BJP's dirty game exposed in Karnataka!
The Congress govt is pushing a 2-language policy to protect Kannada pride & make third language (Hindi) just a grade, not marks — simple, student-friendly move.
But BJP can't digest it. Their puppet Governor Thaawarchand Gehlot jumps in, demands review, tries to sabotage the policy & push Hindi down our throats.
Today KRV hit the streets with massive "Go Back Governor" protest in Bengaluru! Enough of Centre using Raj Bhavan to interfere in state education & language rights. Karnataka will decide its own future — not Delhi's remote control!
#GoBackGehlot #SaveKannada #2LanguagePolicy #KarnatakaFightsBack
The Congress alliance government in Puducherry will be built on guarantees that support the people:
• ₹2000/month support for unemployed youth
• 30,000 new jobs in public & private sectors
• Free bus travel for women
• Govt job age limit relaxed up to 40 years
• ₹20 lakh health insurance for every family
These aren’t empty promises - they’re the foundation of dignity and security.
Let’s build a Puducherry together that truly reflects the voice of its people.
ಕನ್ನಡಿಗರ ತೆರಿಗೆ ದುಡ್ಡಲ್ಲಿ ಐಶಾರಾಮೀ ಜೀವನ ನಡೆಸುತ್ತಾ ಕನ್ನಡ-ಕರ್ನಾಟಕ-ಕನ್ನಡಿಗರ ವಿರುದ್ದ ನಿಂತಿರುವ ಹಿಂದಿ ಮೂಲಭೂತವಾದಿ ಥಾವರ್ ಚಂದ್ ವಿರುದ್ದ ಇಂದು ಪ್ರತಿಭಟನೆ.
ಹಿಂದಿ ಮೂಲಭೂತವಾದಿಗಳು ಕರ್ನಾಟಕಕ್ಕೆ ಬೇಡ..
First time watching his favourite team live and an unexpected surprise. 🥹❤️
This lucky fan, who was here to watch RCB play for the first time, got a signed jersey, courtesy ನಮ್ಮ DDP. 😍
Make sure you show up to support our boys at the next game, this could very well turn out to be you too. 🤩
#PlayBold #ನಮ್ಮRCB #IPL2026 #RCBvCSK
ನಮ್ಮ ರಾಜ ಭವನದ ರಾಜ ವೈಭೋಗ ಅನುಭವಿಸುತ್ತಾ, ಕನ್ನಡ ನಾಡಿನ ಗೌರವಾನ್ವಿತ ರಾಜಕೀಯೇತರ ರಾಜ್ಯಪಾಲರ ಹುದ್ದೆಯಲ್ಲಿದ್ದು, ಕನ್ನಡ ಭಾಷೆಯ ವಿಚಾರದಲ್ಲಿ ಸದಾ ಉತ್ತರ ಭಾರತದ ಹಿತಾಸಕ್ತಿಯ ರಾಜಕೀಯ ನಡೆಸುವ, ಅವರ ಏಜೆಂಟರಂತೆ ವರ್ತಿಸುವ ಕನ್ನಡ ವಿರೋಧಿ ಗವರ್ನರ್ ನಮಗೆ ಬೇಕಾಗಿಲ್ಲ.
#GoBackGoverner
ಭಾರತದ ನೌಕಾಪಡೆಯ ಪಿತಾಮಹ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಮಹಾರಾಜರು ಉಜ್ಜಯನಿಯ ಅರಸ ಉತ್ತರ ಭಾರತವನ್ನು ಅಳುತ್ತಿದ್ದ ಸೋಲಿಲ್ಲದ ಹರ್ಷವರ್ಧನನ್ನು ನರ್ಮದಾ ನದಿ ತೀರದಲ್ಲೇ ಹಿಮ್ಮೆಟ್ಟಿಸಿ ಗಾಯಗೊಳಿಸಿ ಸೋಲುಣಿಸಿದ ದಿವಸ. " ವಿಜಯ ದಿವಸ "
ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವಂತಹ ಈ ವಿರೋಚಿತ ವಿಜಯ ದಿವಸವನ್ನು ಆಚರಿಸಿ ಹೆಮ್ಮೆ ಪಡೋಣ.