📍Ramanagara: The unveiling of Immadi Pulikeshi's statue!
Father of the Indian Navy, the invincible Chalukya emperor who humbled even Harshavardhana, ruled South India from Vatapi, and built an unmatched naval legacy in the 7th century!
This isn't just stone—it's Kannadiga pride, our unbreakable history, and inspiration for generations!
Jai Immadi Pulikeshi! 💛🦁⚔️
Discussed regarding speedy implementation of Campa Cola Plant in Vijayapura. Assured all support to the Representatives.
There are 4-5 other companies in the pipeline, this with one of the first companies in recent years which will act as the catalyst to the industrialization of Vijayapura.
#CampaCola
Run for health. Run for heritage. Run for nature.
Be part of #Vrukshathon Heritage Run 2025, Vijayapura - Dec 7, 2025.
Let’s make every step count for a greener and healthier future!
Bring your friends, your family, and your energy!
Register at https://t.co/8397KpJ4LG
#vrukshathonheritagerun2025 #RunForNature #HeritageRun2025
#ವೃಕ್ಷಥಾನ್_ಹೆರಿಟೇಜ್_ರನ್2025
ಏತರ್ ನಮ್ಮ ಇಷ್ಟದ ಕಂಪನಿಗಳಲ್ಲಿ ಒಂದು. ಮೂಲ ತಂಡ ನಮಗೆ ಹತ್ತಿರದವರು ಅನ್ನುವುದಕ್ಕಿಂತಲೂ ಒಂದು ಅಂತರಾಷ್ಟ್ರೀಯ ದರ್ಜೆಯ ಉತ್ಪನ್ನ ಮಾಡಿದ್ದು ಅಂತ.
ತುಂಬಾ ಖುಷಿ ಆಯ್ತು ತರುಣ್ ಅವ್ರೆ
ಶುಭಾಷಯಗಳು.
ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.
ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ��ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ.
ಕನ್ನಡವನ್ನು ಬಳಸೋಣ, ಬೆಳೆಸೋಣ.
#KannadaRajyothsava
#ಕನ್ನಡವೇಸಾರ್ವಭೌಮ
ಇನ್ನು ಇಂತಹ ಕನ್ನಡ ಪಬ್ಗಳು, ಬೆಂಗಳೂರು/ಕರ್ನಾಟಕದ ತುಂಬಾ ಓಪನ್ ಆಗಲಿ ಅಂತ ಆಶಿಸುವೆವು...
ಕನ್ನಡದ ಉದ್ಯಮಗಳು ಹೆಚ್ಚಾಗಲಿ ಅಂತ ಉದ್ದೇಶದಿಂದ ಬರಿಯಲಾಗಿದೆ...
ರಿಪೋಸ್ಟ್ ಮಾಡಿ...
@KannadigaSpeaks
Kiran Mazumdar Shaw’s Silence on Injustice to Karnataka
Kiran Mazumdar Shaw has consistently opposed issues that support Kannada, Kannadigas, and Karnataka.
•She opposed renaming Bangalore to its rightful Kannada name Bengaluru.
•She opposed Karnataka’s stand during the Cauvery dispute.
•She opposed giving priority to Kannadigas in jobs created within Karnataka.
Yet, when the Union Government takes thousands of crores in taxes from Bengaluru and Karnataka but delays key projects like the Bengaluru Suburban Rail, she remains silent.
She does not question these injustices or demand fair treatment for Karnataka.
This consistent pattern, opposing pro-Kannada initiatives while staying silent on Union-level injustice, clearly shows her bias against Kannada, Kannadigas, and Karnataka.
Delhi Agents Gujarati Kiran Shaw @kiranshaw and Konkani Mohandas Pai @TVMohandasPai love preaching about “accountability” in Karnataka. Let’s check the facts.
For every ₹100 collected as corporate and income tax:
•₹59 goes straight to Delhi
•Only ₹1.5 reaches Karnataka
Yes, just ₹1.5 per ₹100! The rest is kept by Delhi and shared with other states.
And remember, export sales and services are GST-exempt, so Karnataka gets ₹0 from them.
Yet, these same people demand tax breaks and incentives from Karnataka to open industries. So much for “accountability,” right?
Before shouting about taxes, maybe they should ask: whose interests are they really protecting — Karnataka’s or their own business profits?