@followingvedas It seems u scored highest marks in Hindi during your school days....U r not queen of this country nor President.. Come out of hallucination before tweeting madam😂
ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಎಸ್. ಎಸ್. ಶೆಟ್ಟರ್ ಪೌಂಡೇಶನ್ ಹಾಗೂ ಜಯಪ್ರಿಯಾ ಮೆಡಿಕಲ್ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ. ಎಲ್ಲರೂ ಭಾಗವಹಿಸಿ
@Namma_HD@hublimandi@Hubballi_Infra@sankalpshettar@BJP4Karnataka
ಇಂದು ಹುಬ್ಬಳ್ಳಿಯ ಕೇಶ್ವಾಪೂರದ ಸರ್ವೋದಯ ಸರ್ಕಲ್ ನ ಹತ್ತಿರವಿರುವ ಬಸವಣ್ಣನವರ ಪ್ರತಿಮೆಯ ಮುಂದೆ ಎಸ್.ಎಸ್. ಶೆಟ್ಟರ್ ಫೌಂಡೇಶನ್ ವತಿಯಿಂದ, ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಹಾಗೂ ಸೇನೆಯ ಅಧಿಕಾರಿಗಳಿಗೆ ಕ್ಯಾಂಡಲ್ ಹಚ್ಚುವ ಮೂಲಕ ಶ್ರದಾಂಜಲಿ ಸಲ್ಲಿಸಿ ಮೌನಾಚರಣೆಯನ್ನು ಮಾಡಲಾಯಿತು.🇮🇳🇮🇳🇮🇳
#CDSBipinRawath#JaiHind
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಶ್ರೀ ಪ್ರದೀಪ ಶೆಟ್ಟರ ಅವರಿಗೆ ನೀಡುವದರ ಮೂಲಕ ಅಭಿವೃದ್ಧಿಗೆ ಬೆಂಬಲಿಸಬೇಕೆಂದು ವಿನಂತಿಸಿದೆನು.
#MLCElection2021#YaadwadGramPanchayat
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಧಾರವಾಡ ಜಿಲ್ಲೆಯ ಕುರುಬಗಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ಕುರುಬಗಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ (1/2)
@LavanyaBallal@INCIndia SPECIALISATION of BJP karyakartha from Karnataka is electing 25 MPs from Karnataka ..dont be a horse with blinder.. Work hard so that even I do get an opportunity to congratulate u if u retain the 1 MP seat which u have won in the past election 😂😂😂
@LavanyaBallal OH is it?.. Her son Rahul Gandhi gotra is Dattatreya,he calls himself as a Kashmiri Brahmin.. RSS have targeted him too..its so gross to see your fear on so called Gandhi family.. Thinking will not over come fear, but action will..
@LavanyaBallal Y r u not aware of many Hindu girls who have been converted to Islam in the name of love jihad.. Y don't u take the name of Antonio maino who was also converted as Sonia Gandhi..was RSS behind that ?..
@LavanyaBallal If u can conclude that church attacks is by BJPs frontal, u need to accept that Mumbai terror attack, attack on parliament,Raghunath temple attack, train bombings,attack in Varanasi etc are by Congress slaves..Unfortunately so called few Indians are slaves of Italian madam