Demolishing Mohammad Ali Jauhar University should never be the first course of action. If there are technical or administrative irregularities, they must be addressed through due legal process, not by jeopardising the future of thousands of students. The law must be applied fairly, uniformly, and without political bias. #UttarPradesh #Education
@rahimanboliyar@DCDKOfficial@spdkpolice ಪೋಷಕರು ಇನ್ನಾದರೂ ಎಚ್ಚರವಾಗಲಿ ಬಜರಂಗದಳ ಎಬಿವಿಪಿ ಗಳಲ್ಲಿ ಸೇರಿ ದ್ವೇಷ ಗಳಿಗೆ ಮರುಳಾಗಿ ಯುವಕರು ಕತ್ತಿ ಹಿಡಿಯುವುದನ್ನು ಕಲಿತ ಪರಿಣಾಮ ಕ್ರೂರಿ ಗಳಾಗುತ್ತಿದ್ದಾರೆ ಕ್ರೂರತನಕ್ಕೆ ಇಂದು ಅಮಾಯಕ ದುಡಿದು ತಿನ್ನುತ್ತಿದ್ದ ಯುವತಿ ಬಲಿಯಾಗಿದ್ದಾಳೆ 😭
ಬಂಟ್ವಾಳ ಬಿಸಿರೋಡಿನಲ್ಲಿ ಮಹಿಳೆಯ ಬರ್ಬರ ಹತ್ಯೆ ಅತ್ಯಂತ ಖಂಡನೀಯ. ಮಹಿಳೆಯರನ್ನು ಬೆದರಿಸುವುದು, ಹಿಂಬಾಲಿಸುವುದು, ಪ್ರೀತಿಗೆ ಒತ್ತಾಯಿಸುವುದು ಮತ್ತು ನಿರಾಕರಿಸಿದರೆ ಹಲ್ಲೆ-ಹತ್ಯೆ ನಡೆಸುವ ಸಂಸ್ಕೃತಿಗೆ ಅಂತ್ಯ ಹಾಡಬೇಕು. ತಪ್ಪಿತಸ್ಥರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ಆಗಲಿ. #Justice#WomenSafety#WIM@DCDKOfficial@spdkpolice
ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ರಾಜ್ಯದ ಆರ್ಥಿಕತೆ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಪ್ರತಿಷ್ಠೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅವರ ಕಲ್ಯಾಣ, ಕಾನೂನು ನೆರವು, ತುರ್ತು ಸಹಾಯ, ಹೂಡಿಕೆ ಮಾರ್ಗದರ್ಶನ
ಆತ್ಮೀಯ @CMofKarnataka ಶ್ರೀ @DKShivakumar ರವರೇ,
ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಕನ್ನಡಿಗ ಅನಿವಾಸಿಗಳು (NRI) ತಮ್ಮ ಪರಿಶ್ರಮ, ಹೂಡಿಕೆ, ಉದ್ಯಮಶೀಲತೆ ಹಾಗೂ ಸೇವೆಯ ಮೂಲಕ ಕರ್ನಾಟಕದ ಆರ್ಥಿಕತೆ, ಅಭಿವೃದ್ಧಿ ಮತ್ತು ಜಾಗತಿಕ ಪ್ರತಿಷ್ಠೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಆಶೋತ್ತರಗಳು ಹಾಗೂ ಸಮಸ್ಯೆಗಳಿಗೆ ಸಾಂಸ್ಥಿಕ ಪರಿಹಾರ ಒದಗಿಸುವ ಸಮಯ ಇದೀಗ ಬಂದಿದೆ.
@sdpikarnataka ಕರ್ನಾಟಕ ಸರ್ಕಾರವು ತಕ್ಷಣವೇ ಅನಿವಾಸಿ ಕನ್ನಡಿಗರ (NRI) ಸಚಿವಾಲಯವನ್ನು ಸ್ಥಾಪಿಸಿ, ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರ ಹಕ್ಕುಗಳು, ಕಲ್ಯಾಣ ಮತ್ತು ಹಿತಾಸಕ್ತಿಗಳನ್ನು ಸಂರಕ್ಷಿಸುವಂತೆ ಆಗ್ರಹಿಸುತ್ತದೆ.
ಪ್ರಗತಿಪರ ಕರ್ನಾಟಕವು ತನ್ನ ಜಾಗತಿಕ ಕನ್ನಡಿಗ ಸಮುದಾಯದೊಂದಿಗೆ ದೃಢವಾಗಿ ನಿಲ್ಲಬೇಕು.
~ ಅಬ್ದುಲ್ ಮಜೀದ್
ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರು
#NRIMinistry #NRIಕರ್ನಾಟಕ #KannadigaNRIs
"ಸಂಸ್ಕೃತಿ ರಕ್ಷಣೆ ಎಂದು ಭಾಷಣ ಮಾಡುವವರ ಅಸಲಿ ಮುಖವಾಡವೇ ಇದು.ಸಂಘಪರಿವಾರದ ಕಾರ್ಯಕರ್ತನೆಂದು ಹೇಳಿಕೊಳ್ಳುವವನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ನಂತರ ಆಕೆ ಆತ್ಮಹತ್ಯೆಗೆ ಶರಣು!ಇವರ 'ಧರ್ಮ ರಕ್ಷಣೆ'ಯ ಅಸಲಿ ಅರ್ಥ ಇದೇನಾ?
ನ್ಯಾಯಕ್ಕಾಗಿ ಕಾಯುತ್ತಿರುವ ಬಾಲಕಿಯ ಕುಟುಂಬಕ್ಕೆ ಸಿಗುವುದೇ ನ್ಯಾಯ ಅಥವಾ ಕೇವಲ ಭರವಸೆಗಳೇ?
ಅನಿವಾಸಿ ಕನ್ನಡಿಗರು ನಮ್ಮ ರಾಜ್ಯದ ಜಾಗತಿಕ ರಾಯಭಾರಿಗಳು. ಅವರ ಆರ್ಥಿಕ ಬಲ ಮತ್ತು ಬೌದ್ಧಿಕ ಸಂಪತ್ತನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಲು 'ಅನಿವಾಸಿ ಕನ್ನಡಿಗರ ಸಚಿವಾಲಯ' ಅನಿವಾರ್ಯ.
ಕಾನೂನು ನೆರವು, ಹೂಡಿಕೆ ಮಾರ್ಗದರ್ಶನ ಮತ್ತು ತುರ್ತು ಸೇವೆಗಾಗಿ ಏಕಗವಾಕ್ಷಿ ವ್ಯವಸ್ಥೆ ತಕ್ಷಣ ಸ್ಥಾಪನೆಯಾಗಲಿ.
@CMofKarnataka@DKShivakumar
ಉಬರ್ ಕಂಪೆನಿಯ ಏಕಪಕ್ಷೀಯ ಹಾಗೂ ಚಾಲಕರ ವಿರೋಧಿ ನೀತಿಗಳಿಂದ ಮಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ಚಾಲಕರ ಹಕ್ಕುಗಳನ್ನು ರಕ್ಷಿಸಬೇಕು.
#JusticeForDrivers#Mangalore#TaxiDrivers#SDTU#Uber
@DC_DakshinaKan
ದ.ಕ ಜಿಲ್ಲಾ ಖಾಝಿ ತ್ವಾಖಾ ಉಸ್ತಾದರ ಮರಣ ವಾರ್ತೆಯ ಕುರಿತು ವಾರ್ತಾಭಾರತಿಯ ವರದಿಗೆ ತನ್ನ ಕೋಮುದ್ವೇಷ ಮನಸ್ಥಿತಿಯಿಂದ ಖಾಝಿಯವರ ಬಗ್ಗೆ ಕೀಳು ಮಟ್ಟದ ಪದಬಳಕೆ ಬಳಸಿ ಕಮೆಂಟ್ ಮಾಡಿರುವುದು ಮುಸ್ಲಿಂ ಸಮುದಾಯವನ್ನು ಕೆರಳಿಸುವಂತೆ ಮಾಡಿದೆ. ಪೊಲೀಸ್ ಇಲಾಖೆ ತಕ್ಷಣವೇ ಖಾತೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
@compolmlr@spdkpolice
ಆರೋಗ್ಯ ಸಚಿವರ ಕ್ಷೇತ್ರದಲ್ಲಿ ನಾಗರಿಕರಿಗೆ ಅನಾರೋಗ್ಯದ ಭೀತಿ!
ಉಳ್ಳಾಲ ತಾಲೂಕಿನ ಕಲ್ಲಾಪು ಪಟ್ಲ ಶಾಲೆ ಹಿಂಬದಿಯಲ್ಲಿ ಕೊಳಚೆ ನೀರಿನಿಂದಾಗಿ ವಿದ್ಯಾರ್ಥಿಗಳಲ್ಲಿ ಆತಂಕ!
ಮಾನ್ಯ @utkhader ಸಾಹೇಬ್ರೆ ಸ್ವಲ್ಪ ಇತ್ತ ಗಮನ ಹರಿಸುವಿರಾ?
ನಿನ್ನೆ ಸುರಿದ ಧಾರಾಕಾರ ಮಳೆಗೆ ಮಲ್ಲೂರಿನಲ್ಲಿ ಭಾಗಶಹ ಕೃತಕ ನೆರೆ ಉಂಟಾಗಿ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಯಿತು.
ಮುಖ್ಯರಸ್ತೆಯಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡದಿರುವುದೇ ಇದಕ್ಕೆ ಕಾರಣವಾಗಿದ್ದು ಸಂಬಂಧಪಟ್ಟವರು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿ ಆಗ್ರಹಿಸುತ್ತೇನೆ.
@bharathshetty_y@DCDKOfficial
ಒಂದೇ ಮಳೆಗೆ ಕೆರೆಯಂತಾದ ಗುರುಪುರ ಕೈಕಂಬ ಹೆದ್ದಾರಿ(NH66)!!!
ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ನುಗ್ಗಿ ನೆಲ ಅಂತಸ್ತಿನಲ್ಲಿರುವ ಅಂಗಡಿ ಮುಂಗಟ್ಟುಗಳು, ಮನೆಗಳು ನೀರಿನಿಂದ ಜಲಾವೃತ!!ಪರದಾಡುತ್ತಿರುವ ಜನಸಾಮಾನ್ಯರು!!
ಜಿಲ್ಲೆಯ ಸಂಸದರೇ ಎಲ್ಲಿದ್ದೀರಾ? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಲಗಿದೆಯಾ?
@NHAI_Official@CaptBrijesh
ಮಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲಿನ ದಾಳಿ ಕೇವಲ ಒಬ್ಬ ಸಿಬ್ಬಂದಿಯ ಮೇಲಿನ ಹಲ್ಲೆಯಲ್ಲ, ಇದು ಕಾನೂನು ಮತ್ತು ಸುವ್ಯವಸ್ಥೆಯ ಮೇಲಿನ ನೇರ ದಾಳಿ!@compolmlr ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿತ ಗೂಂಡಾಗಳನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಗಂಭೀರ ಸೆಕ್ಷನ್ಗಳಡಿ ಕಠಿಣ ಕ್ರಮ ಜರುಗಿಸಬೇಕು.1/2
ಇದು "ಸ್ಮಾರ್ಟ್ ಸಿಟಿ" ನಗರ ಮಂಗಳೂರಿನ ಹೃದಯ ಭಾಗವಾದ ಹಂಪನಕಟ್ಟೆ ಮಿಲಾಗ್ರಿಸ್ ಚರ್ಚ್ ಮುಂಭಾಗದಲ್ಲಿ ಅಪಾಯವನ್ನು ಆಹ್ವಾನಿಸುತ್ತಿರುವ ತೆರೆದ ಚರಂಡಿಯ ದೃಶ್ಯ! ಇಲ್ಲಿ ಮಳೆಗಾಲದಲ್ಲಂತೂ ಯು ಟರ್ನ್ ಹೊಡೆದ ವಾಹನವು ಚರಂಡಿಗೆ ಬೀಳುವ ಪರಿಸ್ಥಿತಿ!
ಸಂಬಂಧಪಟ್ಟವರು ಶೀಘ್ರವೇ ಪರಿಹಾರ ಕಲ್ಪಿಸಿ.
@vedavyasbjp@DCDKOfficial@SmartMangaluru
ತನ್ನ ದಿನನಿತ್ಯದ ಬದುಕಿಗಾಗಿ ಬಿದಿಬದಿಯಲ್ಲಿ ನಿಂತು ವ್ಯಾಪಾರ ನಡೆಸಿ ಜೀವನ ಸಾಗಿಸುವ ಬಡ ಕಾರ್ಮಿಕ ವರ್ಗದ ಮೇಲೆ ಅಧಿಕಾರಿಗಳಿಂದ ದಂಡ ವಸೂಲಿ ಖಂಡಿತವಾಗಿಯೂ ಇದು ಘೋರ ಅನ್ಯಾಯ ಕಾರ್ಮಿಕರ ಮೇಲೆ ನಡೆಯುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ.@SantoshSLadINC@DCDKOfficial@mangalurucorp
ಈ ಕೊಪ್ಪಳ ಜಿಲ್ಲೆಯಲ್ಲಿ ಸಂಘಿಗಳು ನಿರಂತರ ಮೆರೆಯುತ್ತಲೇ ಇರುತ್ತಾರೆ. ಏನೇ ಘಟನೆ ನಡೆಯಲಿ ಅದನ್ನು ಹಿಡಿದು ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಈಗ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. @SPKoppala ಇದನ್ನು ತಡೆಯಲು ಮುಂದಾಗಿ ಶಾಂತಿ ಕೆಡದಂತೆ ನೋಡಿಕೊಳ್ಳಬೇಕು. @DgpKarnataka