ಧರ್ಮಾತೀತ, ಸಾಮರಸ್ಯ ಹಾಗೂ ಪ್ರಜಾಸತ್ತ ಪೌರತ್ವ ನೀತಿಯು ನಿಷ್ಠುರವಾಗಿ ಬೇರೂರಿಕೊಂಡಿರುವ ಈ ದೇಶವನ್ನು ಹಿಂದೂ ರಾಷ್ಟ್ರ ನಿರ್ಮಾಣದ ಕನಸು ಹೊತ್ತ ಸಂಘಪರಿವಾರದ ಹುಳುಕು ಪ್ರಯತ್ನಕ್ಕೆ SDPI ಮೊದಲ ತಡೆಗೋಡೆಯಾಗಿ ನಿಲ್ಲಲಿದೆ. ಇದು ಯಾವುದೇ ನಿರ್ದಿಷ್ಟ ಧರ್ಮದ ದೇಶವಲ್ಲ. ಇದು ನಮ್ಮೆಲ್ಲರ ದೇಶ
#AntiNationalHinduRashtra#StopHateGathering
ಫಾಝಿಲ್ ಹತ್ಯೆ ಆರೋಪಿಗಳೋರ್ವ ಬಂಧಿತ ಹರ್ಷಿತ್ ಗೆ ಶೀಘ್ರ ಜಾಮೀನು ದೊರಕಿದೆ. ಜಲೀಲ್ ಹತ್ಯೆ ಆರೋಪಿಗಳಿಗೆ ಹಾಗಾಗದಂತೆ ಎಚ್ಚರಿಕೆ ವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.ಇಲ್ಲದಿದ್ದರೆ @compolmlr, @spdkpolice, ನಡೆಯಿಂದ ಮುಸ್ಲಿಮರು ಇಲಾಖೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳಬಹುದು.
ಅಮಾಯಕರಿಬ್ಬರನ್ನು ಕೊಂದು ಹಾಕಿ,ಯಾವುದೇ ಪಶ್ಚಾತ್ತಾಪದ ನೋವಿಲ್ಲದೆ ತನ್ನ ಹೆಂಡತಿ ಮಕ್ಕಳೊಂದಿಗೆ ನೀವು ಸುಖವಾಗಿ ಜೀವಿಸುವುದಾದರೆ ಸಂತ್ರಸ್ತರ ಕುಟುಂಬದ ಕಣ್ಣೀರು ನಿಮಿಗೆ ಅದು ಶಾಪವಾಗಿ ಒಂದಲ್ಲ ಒಂದು ದಿನ ತಟ್ಟದೇ ಇರದು
#MangaloreGolibarBrutality#3YearsOfMartyrdom
ಅಮಾಯಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಸುಖಾಸುಮ್ಮನೆ ಕಿರುಕುಳ ನೀಡಿ ಜೈಲಿನಲ್ಲಿ ಕೊಳೆಯುವಂತೆ ಮಾಡಿದರೆ ನಿಮಿಗೆ ಸಿಗುವ ಲಾಭವೇನು? ನಿಮ್ಮ ಆತ್ಮ ಸಾಕ್ಷಿ ಇದಕ್ಕೆ ಒಪ್ಪಿಗೆ ನೀಡುತ್ತಾ?
@compolmlr@DGPKarnataka#MangaluruFabricatedFIR
@dgpkarnataka ಅವರೇ ರಾಜ್ಯ ಪೊಲೀಸ್ ಇಲಾಖೆಗೆ ಗೊತ್ತಿರಬೇಕು SDPI ಚುನಾವಣಾ ಆಯೋಗದಲ್ಲಿ ನೋಂದಾಯಿತ ಪಕ್ಷ, ಮಾಹಿತಿಯ ಕೊರತೆ ಇದೆಯೇ ಗೊತ್ತಿಲ್ಲ ರಾಜ್ಯದ ಹಲವು ಭಾಗದಲ್ಲಿ PFI ಕಛೇರಿಗಳ ಜೊತೆ SDPI ಕಛೇರಿಗೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ.ಕೂಡಲೇ SDPI ಕಚೇರಿಗಳನ್ನು ತೆರೆದು ಕೊಡಲು @dgpkarnataka ಆದೇಶಿಸಲು ವಿನಂತಿಸುತ್ತಿದ್ದೇವೆ.
ಹೋರಾಟಗಾರರನ್ನು ಬಂಧಿಸಿದ ತಕ್ಷಣ ಅವರೇನು ಹೋರಾಟ ರಂಗದಿಂದ ಹಿಂಜರಿಯುತ್ತಾರೆಂಬ ಹಗಲು ಕನಸು ಬಿಟ್ಟು ಬಿಡಿ.ಇದು ಹಜ್ರತ್ ಇಬ್ರಾಹಿಂರ ಸಂತತಿ ಬೆಂಕಿಯಲ್ಲಿ ಮಿಂಜೇದ್ದ ಸಮುದಾಯ ಎನ್ನುವ ಸತ್ಯವನ್ನ ಪ್ಯಾಸಿಷ್ಠರು ಇತಿಹಾಸದಿಂದ ತಿಳಿಯುವುದು ಒಳಿತು.
#ReleaseAfsarKodlipete#standwithpfi#IndiaWithPFI
#SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರನ್ನು, ಅವರ ಸ್ವಗೃಹದಿಂದ ಅನ್ಯಾಯವಾಗಿ ಬಂಧಿಸಿರುವುದನ್ನು ಖಂಡನೀಯ, ಆದಷ್ಟು ಬೇಗ ಬಿಡುಗಡೆಗೊಳಿಸಿ..!
@DgpKarnataka#ReleaseAfsarKodlipete
ಕಳೆದ ದಿನ ಕ್ಯಾಲಿಕಟ್ ನಲ್ಲಿ ನಡೆದ ಜನಮಹಾ ಸಮ್ಮೇಳನದ ವೇದಿಕೆಯಲ್ಲಿ ಈ ಚಳುವಳಿಯನ್ನು ಹುಟ್ಟುಹಾಕಿದವರಲ್ಲಿ ಓರ್ವರಾದ ಜನಾಬ್ ಈ ಅಬೂಬಕ್ಕರ್ ಸಾಬ್.
ಅಲ್ಲಾಹನೇ ಅಬೂ ಸಾಹೇಬ್ ರವರಿಗೆ ಧೀರ್ಘಾಯುಷ್ಯ, ಆಫಿಯತ್ತ್, ಆರೋಗ್ಯ ನೀಡಿ ಕರುಣಿಸು, ಆಮೀನ್.
ಒಂದು ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಸ್ತ್ರೀ ಸಂಘದ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಆದೇಶ ನೀಡಿರುವುದು ಅಸಾಂವಿಧಾನಿಕ ನಡೆಯಾಗಿದೆ @DCDK9 ಯಾರ ಒತ್ತಡದಿಂದ ಈ ಆದೇಶ ನೀಡಿದ್ದಾರೆ ಎಂಬುದು ಪ್ರಸ್ತುತ ಸನ್ನಿವೇಶಗಳನ್ನು ಅವಲೋಕಿಸುವಾಗ ಮನದಟ್ಟಾಗುತ್ತದೆ.
#ShameOnDKAdministration#DKಜಿಲ್ಲಾಡಳಿತದದುರುಪಯೋಗ
Political prisoners' lives must not be taken for granted, Atikur must be shifted to a better hospital for treatment. #SaveAtikurLife#ReleaseAtikurRahman
There is deep concern regarding the deteriorating health condition of Atikur Rahman, a vibrant student leader and activist who is the National Treasurer of Campus Front of India. Stop witch-hunting the dissenting youth. #SaveAtikurLife#ReleaseAtikurRahman
Let's hope that supreme court will uphold constitution value and provide justice to all.
In need of your precious dua.
#HijabIsMyRight#HijabIsIndividualRight
It's nonsensical that Karnataka govt has hiked limit to buy cars for netas and babus. On the other hand a govt school is put on sale. Can we call this as welfare state?
@sdpikarnataka@KannadaPrabha