ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡದಂತೆ ಕರ್ನಾಟಕದಾದ್ಯಂತ ಗೋ ರಕ್ಷಣೆ ಹೆಸರಿನಲ್ಲಿ ನಿರುದ್ಯೋಗಿ ಸಂಘೀ ಗೂಂಡಾಗಳಿಗೆ ದರೋಡೆ ನಡೆಸಲು, ಹಣ ನೀಡದಿದ್ದರೆ ಕೊಲೆಗೈಯಲು ಸರಕಾರ ಮತ್ತು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆಯೇ?@BSBommai@DgpKarnataka @spramanagara
ನಿಮಗೆ SDPI ಯ ಇತಿಹಾಸ ತಿಳಿದಿಲ್ಲ ಅನಿಸುತ್ತದೆ @VKSorake ನೀವು ಹೇಳಿರುವ ಹಸಿ ಸುಳ್ಳನ್ನು ನಂಬಲು ರಾಜ್ಯದ ಜನರೇನು ಕಿವಿಯಲ್ಲಿ ಹೊವಿಟ್ಟಿಕೊಂಡಿಲ್ಲ ನೀವು ಮಾಡಿರುವ ಆರೋಪವನ್ನು 24 ಗಂಟೆಗಳ ಒಳಗಾಗಿ ಸಾಕ್ಷಿ ಸಮೇತ ಸಾಬೀತು ಪಡಿಸಬೇಕು ಇಲ್ಲವೇ ಕಾನೂನು ಸಮರಕ್ಕೆ ತಯಾರಾಗಿರಿ ಇದು ನಿಮಗೆ ಓಪನ್ ಚಾಲೆಂಜ್. 50ಲಕ್ಷ ರೂಪಾಯಿ ಬಿಡಿ ಜಗತ್ತಿನ
1/2
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಮಿಸಲಾತಿಯನ್ನು ಕಸಿದಿರುವ BJP ಸರ್ಕಾರದ ನಡೆಯ ಹಿಂದೆ ಮುಸ್ಲಿಂ ದ್ವೇಷದ ಕಾರಣವಲ್ಲದೆ ಬೇರೊಂದಿರಲಾರದು.
ಮುಸ್ಲಿಮರನ್ನು ನಿರಂತರವಾಗಿ ಹಿಂದುಳಿದ ಸಮುದಾಯವಾಗಿಯೇ ಇಡುವ ಉದ್ದೇಶದಿಂದ ಮೀಸಲಾತಿ ರದ್ದು ಮಾಡಲಾಗಿದೆ.
#Restore2BMuslimReservation
ದೇಶದಲ್ಲಿ ಫ್ಯಾಸಿಸ್ಟ್ ಮನೋಭಾವದರಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ. ಹಿಂದೆ ನಡೆದ ಎಲ್ಲಾ ಸಂವಿಧಾನ ವಿರೋಧಿ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ ಸೂಕ್ತ ತನಿಖೆ ನಡೆಸಿದ್ದರೇ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. @RahulGandhi ಸದಸ್ಯತ್ವ ರದ್ದು ಮಾಡಿದ ಬಿಜೆಪಿ ಕೇವಲ ಜನವಿರೋಧಿ ಅಲ್ಲಾ ಸಂವಿಧಾನ ವಿರೋಧಿ ಕೂಡ. ಸಂವಿಧಾನ ಅಪಾಯದಲ್ಲಿದೆ.
ಕಳೆದ ಬಾರಿ @BJP4Karnataka ಸಾವಿನ ಹಾಸಿಗೆಯಲ್ಲಿ ಬಿದ್ದು ಸತ್ತೇ ಹೋಯಿತು ಎಂಬ ಸ್ಥಿತಿಯಲ್ಲಿ ಇದ್ದಾಗ ನಿಮ್ಮದೇ @INCKarnataka ಪಕ್ಷದ 14 ಶಾಸಕರನ್ನು ಬಿಜೆಪಿಗೆ ಮಾರಾಟ ಮಾಡಿ ಪುನರ್ಜನ್ಮ ಕೊಟ್ಟದ್ದು ಕಾಂಗ್ರೆಸ್ ಹೊರತು @sdpikarnataka ಅಲ್ಲ ಎಂಬುದು ನೆನಪಿರಲಿ, ಮಾನ್ಯ @utkhader ರವರೇ ,ಮಾತಿನಲ್ಲಿ ಹಿಡಿತವಿರಲಿ
#HappyWomenDay2023
We SDPI on this International Women's Day wish HWD to all the Brave Women, the women who didn't lose their hope & bravery against Tyrants.
The Women Like Bilquis Bano Gujrat Genocide Victim, Asha Raped by former BJP MLA Kuldeep Singh Sengar
Hathras Rape Victim
2023ರ ವಿಧಾನಸಭಾ ಚುನಾವಣೆಯಲ್ಲಿ SDPI ಪಕ್ಷದ ಅಭ್ಯರ್ಥಿಯಾಗಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ಎಲ್ಲಾ ನಾಯಕರಿಗೆ ಹಾಗೂ ತಳ ಮಟ್ಟದಲ್ಲಿ ನನ್ನ ಹೆಸರನ್ನು ಸೂಚಿಸಿ ಶಿಫಾರಸು ಮಾಡಿದ ಕ್ಷೇತ್ರ ಸಮಿತಿ ಮತ್ತು ಎಲ್ಲಾ ಕಾರ್ಯಕರ್ತರಿಗೆ ಹೃದಯಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
#FearFreeUllal
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ತೇರದಾಳ ವಿಧಾನಸಭಾ ಕ್ಷೇತ್ರ-20
ಅಭ್ಯರ್ಥಿ
ಯಮುನಪ್ಪ ಗುಣದಾಳ್
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
#SDPIKarnataka#AssemblyElection2023
ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಪುದು ಪಂಚಾಯತ್ ನಲ್ಲಿ 7 ಸ್ತಾನ ಪಡೆಯಲು ಕಾರಣಕರ್ತರಾದ ಮತದಾರರಿಗೆ ಮತ್ತು ಅದಕ್ಕಾಗಿ ಅಹರ್ನಿಶಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆಗಳು.
ಈ ಒಂದು ಚಳುವಳಿಯ ಭಾಗವಾಗಿದ್ದ @sdpofindia ಪಕ್ಷದ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಪ್ರಭುತ್ವದ ದ್ವೇಷ ರಾಜಕೀಯಕ್ಕೆ ಬಲಿಯಾಗಿ ಜೈಲಿನಲ್ಲಿದ್ದಾರೆ.1/2
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರ - 72
ಅಭ್ಯರ್ಥಿ
ಡಾ | ವಿಜಯ್ ಎಂ. ಗುಂಟ್ರಾಲ್
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
#SDPIKarnataka#AssemblyElection2023