#AndhraPradesh Govt. has officially mandated 75% Reservation for Locals in Private Jobs. It also Clarifies as #Telugu Speaking Locals.
Does #Karnataka & other States should follow this?
Info Cr : @gouthamganeshmh
#Bengaluru
ಹಿಂದಿ ಕಲಿತು more Indian ಆಗುವ ಭರದಲ್ಲಿ ಗಣಿತವನ್ನು ಮರೆತ ಕನ್ನಡಿಗರಿಗೋಸ್ಕರ ಈ ಪೋಸ್ಟ್ ಫ್ರೆಂಡ್ಸ್ ಓದಿ ಹಂಚಿಕೊಳ್ಳಿ
15 ನೇ ಹಣಕಾಸು ಆಯೋಗದ ವರದಿ ಅಂತರ್ಜಾಲದಲ್ಲಿ ಸಿಗುತ್ತೆ ಒಮ್ಮೆ ನೋಡಿ
ಈ 15 ನೇ ಹಣಕಾಸು ಆಯೋಗದ ಪ್ರಕಾರ ದುಡ್ಡು ಹೇಗೆ ಹಂಚಿಕೆಯಾಗುತ್ತೆ ಅಂದ್ರೆ, ಭಾರತ ಸರ್ಕಾರಕ್ಕೆ ಬರುವ income tax , corporate tax, cgst , excise duty ಗಳನ್ನೆಲ್ಲ ಸೇರಿಸಿ divisible pool ಎನ್ನುತ್ತಾರೆ, ಈ divisible pool ನಿಂದ ಭಾರತ ಸರಕಾರಕ್ಕೆ ಇಷ್ಟು ರಾಜ್ಯ ಸರಕಾರಗಳಿಗೆ ಇಷ್ಟು ಎಂದು ಭಾಗ ಮಾಡಲಾಗುತ್ತೆ.
divisible pool ನಲ್ಲಿ ಭಾಗಮಾಡುವ 2 ರೀತಿಯ ಭಾಗ ಆಗುತ್ತೆ ಒಂದು ಭಾಗ ಭಾರತ ಸರಕಾರದ್ದು ಇನ್ನೊಂದು ಭಾಗ ಒಟ್ಟಾರೆ ಎಲ್ಲಾ ರಾಜ್ಯ ಸರ್ಕಾರಗಳದ್ದು
ಒಟ್ಟಾರೆ ರಾಜ್ಯ ಸರಕಾರಗಳು ಮತ್ತು ಭಾರತ ಸರಕಾರಕ್ಕೆ ಮಾಡುವ ಭಾಗವನ್ನು vertical devolution ಎಂದು ಕರೆಯಲಾಗುತ್ತೆ
ರಾಜ್ಯ ಸರಕಾರಗಳ ನಡುವೆ ಆಗುವ ಹಂಚಿಕೆಯನ್ನು Horizontal Devolution ಎನ್ನಲಾಗುತ್ತೆ
vertical devolution ಪ್ರಕಾರ ಭಾರತ ಸರಕಾರಕ್ಕೆ 59% ಒಟ್ಟಾರೆ ಎಲ್ಲ ರಾಜ್ಯ ಸರಕಾರಗಳನ್ನು ಸೇರಿ 41% ಭಾಗ ಮಾಡಬೇಕು ಅನ್ನುತ್ತೆ 15 ನೇ ಹಣಕಾಸು ಆಯೋಗ
ಇನ್ನು Horizontal Devolution ನಲ್ಲಿ ಈ 41% ಅನ್ನು ರಾಜ್ಯ ಸರಕಾರಗಳಿಗೆ ಇಷ್ಟು ಹಂಚಬೇಕು ಅಂತ ಇದೆ, Horizontal devolutin ಪ್ರಕಾರ ಕರ್ನಾಟಕ ಸರಕಾರಕ್ಕೆ 3.64% ದುಡ್ಡು ಬರುತ್ತೆ. ಅಂದ್ರೆ 41% ನಲ್ಲಿ 3.64%
ಇನ್ನು ಲೆಕ್ಕಕ್ಕೆ ಬರೋಣ, ಗುಜರಾತಿ ಕಿರಣ್ ಶಾ @kiranshaw ಆದಾಯ ತೆರಿಗೆ ಅಥವಾ ಅವರ ಕಂಪನಿ ಕಟ್ಟುವ ಕಾರ್ಪೊರೇಟ್ ತೆರಿಗೆಯ ಉದಾಹರಣೆ ತೆಗೆದುಕೊಳ್ಳೋಣ, ಅವರು ಕಟ್ಟುವ 100 ರೂಪಾಯಿ ತೆರಿಗೆಯಲ್ಲಿ vertical devolution ಹಂಚಿಕೆ ಪ್ರಕಾರ 59 ಭಾರತ ಸರಕಾರಕ್ಕೆ ಹೋಗುತ್ತೆ, ಇನ್ನ�� ಉಳಿದ 41 ರೂಪಾಯಿಯಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೂ ಹಂಚಿಕೆಯಾಗುತ್ತೆ ಈ 41 ರೂಪಾಯಿಯಲ್ಲಿ ಕರ್ನಾಟಕ ಸರಕಾರದ ಪಾಲು 3.64% ಅಂದ್ರೆ
41*3.64%
41 ರೂಪಾಯಿಯಲ್ಲಿ 3.64% ಅಂದ್ರೆ ಸುಮಾರು 1.5 ರೂಪಾಯಿಗಳು. ಗುಜರಾತಿ ಕಿರಣ್ ಶಾ ಅವರು ಕಟ್ಟುವ ಪ್ರತಿ 100 ರುಪಾಯಿ ಆದಾಯ ತೆರಿಗೆ ಅಥವಾ ಕಾರ್ಪೊರೇಟ್ ತೆರಿಗೆಯಲ್ಲಿ ಕರ್ನಾಟಕ ಸರಕಾರಕ್ಕೆ ಬರುವ ದುಡ್ಡು 1.5 ರೂಪಾಯಿಗಳು, ಉಳಿದ 98.5ರೂಪಾಯಿಗಳು ಭಾರತ ಸರ್ಕಾರ ಮತ್ತು ಇತರೆ ರಾಜ್ಯ ಸರಕಾರಗಳಿಗೆ ಸೇರುತ್ತೆ. Horizantal Devolution ಪ್ರಕಾರ ಉತ್ತರ ಪ್ರದೇಶ ಮತ್ತು ಬಿಹಾರ ಸರಕಾರಕ್ಕೆ ಕರ್ನಾಟಕದಲ್ಲಿ ಗುಜರಾತಿ ಕಿರಣ್ ರವರು ಕಟ್ಟುವ ತೆರಿಗೆಯಲ್ಲಿ ಹೆಚ್ಚಿನ ಪಾಲು ಸೇರುತ್ತೆ. ಲೆಕ್ಕ ತುಂಬ ಸರಳವಾಗಿದೆ. ಹಿಂದಿ ಓದುವ ���ೆವದಲ್ಲಿ ಕೆಲವರು ಗಣಿತವನ್ನು ಮರೆತ ಕಾರಣ ಸ್ವಲ್ಪ ಕಷ್ಟ ಆಗಿದೆ ಫ್ರೆಂಡ್ಸ್
ನಾನು income tax ಕಟ್ಟಿನಿ ಅಂತ ಎದೆಯುಬ್ಬಿಸಿ ಬರುವ ವಲಸಿಗರಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ನೀವು ಕೊಡೋ 100ರೂಪಾಯಿಯಲ್ಲಿ 98.5 ಹೊರಗೆ ಹೋಗುತ್ತೆ ಕರ್ನಾಟಕ ಸರಕಾರಕ್ಕೆ ಬರೋದು 1.5 ರುಪಾಯಿ ಮಾತ್ರ ಸ್ವಲ್ಪ ಸಮಾಧಾನ ಮಾಡಿಕೊಳ್ಳಿ ಅಂತ ಹೇಳಿ
ಈ ಪೋಸ್ಟ್ ಮೂಲಕ ಕೇವಲ income tax ಮತ್ತು ಕಾರ್ಪೊರೇಟ್ tax ನಲ್ಲಿ ಕರ್ನಾಟಕ ಸರಕಾರಕ್ಕೆ ಎಷ್ಟು ಬರುತ್ತೆ ಅಂತ ಹೇಳಿದ್ದೀನಿ ಇನ್ನೂ
gst ಹಂಚಿಕೆ, property tax, cess, excise duty ತರದ tax ಹಂಚಿಕೆ ಬಗ್ಗೆ ಇನ್ನೊಂದು ಪೋಸ್ಟ್ ನಲ್ಲಿ ಮಾತನಾಡೋಣ,
15 ನೇ ಹಣಕಾಸು ಆಯೋಗದ ವರದಿಯ ಚಿತ್ರ ಕೂಡ ಹಾಕಿದ್ದೀನಿ ನೋಡಿಕೊಳ್ಳಿ, ಇಷ್ಟು ಸರಳವಾದ ಲೆಕ್ಕನು ಅರ್ಥ ಆಗ್ತಿಲ್ಲ ಅಂದ್ರೆ ನಿಮ್ಮನ್ನ ದೇವರು ಸಹ ಕಾಪಾಡೋಕ್ಕೆ ಆಗೋಲ್ಲ ಫ್ರೆಂಡ್ಸ್
Ajay ravare,
From the very beginning of this discussion, I’ve been looking at this issue from a political and fiscal federalism perspective. When a person from Karnataka pays ₹100 as income tax, only ₹1.5 comes back to the Karnataka state government.
You’re explaining how the current system and law function, but we are talking about how the system and law should be in a true federal structure.
You’re referring to the divisible pool across all states, but my point is simple when my state is efficient and a net contributor, why should we depend on money from other states?
Even if we take your argument, Karnataka’s share in the divisible pool is about 12% today, and if it rises to 25% in the future, it may be due to the inefficiency of other states. In that case, we actually lose even more money, despite being one of the most efficient and high-revenue-generating states in the country.
Your administrative viewpoint is fine, but the fundamental question remains, why should ₹98.5 out of every ₹100 collected from Karnataka go out of the state?
You may argue that Karnataka also receives funds from the common pool where others contribute, but that’s not the core issue. When our state is financially capable and efficient, why should we rely on others’ contributions especially when we have no control over their governance, development priorities, or efficiency in tax collection?
We need to move towards a bottom-up approach, empowering city, states based on their performance and contribution, rather than continuing with a top-down system that punishes efficient and progressive states like Karnataka.
Dear @naralokesh@OfficeofNL@teamnaralokesh plz develop your capital #amaravati & show some credibility to investors, don't bring #Kannadigas & #Kannada into this like a spineless politician, meanwhile FYI its a farmers victory over industrialisation not linguistic dispute
💬Dear #India, Happy Independence Day! 🇮🇱🇮🇳
💬सभी भारतवासियों को इजरायल की ओर से स्वतंत्रता दिवस की हार्दिक शुभकामनायें।
💬ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು!
💬प्रिय भारता स्वातंत्र्यदिनाच्या हार्दिक शुभेच्छा!
#GrowingPartnership#NamasteShalom#IndependenceDayIndia
Dear fellow South Indians,
We must pay serious attention to the upcoming delimitation exercise. If we lose seats or see our share of seats reduced in the Indian Parliament, our voice in national policy-making will weaken drastically.
This means North Indian issues will dominate, while our Southern concerns may be ignored or sidelined. We risk becoming mere taxpayers who work hard only to fund recurring problems elsewhere without getting our fair share of attention, development, or respect.
Let’s stay alert, aware, and united. The future of our voice in the Indian Union depends on it.
A complaint has been registered against "Sonu Nigam" by the Karnataka Rakshana Vedike, led by T.A. Narayana Gowda, at the Avalahalli Police Station for mocking the demand for Kannada songs in Karnataka and comparing it to a terrorist attack.
#SonuNigam
@Dir_Vetrimaaran ಶರಣು ಶರಣಾರ್ಥಿ ಸರ್.. Why #Vidudhala2 released only in Tamil prime..?? Why no dubbing?? Its a story that whole India should know.. Plz make arrangements to release Kannada version at least..!! Highly did appointer.. We are eagarly waiting.. Plz ..
@SatyaSanatanraj@DEEPUVAJRAMUNI The presence devine (or gid in simple word)is beyond time, that is Sanathana(~eternal).. all darshana's of Bharatha accept this.. There is nothing called sanathana dharma.. Its just now Hindu card not working bjp & sidekicks have come up with this nonsense..