@krishnabgowda Thank you for your efforts to make a Bangalore More comfortable and beautiful. Can you look at Old Madras Road Infrastructure from MG Road to Hoskote especially K R Puram. Lakhs of commuters have been struggling every day.
Dear Sir, @krishnabgowda
The @krpurambcpps has occupied the public road and footpath for vehicle parking. As a result, many commuters face difficulties every day while traveling between K. R. Puram Bus Stand and Residence.
Kindly look into this issue.
@GbaEastCity7056
ಕೊರೊನ ಮಹಾಮಾರಿಯ ಸಂದರ್ಭ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಜನ ಪರದಾಡುತಿದ್ದ ಸಮಯದಲ್ಲಿ, 23 ವರ್ಷಗಳ ಹಿಂದೆ ಮುಚ್ಚಿದ್ದ ಕೋಲಾರದ BGML ಆಸ್ಪತ್ರೆಯನ್ನು RSS ಸ್ವಯಂಸೇವಕರು ಸ್ವಚ್ಛಗೊಳಿಸಿ 1000ಬೆಡ್ ಸಾಮರ್ಥ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದರು. ಅಂತಹ ಸಂಘಟನೆಯ ಬಗ್ಗೆ ಮಾತನಾಡುವ ಯೋಗ್ಯೆತೆ ನಿಮಗೆ ಇದೆಯಾ ಮರಿಖಗೆ೯ ?
Over ₹30,000 crore has been spent on Bengaluru’s road works since 2013, but potholes persist across the city. Accountability must return to public works. Every rupee spent must be audited, every contractor made answerable, and every public official held responsible.
ರಾಜ್ಯ_ಬಿಜೆಪಿಯವರೇ...
ಮೈಸೂರಿನಲ್ಲಿ ಬಾಲಕಿಯ ಮೇಲೆ #ಅತ್ಯಾಚಾರವಾಗಿದೆ ..
ಬೆಂಗಳೂರಿನ ರಸ್ತೆಗಳು ಸರಿಯಿಲ್ಲ ಎಂದು #ಚೀನಾ_ದೇಶದ ಕಂಪನಿಗಳು ಟಾಂ ಟಾಂ ..ಹೊಡೆಯುತ್ತಿವೆ...
ನಿಮ್ಮ ಶಾಸಕರಿಗೆ ನಯಾ ಪೈಸೆ #ಕ್ಷೇತ್ರದ_ಅಭಿವೃದ್ಧಿಗೆ ಬಿಡುಗಡೆಯಾಗಿಲ್ಲ ...
#google ಸಂಸ್ಥೆಯ ಬಂಡವಾಳ ಹೊಡಿಕೆ ಆಂದ್ರದ ಪಾಲಗಿದೆ.
Dear officers@Jointcptraffic @DCPTrEastBCP Thank you for all your efforts.
The traffic situation on Old Madras Road, from Indiranagar to Bhattarahalli (K R Puram), is worsening day by day. Pls implement traffic management plans, or allow some one to make changes.
@KRPURATRAFFIC@GBAChiefComm@blrcitytraffic@GbaEastCity7056 ಮಾನ್ಯರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಕೆ.ಆರ್.ಪುರಂ ಸಿವಿಲ್ ಪೊಲೀಸ್ ಠಾಣೆ ಸಾರ್ವಜನಿಕ ರಸ್ತೆಯ ಒಂದು ಭಾಗವನ್ನು ತಮ್ಮ ವಾಹನಗಳನ್ನು ನಿಲ್ಲಿಸಲು ವಶಪಡಿಸಿಕೊಂಡಿರುವ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಇಚ್ಛಿಸುತ್ತೇನೆ. ಪ್ರಯಾಣಿಕರು ಕೇವಲ 300 ಮೀಟರ್ ದೂರ ಸಾಗಲು 15 ನಿಮಿಷಗಳ ಕಾಲ ತೊಂದರೆಗೆ ಒಳಗಾಗುತ್ತಿದ್ದಾರೆ.
@GBAChiefComm@blrcitytraffic@KRPURATRAFFIC@GbaEastCity7056
The traffic situation on Old Madras Road, from Indiranagar to Bhattarahalli (K R Puram), is worsening day by day. Pls implement traffic management plans, or allow some one to make changes.
@KRPURATRAFFIC@GBAChiefComm@blrcitytraffic@GbaEastCity7056 Thank you sir for your response.
K R Puram Civil Police Station has occupied a portion of the public road for parking their vehicles. This has led to severe traffic congestion in the area, with thousands of commuters taking up to 15 minutes to cross just 300 meters.
Four km traffic jam in #Hoskotetoll towards Bangalore. This is same problem every Sunday and reported the issue several times. But there is no action taken by @NHAI_Official . Just collecting money is not your duty I believe. Shame shame!
@nitin_gadkari
Respected Hon’ble PM Shri @narendramodi ji,
We, citizens of Old Madras Road.
Commuting just 5–10 km takes over an hour daily.
Please help us with a permanent solution to this long-standing issue. 🙏
#KRpuram@blrcitytraffic@nitin_gadkari@ShobhaBJP
Respected Hon’ble PM Shri @narendramodi ji,
We, citizens of Old Madras Road.
Commuting just 5–10 km takes over an hour daily.
Please help us with a permanent solution to this long-standing issue. 🙏
#KRpuram@blrcitytraffic@nitin_gadkari@shob
@INCKarnataka I am sure that @INCKarnataka social media account handler is out of Bangalore or he is a blind. What a comparison very shame and cheap politics. The reality is different then above advertisement.
ಡಿಜೆ ಹಳ್ಳಿ – ಕೆಜೆ ಹಳ್ಳಿಯಲ್ಲಿ ಗಲಭೆ ಎಬ್ಬಿಸಿದ ಮಂತಾಧರ ಮೇಲಿನ ಕೇಸು ವಾಪಸಾತಿಗೆ ಶಿಫಾರಸ್ಸು.
ಡಿಜೆ ಹಾಕಿ ಕುಣಿದ ಭಕ್ತರ ಮೇಲೆ ಮಾತ್ರ ಕೇಸು…
ನಾಚಿಕೆಯಾಗಬೇಕು ನಿಮ್ಮ ಸರ್ಕಾರಕ್ಕೆ.
The powerful politician of kolar shri @snnarayanaswamy constancy current condition. The Kolar and Bethamangala road. Request @dckolar@ZP_Kolar@ZpCeokolar to repair the road between Chamarahalli to Patna
@CMofKarnataka
ಮದ್ದೂರು ಘಟನೆ ಖಂಡಿಸಿ
ಬಿಜೆಪಿಯ 63 MLA ಗಳು
ಜೆಡಿಎಸ್ ನ 18 MLA ಗಳು
ಬಿಜೆಪಿಯ 17 MP ಗಳು,
ಜೆಡಿಎಸ್ ನ 2 MP ಗಳು,
MLC ಗಳು
ಹಿಂದೂ ನಾಯಕರು,
ಹಿಂದೂ ಸಂಘಟನೆಗಳು,
ಮದ್ದೂರಿಗೆ #ಧರ್ಮರಕ್ಷಣ ಯಾತ್ರೆ ಮಾಡಬೇಕಿತ್ತು.
ಯಾವ್ದು ನಡೀತಿಲ್ಲ
ಯಾವ್ದು ಸರಿ ಇಲ್ಲ ಅದಕ್ಕೆ ಹಿಂದೂಗಳು ಅನಾಥರಾಗಿ ಇರೋದು ಕರುನಾಡಿನಲ್ಲಿ.
ಸಿಎಂ @siddaramaiah ನವರೇ, ನಿಮ್ಮ so-called secular, ಜಾತ್ಯತೀತ ಸರ್ಕಾರದಲ್ಲಿ ಹಿಂದೂಗಳು ಹೇಗೆ ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎನ್ನುವುದನ್ನ ಈ ಹೆಣ್ಣುಮಗಳು ಬಹಳ ಚೆನ್ನಾಗಿ ಹೇಳಿದ್ದಾಳೆ ನೋಡಿ.
ಡಿಸಿಎಂ @DKShivakumar ಅವರೇ, ನಿಮ್ಮ so-called "ಬ್ರದರ್ಸ್" ಗಳು ಹೇಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವುದನ್ನು ಕಿವಿಗೊಟ್ಟು ಕೇಳಿ ಸ್ವಾಮಿ. "ನಮಸ್ತೇ ಸದಾ ವತ್ಸಲೇ" ಎಂದು ಹೇಳಿದ್ದಕ್ಕೆ ವಾರ್ನಿಂಗ್ ಬಂದ ಕೂಡಲೇ ಎದ್ದೆನೋ ಬಿದ್ದೆನೋ ಎಂದು ಹೆದರಿಕೊಂಡು ಸುದ್ದಿಗೋಷ್ಠಿ ಮಾಡಿ ಹೈಕಮಾಂಡ್ ನಾಯಕರಿಗೆ ಕ್ಷಮೆ ಕೇಳಿದರಲ್ಲ, ಈಗ ಗಣೇಶೋತ್ಸವಕ್ಕೆ ಭದ್ರತೆ ಕೊಡಲಾಗದ ತಾವು ಹಿಂದೂಗಳ ಕ್ಷಮೆ ಕೇಳುತ್ತೀರಾ?
ನಾಚಿಕೆಯಾಗಬೇಕು ನಿಮ್ಮ ಹಿಂದೂ ವಿರೋಧಿ @INCKarnataka ಪಕ್ಷಕ್ಕೆ.