Congratulations to the people of Bihar. Now that you've voted BJP back to power, you can peacefully return to Mumbai and Gujarat to search for employment.
I appreciate Indian GrandMufti AP Ustad for his move in saving of women from Death sentence in Yemen country.
Instead of saving our own Indians who are jailed for no reason and their family suffering at home & he went to save a women who is already proved as she’s a Murderer.
ಉಡುಪಿಯಲ್ಲಿ ದನದ ರುಂಡ ಅವರೇ ಹಾಕಿ ಗಲಭೆಗೆ ಪ್ರಯತ್ನಿಸಿದ ಸಂಘಪರಿವಾರದ ಮುಖಂಡರನ್ನು ಒದ್ದು ಒಳಗೆ ಹಾಕುವುದು ಬಿಟ್ಟು,ಅದರ ವಿರುಧ್ದ ಪತ್ರಿಕಾಗೋಷ್ಠಿ ನಡೆಸಿದ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸಿದ್ದೀರಿ ಅಲ್ವಾ !ನಾಚಿಕೆಯಾಗಲ್ವಾ?ಸಂಘಪರಿವಾರದ ಕೈಗೊಂಬೆಯಂತೆ ಈ ಸರ್ಕಾರ ಯಾಕೆ ವರ್ತಿಸುತ್ತಿದೆ
#Stand_with_Riyazkadambu
ಸುಹಾಸ್ ಶೆಟ್ಟಿ ಕೊಲೆಯನ್ನು NIA ಗೆ ಕೊಡುವುದು ಅನಿವಾರ್ಯವಾಗಿ ಕಂಡ ಸರ್ಕಾರಕ್ಕೆ, 2 ಅಮಾಯಕ ಮುಸ್ಲಿಮರ ಕೊಲೆ ದೊಡ್ಡ ವಿಚಾರವೇ ಆಗಿಲ್ಲ.ತನಿಖೆ SIT ನೀಡಲು, ಕಾಂಗ್ರೆಸ್ ಸರ್ಕಾರಕ್ಕೆ ತಡೆಯಾಗಿರುವುದು BJP ನಾಯಕರ ಒತ್ತಡ ಎಂದಾದರೆ ಮುಸ್ಲಿಮರ 92% ಓಟಿಗೆ ನೀಡುವ ಮೌಲ್ಯವೇನು?
#JusticeForMangaloreMuslims#SITProbeForAshrafRahiman
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
Mangalore — once called a blessed land by people around the world — is now slowly turning into a mess because of dirty politics. Heartbreaking to see such a beautiful place lose its peace.
#JusticeForMangaloreMuslims#SITProbeForAshrafRahiman
ಅಶ್ರಫ್ & ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿದಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು.ಇದು ನೋಡಿದರೆ ಮತ್ತೆ ಮತ್ತೆ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತೆ.
#JusticeForMangaloreMuslims#SITProbeForAshrafRahiman
ಕೊಲೆ ಆರೋಪಿ ರೌಡಿಶೀಟರ್ ಹತ್ಯೆ ಪ್ರಕರಣ NIA ಗೆ, ಅಮಾಯಕ ಎರಡು ಮುಸಲ್ಮಾನರ ಹತ್ಯೆಯ ಪ್ರಕರಣ ಉತ್ಸಾಹವಿಲ್ಲದ ತನಿಖೆ
ಕಾಂಗ್ರೆಸ್ ಸರ್ಕಾರವೇ ಉತ್ತರಿಸಿ,ಮುಸಲ್ಮಾನರ ಜೀವಕ್ಕೆ ಬೆಲೆನೇ ಇಲ್ವಾ ??
#JusticeForMangaloreMuslims#SITProbeForAshrafRahiman
Let's unite and demand justice for the victims and their families. The government must take immediate action to bring the culprits to book and prevent such incidents in the future."
#JusticeForMangaloreMuslims#SITProbeForAshrafRahiman
ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರಕಾರದ ನಡೆಯನ್ನು ವಿರೋಧಿಸಿ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹತ್ವದ ಸುದ್ದಿಗೋಷ್ಠಿ
#SDPIKarnataka#Mangaluru
ಅಧಿಕಾರಕ್ಕೆ ಬರೋ ಮುಂಚೆ ಭಜರಂಗದಳ ಬ್ಯಾನ್ ಮಂತ್ರ. ಅಧಿಕಾರ ಚಲಾಯಿಸುವಾಗ ಅವರ ಬೆಳೆಸೋ ತಂತ್ರ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗೆ ನೇರ ಕರೆ ಕೊಟ್ಟವರ ಮೇಲೆ ಕ್ರಮ ಯಾಕಿಲ್ಲಾ? ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ನಿಯಂತ್ರಿಸುತ್ತಿದೆಯೇ? @siddaramaiah#JusticeForMangaloreMuslims#SITProbeForAshrafRahiman
ಅಶ್ರಫ್ ಮತ್ತು ರಹೀಂ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡದೆ ಮೌನವಹಿಸಿದರೆ ಸಮಾಜವು ಈ ಪ್ರಕರಣವನ್ನು ಮರೆಯುತ್ತದೆ ಎಂಬ ಕಲ್ಪನೆ ನಿಮ್ಮದಾದರೆ ಕಲ್ಪನೆಯನ್ನ ಮರೆತು ಬಿಡಿ
ಎರಡೂ ಕುಟುಂಬಕ್ಕೂ ನ್ಯಾಯ ಸಿಗುವ ತನಕ ನಾವು ನೆನಪಿಸುತ್ತಲೇ ಇರುವೆವು ಹಾಗೂ ಹೋರಾಟ ಮಾಡುತ್ತಲೇ ಇರುವೆವು
#JusticeForMangaloreMuslims#SITProbeForAshrafRahiman