KannadaMediaAgainstMuslims
ಕನ್ನಡ ಮಾಧ್ಯಮದವರೇ, ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮ ವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆತೋರಿಸಿ. ಮುಸ್ಲಿಮರ ಮೇಲೆ ದ್ವೇಷ ಹರಡುವದನ್ನು ನಿಲ್ಲಿಸಿ. #KannadaMediaAgainstMuslims
The way the media have twisted the narrations over the murder of Fazil clearly indicates they have a bigger agenda of inciting communal tensions!!
#KannadaMediaAgainstMuslims