ಮಾನ್ಯ CM ಅವರೇ ಕನ್ನಡಕ್ಕೆ ಮೊದಲ ಆದ್ಯತೆ ಅಂತ ಕೇವಲ ಕಾಯ್ದೆ ಮಾಡಿ ಉಪಯೋಗ ಇಲ್ಲ ಅದನ್ನು ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ಜಾರಿಗೆ ತನ್ನಿ ಕನ್ನಡಕ್ಕೆ 60 ಅಂಕಗಳು,ಕಂಪ್ಯೂಟರ್&ಇಂಗ್ಲಿಷ್ ಗೆ 20 ಅಂಕಗಳು ನಿಗದಿ ಮಾಡಿ,ಎಲ್ಲಾ ರಾಜ್ಯದಲ್ಲಿ ಆಯಾ ಮಾತೃಭಾಷೆಗಳಿಗೆ ಹೆಚ್ಚಿನ ಆದ್ಯತೆ ಇರುವಾಗ ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಯಾಕೆ ಆದ್ಯತೆ ಇಲ್ಲ.
@DKShivakumar ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ — ಮರುಪರೀಕ್ಷೆಗೆ ವಿದ್ಯಾರ್ಥಿಗಳಿಂದ ತೀವ್ರ ಒತ್ತಾಯ.
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೆಲ ಪರೀಕ್ಷಾ ಕೇಂದ್ರಗಳಲ್ಲಿ @KEA_karnataka ಪ್ರಶ್ನೆ ಪತ್ರಿಕೆ ವಿತರಣೆ ವಿಳಂಬವಾಗಿರುವುದು, ಮತ್ತೊಂದೆಡೆ ಪ್ರಕೃತಿ ವಿಕೋಪದ ಕಾರಣದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿರುವುದು ಅತ್ಯಂತ ಗಂಭೀರ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ, ಪರೀಕ್ಷಾರ್ಥಿಗಳಿಗೆ ಸಮಾನ ಅವಕಾಶ ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯನ್ನು ಮರು ನಡೆಸಬೇಕೆಂದು ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS) ಸರ್ಕಾರವನ್ನು ಆಗ್ರಹಿಸುತ್ತದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಈ ಗಂಭೀರ ಸಮಸ್ಯೆಯನ್ನು ಸರ್ಕಾರ ತಕ್ಷಣವೇ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು.
ಒಂದು ವೇಳೆ @INCKarnataka ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಗಳ ಮನವಿಯನ್ನು ನಿರ್ಲಕ್ಷಿಸಿದರೆ, ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹವು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಿ, ರಾಜ್ಯಾದ್ಯಂತ ಬೃಹತ್ ಪ್ರಮಾಣದ ಹೋರಾಟವನ್ನು ಹಮ್ಮಿಕೊಳ್ಳಲಿದೆ.
ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು!
— Team KSVS ✊
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@SANDEEPRAI@priyankkharge
@KEA_karnataka Hello sir my name is badesab I applaid civil pc and also paid the fees but it's now showing your application is not complete so please solve this problem
Name BADESAB CPC5089154
UTR NO 867074919850
@KEA_karnataka Hello sir my name is badesab I applaid civil pc and also paid the fees but it's now showing your application is not complete so please solve this problem
Name BADESAB CPC5089154
UTR NO 867074919850
@KEA_karnataka Hello sir my name is badesab I applaid civil pc and also paid the fees but it's now showing your application is not complete so please solve this problem
Name BADESAB CPC5089154
UTR NO 867074919850
Hello sir my name is badesab I applaid civil pc and also paid the fees but it's now showing your application is not complete so please solve this problem
Name BADESAB CPC5089154
UTR NO 867074919850
@KEA_karnataka
Hello sir my name is badesab I applaid civil pc and also paid the fees but it's now showing your application is not complete so please solve this problem
Name BADESAB CPC5089154
UTR NO 867074919850
@KEA_karnataka
🚨 KAS 384 INTERVIEW ASPIRANTS' VOICE🚨
The notification date:29.2.2024.
📌 846+ days since notification
All stages completed. HC has permitted recruitment processes to continue subject to final outcome. We request KPSC to release the Provisional Selection List at the earliest.
The results declared by KPSC for the KAS exams are showing many anomalies, with candidates who wrote the exams from the same room/block being selected for the mains. This pattern shows that there is some examination malpractice happening behind the doors of the KPSC. Such suspected patterns, where examinees from the same block/room are being selected, must be thoroughly investigated, and a clear explanation along with sufficient evidence must be given to the public to rule out any foul play. Thousands of students have toiled hard to appear to realize their dream of getting a government job. Such suspecting patterns raise doubt on the ethical functioning of KPSC, and if such foul play is true, then it negates the hard work, time, efforts, and money spent by genuine examinees. This is not just cheating but a huge collapse of the system. I urge an inquiry by a sitting judge of the High Court and submit the observations to the government, as any other committee might compromise due to the pressure of the vested interests and other mafia involved in the recruitment.
@AKSSAofficial
KEA fees structure :-For GM/3A/3B/2A/2B candidates :-
PUC :-1,050
Any graduation :-1,050
Some specific qualifications :- 750
Total fees :- 2,850
For SC/ST/Cat.1 candidates
PUC :- 800
Any graduation :- 800
Some specific qualifications :- 500
Total fees :- 2,100
Reduce
@STWelfareDept ಹಲೋ ಸರ್ 9 ತಿಂಗಳು ಆಯ್ತು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಎಂ.ಕಾಮ್ ಪದವಿ ವಿದ್ಯಾರ್ಥಿಗಳಿಗೆ ತೊಂದರೆ ST WELFARE ಇಲಾಖೆಯಲ್ಲಿ ಇನ್ನೂ ಬಾಕಿ ವಿದ್ಯಾರ್ಥಿವೇತನ ಬಂದಿಲ್ಲ ಯಾಕೇ ಸರ್
ಅದಷ್ಟೂ ಬೇಗ ..........
@STWelfareDept ಹಲೋ ಸರ್ 9 ತಿಂಗಳು ಆಯ್ತು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಎಂ.ಕಾಮ್ ಪದವಿ ವಿದ್ಯಾರ್ಥಿಗಳಿಗೆ ತೊಂದರೆ ST WELFARE ಇಲಾಖೆಯಲ್ಲಿ ಇನ್ನೂ ಬಾಕಿ ವಿದ್ಯಾರ್ಥಿವೇತನ ಬಂದಿಲ್ಲ ಯಾಕೇ ಸರ್
ಅದಷ್ಟೂ ಬೇಗ ..........
Dharwad: Aspirants led by All Karnataka Students’ Association hit the streets demanding recruitment for long-pending govt posts, incl. police constables.
While Karnataka’s youth protest for jobs, Rahul is busy promising more Reservation in other states.
Boodemma Probationary ಪಿಎಸ್ಐ ರವರು 545 ಪಿಎಸ್ಐ ನಲ್ಲಿ ಸೆಲೆಕ್ಟ್ ಆಗಿರುತ್ತಾರೆ. ಇವರು ರಾಯಚೂರು ಜಿಲ್ಲೆ ಹಾಗೂ ರಾಯಚೂರು ತಾಲೂಕಿನ G ತಿಮ್ಮಾಪುರ ಊರಿನವರಾಗಿರುತ್ತಾರೆ...ಇವರು ಕಲಬುರ್ಗಿ range ಗೆ ಸೆಲೆಕ್ಟ್ ಆಗಿ IG office ನಲ್ಲಿ ರಿಪೋರ್ಟ್ ಆಗಿರುತ್ತಾರೆ ನಂತರ ಅವ್ರ ಅನಾರೋಗ್ಯದ ಕಾರಣ ಜಿಲ್ಲೆಗೆ ರಿಪೋರ್ಟ್ ಆಗಿರುವುದಿಲ್ಲ ನೇರ hospital treatment ಗೆ ಹೋಗಿರುತ್ತಾರೆ.. ಅವರಿಗೆ ಕರುಳಿನ ಕ್ಯಾನ್ಸರ್ ದೃಢಪಟ್ಟಿರುವ ಕಾರಣ ಚಿಕಿತ್ಸೆಯಲ್ಲಿರುತ್ತಾರೆ... ಚಿಕಿತ್ಸೆಯ ವಿಫಲದಿಂದ ಮರಣ ಆಗಿರುವುದರಿಂದ ಸರ್ಕಾರದಿಂದ ಅವರಿಗೆ ಗೌರವ ವಂದನೆಗಳನ್ನು ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. @DrParameshwara@PriyankKharge