ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲರಿಗೂ ಹೃತಪೂರ್ವಕ *ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.* ಶ್ರೀ ಮಹಾಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಅಷ್ಟೈಶ್ವರ್ಯ, ಆರೋಗ್ಯ, ಸುಖ ಮತ್ತು ಸಮೃದ್ಧಿಯನ್ನು ಕರುಣಿಸಲಿ.💐
ಟಿ. ಎನ್. ವಿಶ್ವನಾಥ್
ರಾಜ್ಯ ಕಾರ್ಯದರ್ಶಿ.
#CARWA, ಕರ್ನಾಟಕ
#Happy_Varamahalakshmi_2026
@RameshNR_BJP ಜನಸೇವೆಯೇ ಜನಾರ್ದನ ಸೇವೆ ಎಂದರೆ ಮಾನವ ಸೇವೆಯೇ ದೇವರ ಸೇವೆ ಎಂದರ್ಥ. ಸಮಾಜದ ದುರ್ಬಲ ವರ್ಗದವರಿಗೆ, ಬಡವರಿಗೆ ಮತ್ತು ಜನಸಾಮಾನ್ಯರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುವುದು, ಭಗವಂತನನ್ನೇ ಪೂಜಿಸಿದಷ್ಟು ಪವಿತ್ರವಾದದ್ದು
ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ನನ್ನದೊಂದು
ಹೃತ್ಪೂರ್ವಕ ಅಭಿನಂದನೆಗಳು, ಸರ್ 💐
ಈ ದಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಿಗೆ ತಲಘಟ್ಟಪುರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
International Yoga Day was celebrated with enthusiasm at Sector 51, Noida, where residents participated in a free yoga session organised by the Indian Yoga Institute and Sector 51 RWA at Children's Park.
DD RWA Federation President N.P. Singh encouraged residents to make yoga a part of their daily routine, while RWA announced regular yoga classes for residents, especially senior citizens.
Read More= https://t.co/qD7TQryYVx
#InternationalYogaDay #YogaDay2026 #Noida #Sector51 #YogaForHealth #HealthyLiving #CommunityWellness
ಈ ದಿನ ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರು ರಾಜ ಗಾರ್ಡನ್ ಲೇಔಟ್ ನಲ್ಲಿ ಹಿರಿಯ ನಾಗರಿಕರೊಂದಿಗೆ ಸೈಬರ್ ವಂಚನೆ ಪ್ರಕರಣಗಳು, ಚೈನ್ ಸ್ನಾಚಿಂಗ್, ಹಾಗೂ ಇತರೆ ಪ್ರಕರಣಗಳ ಬಗ್ಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. @BlrCityPolice@DCPSOUTHWESTBCP
@ArtofLiving ಆಧ್ಯಾತ್ಮಿಕ ಗುರುಗಳು, ‘ಆರ್ಟ್ ಆಫ್ ಲಿವಿಂಗ್’ ಸಂಸ್ಥಾಪಕರಾದ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.💐
Heartfelt birthday greetings and best wishes to the founder of 'The Art of Living' and spiritual guru Shri Shri Ravi Shankar ji 💐
ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ದಿನಾಂಕ:10.05.2026 ರಂದು ಗೌರವಾನ್ವಿತ ಪ್ರಧಾನ ಮಂತ್ರಿಗಳು ಕನಕಪುರ ರಸ್ತೆಯ ಊದಿಪಾಳ್ಯದ ಬಳಿ ಇರುವ ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷಿನಲ್ ಕೇಂದ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ದಿನಾಂಕ:10.05.2026 ರಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 02 ಗಂಟೆಯವರೆಗೆ
Honoured to welcome Honourable Prime Minister of Bharat, Shri Narendra Modi Ji, to The Art of Living International Center, Bengaluru on 10 May 2026.
The Honourable PM will deliver the keynote address at the landmark celebrations marking 45 Years of The Art of Living and the 70th Birthday of its Founder, Gurudev Sri Sri Ravi Shankar ji.
On this historic occasion, the Honourable PM will also inaugurate the Dhyan Mandir, a dedicated meditation hall, and launch year-long nation-wide service initiatives in mental well-being, rural development, nature conservation and social transformation.
“ಡಿಜಿಟಲ್ ಅರೆಸ್ಟ್” ಎಂಬ ಸೈಬರ್ ವಂಚನೆಗಳಿಂದ ಜಾಗ್ರತೆ ವಹಿಸಿ! 🚨
ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ.
ಭಾರತದಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಕಾನೂನು ಅಸ್ತಿತ್ವದಲ್ಲೇ ಇಲ್ಲ.
⚠️ ವಂಚಕರು ಸಾಮಾನ್ಯವಾಗಿ:
• ಪೊಲೀಸರಂತೆ ಅಥವಾ ಅಧಿಕಾರಿಗಳಂತೆ ನಟಿಸುತ್ತಾರೆ
• ನಿಮ್ಮನ್ನು ಹೆದರಿಸಿ ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಾಯಿಸುತ್ತಾರೆ
💡 ಸುರಕ್ಷಿತವಾಗಿರಿ:
• ಅಪರಿಚಿತ ಕರೆಗಳು/ವಿಡಿಯೋ ಕಾಲ್ಗಳಿಗೆ ನಂಬಿಕೆ ಇಡಬೇಡಿ
• OTP, ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ
• ಯಾವುದೇ ಒತ್ತಡಕ್ಕೆ ಒಳಗಾಗದೆ ಕರೆಗಳನ್ನು ತಕ್ಷಣ ಕಡಿತಗೊಳಿಸಿ
• ತಕ್ಷಣ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ
• ಅಥವಾ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
ಜಾಗೃತರಾಗಿ – ಸುರಕ್ಷಿತರಾಗಿ! 🔐 @DgpKarnataka@BlrCityPolice@jt_cpeastbcp #DigitalArrestScam #CyberSafety #OnlineSafety #StopCyberCrime #FraudAwareness #ThinkBeforeYouClick #SouthEastDivision
ಸಹೃದಯಿ ದಾನಿಯವರೇ ನೀವು ತಲುಪಿಸಿ ಕೊಟ್ಟ ಸಹಾಯಧನದಲ್ಲಿ ಪುಸ್ತಕಗಳನ್ನು ಕೊಂಡು ಕೊಂಡು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬರೆಯುವ ಪುಸ್ತಕದ ಅಗತ್ಯತೆ ಇರುವ ಮಕ್ಕಳಿಗೆ ತಲುಪಿಸಿದ್ದೇವೆ
ಕೃತಜ್ಞತೆಗಳು ನಿಮಗೆ 🙏
@praveens1984@mprabhukr@LakshmeeshaCS@nesarabettaliya
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. ಅವರ ಪುಣ್ಯಸ್ಮರಣೆಯ ಈ ದಿನದಂದು ಆ ಮಹಾನ್ ಚೇತನಕ್ಕೆ ನಮನಗಳನ್ನು ಸಮರ್ಪಿಸುತ್ತೇನೆ 🙏🇮🇳
#SirMVisvesvaraya