ಯಾವುದೇ ಪೂರ್ವ ತಯಾರಿಗಳಿಲ್ಲದೆ, ತಜ್ಞರ ಅಭಿಪ್ರಾಯ ಪಡೆಯದೆ, ಅಂದ ಭಕ್ತರನ್ನು ಮೆಚ್ಚಿಸಲು ಭಾರತದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಸ್ವಯಂ ಘೋಷಿತ ವಿಶ್ವಗುರುವಿನ ಅವೈಜ್ಞಾನಿಕ ಯೋಜನೆಗಳ ವೈಫಲ್ಯತೆಗಳಿಗೆ ಸಾಕ್ಷಿಯಾಗಿದೆ 2000 ನೋಟ್ ಬ್ಯಾನ್.
@BJP4India
ಕಾಂಗ್ರೆಸ್ ನದ್ದು ಮೃದು ಹಿಂದುತ್ವ ಎಂದು ಹೇಳುತ್ತಾರೆ. ಆದರೆ ನಾನಿದನ್ನು ಒಪ್ಪುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಇವೆರೆಡೂ ಕೂಡಾ ತೀವ್ರ ಹಿಂದುತ್ವ ವಾದಿ ಪಕ್ಷಗಳು. ಆದರೆ ಬಿಜೆಪಿ ಬಹಿರಂಗವಾಗಿ ಮಾಡುತ್ತದೆ, ಕಾಂಗ್ರೆಸ್ ಕದ್ದು ಮುಚ್ಚಿ ಮಾಡುತ್ತದೆ. ಇದು ಮಾತ್ರ ಅವೆರೆಡು ಪಕ್ಷಗಳ ಮಧ್ಯೆ ಇರುವ ವ್ಯತ್ಯಾಸ.
ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ. ಈ ರಾಜ್ಯದ ಅವಕಾಶಗಳಲ್ಲಿ ಮುಸಲ್ಮಾನರ ಪಾಲು ಇದೆ, ಅದು ನಮ್ಮ ಹಕ್ಕಾಗಿದೆ, ನೀವು ನೀಡುವ ಭಿಕ್ಷೆ ಅಲ್ಲ, ಕೊಟ್ಟಿಲ್ಲ ಅಂದ್ರೆ ಪಡಕೊಳ್ಳುವ ರೀತಿ ಗೊತ್ತು ಕಣೋ @BasavanaGawdaYatnal. ಮೀಸಲಾತಿ ನಿಮ್ಮಪ್ಪನದ್ದು ಅಲ್ಲ.
ಚಿಕ್ಕಮಗಳೂರಿನಲ್ಲಿ ಎಲ್ಲಿಯಾದರೂ ಕೊಟ್ಟಿಗೆ ಖಾಲಿ ಇದ್ದರೆ ಇಂದೇ ಇತನನ್ನು ಕಟ್ಟಿ ಹಾಕಿ, ಅವಕಾಶ ಸಿಕ್ಕಿದರೆ ಸಿಕ್ಕ ಸಿಕ್ಕಲ್ಲಿ ಕಚ್ಚುವ ವಿಷ ಜಂತುಗಳಿಂದ ಜನ ಜಾಗ್ರತೆಯಿಂದ ಇರಬೇಕಾಗಿದೆ. ಚುನಾವಣಾ ತಾಪ ಅಧಿಕವಿದೆ ಬಿಲದಿಂದ ಹೊರಬರುತ್ತಿವೆ ಚಿತ್ರ ವಿಚಿತ್ರ ಮನುಷ್ಯ ರೂಪದ ಪ್ರಾಣಿಗಳು.
@DrSudhakarMLA@ECISVEEP
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ BJP ಮತ್ತು ಪ್ರಧಾಮಂತ್ರಿ ಮೋದಿಯವರು ದಶಪಥ ಎಂದು ಹೇಳುತ್ತಿದ್ದಾರೆ, NHAI ಹೊರಡಿಸಿರುವ ಅದಿಕೃತ ಆಹ್ವಾನ ಪತ್ರಿಕೆಯಲ್ಲಿ ಅರುಪಥ ಎಂದು ನಮೂದಿಸಲಾಗಿದೆ ಉಳಿದ 40% ಪಥ ಕಾಣುತ್ತಿಲ್ಲ 40% ಪಥ ಕಮಿಷನ್ ರೂಪದಲ್ಲಿ ಡಬಲ್ ಇಂಜಿನ್ ಸರಕಾರದ ಪಾಲಾಗಿದೆಯೇ ? ಜನತೆಗೆ ಉತ್ತರಿಸಬೇಕಾಗಿದೆ
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಸೂದರಳಿಯ ನವೀನ್ ಎಂಬಾತ ಮುಸ್ಲಿಮರ ಪ್ರವಾದಿ ಯವರ ಬಗ್ಗೆ ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ಹಾಕಿ ಮುಸ್ಲಿಮರನ್ನು ಪ್ರಚೋದಿಸಿ ಗಲಬೆ ಮಾಡಿ 4 ಅಮಾಯಕ ಜೀವ ಬಲಿಪಡೆದು 200 ಕ್ಕಿಂತ ಹೆಚ್ಚು ಯುವಕರ ಮೇಲೆ UAPA ಎಂಬ ಕರಾಳ ಕಾಯ್ದೆಗೆ ಕಾರಣವಾದವನ ಪರ ಚುನಾವಣಾ ಪ್ರಚಾರ ಮಾಡಲು ನಾಚಿಕೆ ಯಾಗುವುದಿಲ್ಲವೇ?
2023ರ ವಿಧಾನಸಭಾ ಚುನಾವಣೆಯಲ್ಲಿ SDPI ಪಕ್ಷದ ಅಭ್ಯರ್ಥಿಯಾಗಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ಎಲ್ಲಾ ನಾಯಕರಿಗೆ ಹಾಗೂ ತಳ ಮಟ್ಟದಲ್ಲಿ ನನ್ನ ಹೆಸರನ್ನು ಸೂಚಿಸಿ ಶಿಫಾರಸು ಮಾಡಿದ ಕ್ಷೇತ್ರ ಸಮಿತಿ ಮತ್ತು ಎಲ್ಲಾ ಕಾರ್ಯಕರ್ತರಿಗೆ ಹೃದಯಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
#FearFreeUllal
ಜನತೆ ಪರ್ಯಾಯ ರಾಜಕೀಯವನ್ನು ಬೆಂಬಲಿಸಿದ್ದಾರೆ ಎಂಬುದಕ್ಕೆ ಪುದು ಗ್ರಾ.ಪಂ. ಚುನಾವಣೆಯ ಪಲಿತಾಂಶವೇ ಸಾಕ್ಷಿ. ಜನಪರ ರಾಜಕೀಯದ ಬದಲಾವಣೆ ಗಾಳಿ ಬಿಸುತಿದೆ.
@sdpikarnataka
*➤ಪುದು ಗ್ರಾ.ಪಂ. ಚುನಾವಣೆ: 7 ವಾರ್ಡ್’ಗಳಲ್ಲಿ ಗೆದ್ದು ಬೀಗಿದ SDPI*
*Click*👉 *https://t.co/WEqEdDTY8R*
*https://t.co/hr3bS94J1b*
ಸತ್ಯವನ್ನು ನಿರ್ಬಂಧಿಸುವ ನಿಮ್ಮ ಪ್ರಯತ್ನದಲ್ಲಿ @pmofindia41 ಯವರೇ ನೀವು ಗೆಲ್ಲಲಾರಿರಿ, 20 ವರ್ಷಗಳ ಹಿಂದಿನ ನಿಮ್ಮ ಕರಾಳ ಮುಖ ಮತ್ತೊಮ್ಮೆ ಜಗಜ್ಜಾಹಿರವಾಗಿದೆ.
@BJP4India@INCIndia
ಕುಂದನಹಳ್ಳಿ ಗೇಟ್ HAL ಸಮೀಪ ಬೇಕರಿಯಲ್ಲಿ ನಿನ್ನೆ ನಡೆದ ಘಟನೆ ಪುಡಿ ರೌಡಿಗಳಿಂದ ಅಮಾಯಕ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ ಇಂತಹ ಘಟನೆಗಳು ಬೆಂಗಳೂರಿನ ಪೊಲೀಸ್ ಕಮಿಷನರ್ ಇದರ ಬಗ್ಗೆ ಗಮನ ಹರಿಸಬೇಕು ಹಲ್ಲೆ ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡಬೇಕಾಗಿ ವಿನಂತಿ @CPBlr@BlrCityPolice@halairportps@JnanendraAraga
ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗಿಸುವ ಸರ್ಕಾರದ ಹುನ್ನಾರ ಖಂಡನೀಯ. ಶಿಕ್ಷಣಕ್ಕಾಗಿ ಮುಡಿಪಾಗಿರುವ ಯೋಜನೆಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈ ಕೂಡಲೇ ಹಿಂದಿನಂತೆ
1/2
https://t.co/mT2nMInIMv
https://t.co/aASzYggYWn
Muslims in Karnataka has always showed it's maturity and dealt the situation with amicably. But these medias with thirsty to increase TRP, bending down to the biscuit throw by rss always damaged community
#KannadaMediaAgainstMuslims@tv9kannada@publictvnews@AsianetNews
In real the headlines should be how cruel the RSS is dividing the society instead they are busy in cooking up new and unwanted story yet creating more tension in the state@tv9kannada @publictvnews@AsianetNewsSN#KannadaMediaAgainstMuslims