ಸದಾ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಯುವಜನರ ಬಗ್ಗೆ ಆಲೋಚಿಸುವ ಹಿರಿಯ ಹಾಗೂ ಪ್ರಭುದ್ಧ ರಾಜಕಾರಣಿ @nimmasuresh ಸರ್ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಅನಂತ ಅನಂತ ಧನ್ಯವಾದಗಳು ನಿಮ್ಮ ಧ್ವನಿ ಹೀಗೆ ಇರಲಿ ಎಂದು ಆಶಿಸುತ್ತೇವೆ
@CMofKarnataka ಮಾನ್ಯರೆ ನಮ್ಮದು ಜಂಗಲ್ ರಾಜ್ಯವೇ KPTCL ಅಂತಿಮ ಪಟ್ಟಿಯನ್ನು ಡಿಸೆಂಬರ್ ಒಳಗಾಗಿ ಪ್ರಕಟಿಸುತ್ತೇವೆ ಎಂದು @thekjgeorge ಅವರು ಬೆಳಗಾವಿ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದರು ಮಾತು ಉಳಿಸಿಕೊಳ್ಳಿ ಎಂದು ಕೇಳಲು ಹೋದರೆ ಈ ರೀತಿ ಬಂಧಿಸಬ��ುದೇ ? AKSSA ಸಂಘಟನೆ ನಿಮ್ಮ ಈ ಕ್ರಮವನ್ನ ಖಂಡಿಸುತ್ತದೆ
@thekjgeorge ಮಾನ್ಯ ಇಂಧನ ಸಚಿವರೇ kptcl AE,JE,JA, PROVISIONAL LIST, ಡಿಸೆಂಬರ್ ಒಳಗೆ ಬಿಡ್ತೀವಿ ಅಂತ ಚಳಿಗಾಲ ಅಧಿವೇಶನ ದಲ್ಲೀ ಭರವಸೆ ಕೊಟ್���ಿದಿರಿ,ಈವಾಗ ನೋಡಿದ್ರೆ ನುಡಿದಂತೆ ನಡೆಯುವ ಸರಕಾರ ಅಂತ ಹೇಳಿ ಕೆಪಿಟಿಸಿಎಲ್ 1500 aspirtants ಗೆ ಹಾಗು ಅವರ ಕುಟುಂಬಕ್ಕೆ ಅನ್ಯಾಯ ಮಾಡತಾ ಇದೆ ನಿಮ್ ಸರಕಾರ.
@INCIndia@thekjgeorge ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳ���ೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada
@thekjgeorge
ಚಳಿಗಾಲ ಅಧಿವೇಶನದಲ್ಲಿ ���ಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada
@Bhavyanmurthy @thekjgeorge
@KPTCL_Aspirant @kptcl_official@CMofKarnataka@thekjgeorge ನೇಮಕಾತಿ ಶುರುವಾಗಿ 2 ವರ್ಷಗಳಾಗಿದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರ್ಹತೆ ಗಿಟ್ಟಿಸಿದ್ದರೂ ಸರ್ಕಾರ ಮತ್ತು @kptcl_official ಅಧಿಕಾರಿಗಳು ಯುವಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಉದ್ಯೋಗ ನೀಡದೇ, ಕೇವಲ ಹುಸಿ ಭರವಸೆಗಳ ಮೂಲಕ ಸಮಯ ದೂಡುತ್ತಿದ್ದಾರೆ. ಇದರಿಂದ ಅಭ್ಯರ್ಥಿಗಳು ರೋಸಿಹೋಗಿದ್ದಾರೆ. @CMofKarnat