ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದ ಇನಾಮದಾರ ರವರ ಹೊಲದಲ್ಲಿ ವಿದ್ಯುತ್ ತಂತಿಗಳು ಭೂಮಿಯಿಂದ ಕೇವಲ 2 ರಿಂದ 3 ಅಡಿ ಎತ್ತರಕ್ಕೆ ಜೋತು ಬಿದ್ದಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿ ಮುಂದೆ ಆಗುವ ಅನಾಹುತ ತಪ್ಪಿಸಲು ಅಗ್ರಹಿಸುತ್ತೇನೆ.
@siddaramaiah@DKShivakumar 1/2
ایس ڈی پی ائی نے نیپال میں سیلاب کے سانحہ پر گہرے دکھ کا اظہار کیا۔
سوشیل ڈیموکریٹک پارٹی آف انڈیا کے قومی نائب صدر محمد شفیع نے تباہ کن طوفانی سیلاب پر گہرے رنج و غم کا اظہار کیا ہے جس نے پورے نیپال میں سینکڑوں لوگوں کی جانیں لے لی ہیں اور متعدد ہندوستانی شہریوں سمیت لاپتہ ہو گئے ہیں۔ انہوں نے کہا کہ وہ اس بڑے سانحے کے وقت نیپال کے لوگوں کے ساتھ یکجہتی کے طور پر کھڑے ہیں، سوگوار خاندانوں سے دلی تعزیت کرتے ہیں، اور زخمیوں کی جلد صحت یابی اور لاپتہ تمام لوگوں کی بحفاظت واپسی کی دعا کرتے ہیں۔ انہوں نے تمام متعلقہ حکام پر زور دیا کہ وہ بچاؤ اور امدادی کارروائیوں کو اس وقت تک تیز کریں جب تک کہ ہر پھنسے ہوئے شخص، خاص طور پر ہندوستانی زائرین اور کارکنان جو لاپتہ ہیں، ان کا بحفاظت ریسکیو نہیں کیا جاتا۔ انہوں نے ہمالیہ کے پورے خطے میں مضبوط علاقائی تعاون پر زور دیتے ہوئے کہا کہ اس سے آفات سے نمٹنے کے لیے تیاریاں، قبل از وقت وارننگ سسٹم، اور ہنگامی ردعمل کے مربوط طریقہ کار کو بہتر بنایا جا سکتا ہے. مستقبل میں اس طرح کے جانی نقصان کو کم کرنے اور آب و ہوا سے متعلق بڑھتی ہوئی شدید آفات کے خلاف لچک کو مضبوط بنانے کے لیے پڑوسی ممالک کے درمیان مشترکہ کارروائی بھی ضروری ہے۔
🧐🤷♂️ @sardesairajdeep, Before casually labelling SDPI an “Islamic organisation,” get the basic distinction right.
@sdpofindia is a registered political party with the @ECISVEEP (registered since April 2010 under Section 29A of the Representation of the People Act). It contests elections, fields candidates, and operates under the same legal framework as every other registered political party.
Calling a registered political party an “organisation” is not journalism it’s a deliberate framing to push a narrative. If you cannot get even this elementary fact correct, what exactly are you doing? reporting or propaganda?
@IndiaToday@aroonpurie@dineshbhatia
ಜೈ ಶ್ರೀ ರಾಮ್ ಹೇಳುವುದರಲ್ಲಿ ತಪ್ಪಿಲ್ಲ ಅದು ಅವರವರ ವಿಶ್ವಾಸಕ್ಕೆ ಬಿಟ್ಟಿರುವುದು,ಆದರೆ ಮಸೀದಿ ವಠಾರ ಬಂದಾಗ ಆವೇಶ ಏರಿಕೊಂಡು ಬೊಬ್ಬೆ ಹೊಡೆಯುವುದು ಅದೆಷ್ಟು ಸರಿ? ಬಜಪೆ ಕಿನ್ನಿಪದವು ಮಸೀದಿ ಸಮೀಪ ನಡೆದ ಘಟನೆ.ಕೋಮುಗಲಭೆಯ ಹುನ್ನಾರದ ಭಾಗವೇ? ದಕ್ಷ ಪೋಲೀಸ್ ಕಮಿಷನರ್ ಗಮನಹರಿಸುವರೇ?@compolmlr@DgpKarnataka
Heartiest congratulations to Dr. Sarwar Ali on being elected as the State President of the Social Democratic Party of India, Uttar Pradesh.
Wishing you strength and success in leading the organisation and advancing the cause of social justice with dedication.
Muhammad Ashraf
National General Secretary
Social Democratic Party of India
#SDPI
SDPI has raised serious concern over NITI Aayog’s report revealing 8.7 crore youth (15–29) are outside education, employment or training. SDPI demands affordable skilling, paid apprenticeships, financial support and dedicated programmes for women to ensure dignified livelihoods.
The Social Democratic Party of India Tamil Nadu State Committee organised a leadership meeting of District Presidents and District General Secretaries in Tiruchirappalli. The meeting was presided over by Tamil Nadu State President Nellai Mubarak and attended by SDPI National General Secretary Riyaz Farangipete as the Chief Guest.
Addressing the gathering, Riyaz Farangipete appreciated the efforts of the Tamil Nadu state and district leadership in strengthening the organisation. He emphasised the importance of greater coordination between all levels of the party, systematic organisational work, and effective leadership to further strengthen the party's organisational capacity across the state.
The meeting held detailed deliberations on several key organisational matters, including the party's internal growth and organisational strengthening, preparations for the upcoming elections, strengthening the party's presence at the grassroots level, and preparations for the forthcoming Tamil Nadu State Conference. The leaders also reviewed organisational priorities and discussed strategies to further expand the party's activities across Tamil Nadu.
The leadership meeting provided an important platform for District Presidents and District General Secretaries to share their experiences, assess the current organisational situation in their respective districts, and formulate plans to strengthen party activities and enhance electoral preparedness in the coming period.
The meeting was attended by State General Secretaries Ahmed Navavi, Abubacker Siddique, and A.K. Kareem, State Secretary Firoz Shafeeq, along with other state and district level leaders.
The meeting concluded with a renewed commitment to strengthen the organisation, improve coordination between the state and district committees, intensify grassroots organisational work, and build a strong, effective, people oriented political alternative in Tamil Nadu.
@SDPI_KarPresi@PriyankKharge I ❤️ MUHAMMAD ಎಂದು ಹಾಕಬಾರದು ಎನ್ನುವುದು ಕಾನೂನು ವಿರೋಧಿ ಆಗುತ್ತೆ ಹೊರತು, ಹಾಕಿದರೆ ಕಾನೂನು ವಿರೋಧಿ ಹೇಗೆ ಆಗುತ್ತೆ?
ಪ್ರಜಾಪ್ರಭುತ್ವ ಭಾರತದಲ್ಲಿ ಪ್ರತಿಯೊಂದು ಧರ್ಮದ ಆಚರಣೆಯನ್ನು ಆ ಧರ್ಮದ ಅನುಯಾಯಿಗಳು ಆಚರಿಸುವುದು ಮತ್ತು ಅನುಸರಿಸುವುದು ಕಾನೂನು ಬಾಹಿರವೇ?
@PriyankKharge@DgpKarnataka@CMofKarnataka
ಮಾನ್ಯ @PriyankKharge ಯವರೇ,
ಮನುಕುಲ ವಿಮೋಚಕ, ಲೋಕ ಪ್ರವಾದಿ, ಮುಹಮ್ಮದ್ (ಸ ಅ ) ರವರಿಗೆ " I LOVE YOU, MUHAMMED ಎನ್ನುವುದು, ಬ್ಯಾನರ್ ಹಾಕುವುದು, ಯಾವ ಕಾನೂನಡಿ ತಪ್ಪಾಗುತ್ತೆ?
RSS ನವ್ರು ಮಾಡಬಾರದು ಎನ್ನುವುದನ್ನು, ನೀವೇಕೆ ಪ್ರಸಾದದ ರೀತಿ ಸ್ವೀಕರಿಸುತ್ತಿರಿ. RSS ನಂತೆ, ಮುಸ್ಲಿಮರು ಇದನ್ನೂ ಯಾರಿಗೂ ಬಲವಂತವಾಗಿ ಹೇರಿಲ್ಲವಲ್ಲ.
@DgpKarnataka
ಶಾಂತಿಸಭೆಗೆ ಗೈರು ಹಾಜರಾಗಿ, ಮುಸಲ್ಮಾನರು ಈದ್ ಮೀಲಾದ್ ಆಚರಿಸುವ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಬಂದ್ಗೆ ಕರೆ ನೀಡುವ ಮೂಲಕ ಹಿಂದೂ ಜಾಗರಣ ವೇದಿಕೆಯವರು ಜಿಲ್ಲೆಯ ಶಾಂತಿ ಕೆದಕಲು ಪ್ರಯತ್ನದಲ್ಲಿದ್ದಾರೆ. ಪೋಲಿಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಬಂದ್ ಗೆ ಕರೆ ನೀಡಿದವರು ಹಾಗೂ 1/2
ಮುಫ್ತಿ ಷರೀಫ್ ಉರ್ ರಹಮಾನ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಸುನ್ನಿ ಉಲೇಮಾ ಬೋರ್ಡ್, ಕರ್ನಾಟಕ) ಅವರ ಅತಿಥಿ ಭಾಷಣ – ಚಲೋ ಬೆಂಗಳೂರು ಹಕ್ಕೊತ್ತಾಯ ಸಭೆ, ಫ್ರೀಡಂ ಪಾರ್ಕ್, ಬೆಂಗಳೂರು, 19 ಆಗಸ್ಟ್ 2026
#SDPIKarnataka#ChaloBengaluru
ಚುನಾವಣಾ ಆಯೋಗದ ನೋಂದಾಯಿತ ಪಕ್ಷವೊಂದರ ನಗರ ಸಮಿತಿ ಬಗ್ಗೆ ಜಾಲತಾಣಗಳಲ್ಲಿ ಸಮಾಜದಲ್ಲಿ ಭಯ ಹಾಗೂ ದ್ವೇಷ ಹುಟ್ಟುಹಾಕುವಂತಹ ಬರಹಗಳನ್ನು ಪ್ರಕಟಿಸಲಾಗುತ್ತಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಿ. @SpBagalkote@GKforKPSC@DgpKarnataka
ವಿಜಯನಗರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಲಾಕ್ಅಪ್ ಮರಣವು ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ.
ಜನರು ತಮ್ಮ ಮೇಲೆ ಅನ್ಯಾಯವಾದಾಗ ಪೊಲೀಸ್ ಠಾಣೆಗೆ ಹೋಗುವುದೇ ತಪ್ಪಾ ಎಂಬ ಪ್ರಶ್ನೆ ಇಂದು ಗಂಭೀರವಾಗಿ ಮೂಡುತ್ತಿದೆ.
ಮೆಹಬೂಬ್ ನಗರದ ನಿವಾಸಿಯಾದ ಕಟ್ಟಡ ಕಾರ್ಮಿಕ ಕಲೀಲುಲ್ಲ ಅವರ ಸಾವಿನ ಘಟನೆ ಅತ್ಯಂತ ದುಃಖಕರ ಮತ್ತು ಖಂಡನೀಯ. ಸಣ್ಣ ಕುಟುಂಬ ಗಲಾಟೆಯ ಹಿನ್ನೆಲೆಯಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎನ್ನುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ದೊಡ್ಡ ಧಕ್ಕೆ.
ಇಂತಹ ಘಟನೆಗಳು ದೀನದಲಿತರು, ಕೂಲಿಕಾರರು ಹಾಗೂ ದುರ್ಬಲ ವರ್ಗದ ಜನರಲ್ಲಿ ಭಯವನ್ನು ಉಂಟುಮಾಡುತ್ತಿವೆ. ಪೊಲೀಸ್ ಠಾಣೆ ಜನರಿಗೆ ರಕ್ಷಣೆ ನೀಡುವ ಸ್ಥಳವಾಗಬೇಕು ಹೊರತು ಭೀತಿಯ ಕೇಂದ್ರವಾಗಬಾರದು.
ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದ್ದೇವೆ. ಅವರ ನೋವು ಅರ್ಥಮಾಡಿಕೊಂಡು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.
ಸಂತ್ರಸ್ತ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂಪಾಯಿ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ, ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡು ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾನು ಗೃಹ ಸಚಿವ @PriyankKharge ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿರುವ @BZZameerAhmedK ರವರಲ್ಲಿ ಆಗ್ರಹಿಸುತ್ತೇನೆ.
ಸಾಮಾನ್ಯ ನಾಗರಿಕರ ಭದ್ರತೆ ಮತ್ತು ಗೌರವವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ.
ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ
@CMofKarnataka @KarnatakaDGP @KarnatakaPolice@NHRCIndia@SWDGoK
#StopCustodialViolence
#JusticeForKalilulla #StopCustodialViolence #Vijayanagara
ಮಾನ್ಯ ಮುಖ್ಯಮಂತ್ರಿ @CMofKarnataka ಅವರೇ,
ಲಾಲ್ಬಾಗ್ ಕೇವಲ ಉದ್ಯಾನವನವಲ್ಲ; ಅದು ಕರ್ನಾಟಕದ ಇತಿಹಾಸ ಮತ್ತು ಪರಂಪರೆಯ ಜೀವಂತ ಪ್ರತೀಕ.
1760ರ ದಶಕದಲ್ಲಿ ಹೈದರಾಲಿ ಅವರು ಲಾಲ್ಬಾಗ್ನ ಅಭಿವೃದ್ಧಿಗೆ ಚಾಲನೆ ನೀಡಿದರು. ನಂತರ ಟಿಪ್ಪು ಸುಲ್ತಾನ್ ಅವರು ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಪರ್ಷಿಯಾ, ಕಾಬೂಲ್, ಮಾರಿಷಸ್ ಹಾಗೂ ಫ್ರಾನ್ಸ್ ಸೇರಿದಂತೆ ವಿವಿಧ ಭಾಗಗಳಿಂದ ಅಪರೂಪದ ಸಸ್ಯಗಳು ಮತ್ತು ಬೀಜಗಳನ್ನು ತರಿಸಿ ಲಾಲ್ಬಾಗ್ನ ಸಸ್ಯ ವೈವಿಧ್ಯವನ್ನು ಶ್ರೀಮಂತಗೊಳಿಸಿದರು.
ಆದರೆ, ಪ್ರತಿ ವರ್ಷ ನಡೆಯುವ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ, ಲಾಲ್ಬಾಗ್ನ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರನ್ನು ಏಕೆ ಸೂಕ್ತವಾಗಿ ಸ್ಮರಿಸಲಾಗುತ್ತಿಲ್ಲ?
ಇತಿಹಾಸವನ್ನು ಆಯ್ದುಕೊಂಡು ನೆನಪಿಸಿಕೊಳ್ಳುವುದು ಬೇಡ. ಇತಿಹಾಸವನ್ನು ಅದರ ಸಂಪೂರ್ಣತೆಯಲ್ಲಿ ಗೌರವಿಸಬೇಕು.
ಕರ್ನಾಟಕದ ಪರಂಪರೆ ಎಲ್ಲರಿಗೂ ಸೇರಿದ್ದು. ಲಾಲ್ಬಾಗ್ನ ಇತಿಹಾಸದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರ ಕೊಡುಗೆಯನ್ನು ಅಧಿಕೃತವಾಗಿ ಗುರುತಿಸಿ, ಫಲಪುಷ್ಪ ಪ್ರದರ್ಶನ ಸೇರಿದಂತೆ ಲಾಲ್ಬಾಗ್ನ ಐತಿಹಾಸಿಕ ನಿರೂಪಣೆಯಲ್ಲಿ ಅವರಿಗೆ ಸೂಕ್ತ ಸ್ಥಾನ ನೀಡುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ.
ಇತಿಹಾಸವನ್ನು ಗೌರವಿಸಿ. ಪರಂಪರೆಯನ್ನು ಸಂರಕ್ಷಿಸಿ.
ಮಾನ್ಯ ಗೃಹ ಸಚಿವ @PriyankKharge ಅವರೇ ನೀವು ಹೇಳುತ್ತೀರಿ ದ್ವೇಷ ಭಾಷಣ ಮಾಡುವವರನ್ನು ಬಿಡುವುದಿಲ್ಲ ಎಂದು.. ಇಲ್ಲಿ ನಿಮ್ಮ ಇಲಾಖೆಯ ಸಿಬ್ಬಂದಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ರಿಗೆ FIR ಆದ ನಂತರ ನೋಟೀಸ್ ಕೊಡುವ ರೀತಿ ನೋಡಿ! ಉಡುಪಿ ಬೆತ್ತಲೆ ಪ್ರಕರಣದ ಆರೋಪಿ, ದ್ವೇಷ ಭಾಷಣ ಮಾಡಿದ ಆರೋಪಿಗೆ ಈ ಮಟ್ಟಿನ ಸೆಲ್ಯೂಟ್ ಹೊಡೆದು ಗೌರವ ಬೇಕಾ?
Mujtaba Farooq, Vice President of the Welfare Party of India, Managing Director of Shaheen Edupower and Group Editor of Asia Express, addressed the National Symposium on Dialogue on Waqf and Uniform Civil Code in Jaipur.
#DefendingConstitutionalRights#DialogueOnWaqfAndUCC #SDPI #Jaipur #Constitution #Waqf #UCC
National Symposium on Dialogue on Waqf and Uniform Civil Code Held in Jaipur
Jaipur, August 1: The Social Democratic Party of India (SDPI) convened a National Symposium on "Dialogue on Waqf and Uniform Civil Code" under the theme "Defending Constitutional Rights" at Hotel Arco Palace, Jaipur.
The symposium brought together religious scholars, legal experts, parliamentarians, advocates, academicians, journalists, political leaders, and representatives of civil society from different parts of the country to deliberate on the constitutional, legal, and social aspects of Waqf and the proposed Uniform Civil Code.
The participants resolved that constitutional rights must be defended through united efforts and that awareness in this regard should be created across the country. They also emphasized that the country's unique values of inclusiveness and social harmony should be nurtured and strengthened through various grassroots-level programmes.
SDPI National President M.K. Faizy presided over the symposium. Among those present were former MP and National Vice President of the All India Muslim Personal Law Board, Maulana Obaidullah Azmi; National Vice President of the All India Shia Personal Law Board, Zaheer Abbas Rizwi; National Vice President of the Welfare Party of India, Mujtaba Farooq; Senior Advocate of the Supreme Court, Shahid Hassan; Gaddi Nishan of Astana-e-Alia Khwaja Garib Nawaz, Syed Sarwar Chishti; Advocate of the Supreme Court and National President of the All India Muslim Majlis-e-Mushawarat, Feroze Ahmad; former MLA Aminul Islam; Fahad Rahmani; Chief Editor of Millat Times, Shams Tabrez Qasmi; Millat Times journalist Zubair Ahmad; State Vice President of Jamiat Ulema-e-Hind, Hafiz Manzoor Ali Khan; SDPI National Vice Presidents Mohammad Shafi and Sitaram Khoiwal; SDPI Madhya Pradesh State President Adv. Vidayaraj Malviya; and several other distinguished guests.