ಪ್ರಧಾನಮಂತ್ರಿ ಯವರ ಜನ್ಮದಿನದಂದು ಸ್ಥಾಪಿಸಿದ ಕ್ಯೂನೋ ನ್ಯಾಷನಲ್ ಪಾರ್ಕನಲ್ಲಿ ಕಳೆದ 5 ತಿಂಗಳಲ್ಲಿ ಈ ಕೆಳಗಿನ ಈ 8 ಚೀತಾಗಳು ಬಲಿಯಾಗಿವೆ:
ಮಾರ್ಚ್ 27 -ಸಾಶ
ಎಪ್ರಿಲ್ 23 –ಉದಯ್
ಮೇ 9 –ದಕ್ಷಾ
ಮೇ 25 – ಜ್ವಾಲ ಹಾಕಿದ 4 ಮರಿಗಳಲ್ಲಿ 3 ಮರಿಗಳು ಮೃತಪಟ್ಟವು
ಜುಲೈ 11 -ತೇಜಸ್
ಜುಲೈ 14-ಸೂರಜ್
ಖರ್ಚು ಸುಮಾರು 38.70ಕೋಟಿ ಅಂ��ಾಜಿಸಲಾಗಿದೆ...
Two Kuki tribal women paraded naked and gangraped in Manipur...
"ಮಾತೃ ಪ್ರಧಾನ" ಭಾರತಮಾತೆಯ ದೇಶ ನಮ್ಮದು, "ನ್ಯಾಯದೇವತೆಯ" ಅಡಿಗಾಲಿನ ಪ್ರಜೆಗಳು ನಾವು...
ಬಾಯಿಮಾತಿಗೆ 'ಬೇಟಿ ಬಚಾವೋ, ಬೇಟಿ ಪಡಾವೋ'
ನುಡಿಗೂ ನಡೆಗೂ ಸಂಬಂಧವೇ ಇಲ್ಲ
ಇದೆ ನಮ್ಮ ಭಾರತಾಂಬೆಯ ದುರ್ಗತಿಗೆ ಕಾರಣ...
ಮಣಿಪುರದ ಮಾನಗೇಡಿಗಳು
#ManipurViolence
ಕಲಬುರಗಿ ನಗರದಲ್ಲಿ ರಣಬಿಸಿಲು ಪ್ರಾರಂಭವಾದ ಹಿನ್ನೆಲೆ ನಾಲ್ಕುಚಕ್ರ ತಂಡದಿಂದ ಪಕ್ಷಿಗಳಿಗೆ ನೀರಿನ ದಾಹ ಕಡಿಮೆ ಮಾಡಲು ಗಿಡ ಮರಗಳಿಗೆ ಮಡಿಕೆಗಳಲ್ಲಿ ನೀರು ಹಾಕಿ ತೂಗು ಹಾಕಲಾಯಿತು ಮತ್ತು ಅಲ್ಲಿರುವ ಜನಗಳಿಗೆ ದಿನನಿತ್ಯವೂ ನೀರು ಹಾಕಲು ಮನವಿ ಜೊತೆಗೆ ಜಾಗೃತಿ ಮೂಡಿಸಲಾಯಿತು... #TeamNalkuChakra
You can change your religion
You can change your Nationality/Citizenship
You can change your country of residence...
Only thing you cannot change is your mother tongue
Always, be proud of it...✨
"ಕನ್ನಡ" is not only our mother tongue, it's our identity...🙏
#stopHindiImposition
ತಿಂಗಳು ಕಳೆದರು ಮಹಾನಗರ ಪಾಲಿಕೆ ಆಯುಕ್ತರ ಆಶ್ವಾಸನೆ ಇನ್��ು ಸುಳ್ಳಾಗೆ ಉಳಿದಿದೆ.
ಸೆಪ್ಟೆಂಬರ್ 27 ರಂದು ರಸ್ತೆಯ ದುರಸ್ತಿ ಮಳೆಯ ನಂತರ ಮಾಡ್ಸಿ ಕೊಡ್ತಿನ ಅಂದಿದ್ರು
ಅಕ್ಟೋಬರ್ 26 ರಂದು ಬಿದ್ದಾ��ುರ ಕಾಲೋನಿಯ ಮೇಲ್ಸೇತುವೆ ವಿದ್ಯುತ ದೀಪದ ಬೆಳಕಿನ ವ್ಯವಸ್ಥೆ ಕುರಿತು ಲೋಕೋಪಯೋಗಿ ಇಲಾಖೆ ಜೋತೆ ಚರ್ಚಿಸುತ್ತೆನೆ ಅಂದಿದ್ರು.
#ಮಹಾನಗರಪಾಲಿಕೆ