I have exited WhatsApp due to the huge inflow of unproductive messages and forwards.
However, I continue to be in Telegram messenger on the same number and in https://t.co/FW5Jn8YMqh.
For all official work, kindly tag @SWDGok or @DOMGOK. Both have 24/7 phone lines too.
ಇದು ಸಂತೋಷ ಮತ್ತು ಆನಂದದ ದಿನವಾಗಿದೆ, ಇದು ಆಶೀರ್ವಾದ ಮತ್ತು ಶಾಂತಿಯ ದಿನವಾಗಿದೆ, ಇದು ಆಲೋಚಿಸುವ ಮತ್ತು ಪ್ರತಿಬಿಂಬಿಸುವ ದಿನವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ಎಲ್ಲರೂ ಸೇರಿ ಒಟ್ಟಿಗೆ ಆಚರಿಸುವ ದಿನ. ಎಲ್ಲರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು.@minority_centre@karwakf
I ran Civil Services Run 5 km at GKVK today morning with all Collegue’s from various services IAS, IPS, IFS and Central Services. Chief Secretary Shri Ravikumar flagged off and took part to motivate us all. Fit India 🇮🇳
ಕಾರ್ಮಿಕ ದಿನದ ಅಂಗವಾಗಿ ಮಾನ್ಯ ಕಾರ್ಮಿಕ ಸಚಿವರು & ಮಂಡಳಿಯ ಅಧ್ಯಕ್ಷರಾದ ಶ್ರೀ @ShivaramHebbar ಅವರ ವಿಶೇಷ ಸಂದರ್ಶನ ನಾಳೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದ್ದು, ರಾಜ್ಯದ ಎಲ್ಲ ಆಕಾಶವಾಣಿ ಕೇಂದ್ರ & ಕನ್ನಡ ಕಾಮನಬಿಲ್ಲು (FM rainbow) ವಾಹಿನಿಯಲ್ಲಿ ಬೆಳಿಗ್ಗೆ 9.05 ಕ್ಕೆ & ವಿವಿಧ ಭಾರತಿಯಲ್ಲಿ ಬೆಳಗ್ಗೆ 8.02 ಕ್ಕೆ ಪ್ರಸಾರವಾಗಲಿದೆ.
ಕಾರ್ಮಿಕರು ಇಲ್ಲದ ದೇಶವನ್ನು ಉಳಿಸಲು ಸಾಧ್ಯವೇ ಇಲ್ಲ.
ಕಾರ್ಮಿಕರು ಕಷ್ಟಪಟ್ಟು ದುಡಿಯುವುದರಿಂದ ಪ್ರತಿಯೊಂದು ದೇಶ, ರಾಜ್ಯಗಳು ಪ್ರಗತಿ ಕಾಣುತ್ತವೆ.
ಕಾರ್ಮಿಕರ ಶ್ರಮ ತ್ಯಾಗದ ಮೇಲೆಯೇ ದೇಶದ ಅಭಿವೃದ್ಧಿ ಅಡಗಿದೆ ಎಂಬುದನ್ನು ಅರಿತು ಅವರನ್ನು ಗೌರವಿಸೋಣ.
ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು. 🙏
#LabourDay
ಇಂದು ಮಾನ್ಯ ಸಚಿವರಾದ ಶ್ರೀ. ಕೋಟ ಶ್ರೀನಿವಾಸ ಪೂಜಾರಿ ಮತ್ತು ಸರ್ಕಾರದ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್ ರವರು ಸಮಾಜ ಕಲ್ಯಾಣ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದರು.
@KotasBJP@Captain_Mani72
ಇಂದು ಡಿ ಜಿ ಹಳ್ಳಿಯಲ್ಲಿ ಪ್ರೆಸಿಡೆನ್ಸಿ ಯೂನಿವರ್ಸಿಟಿ ವತಿಯಿಂದ ಸುಮಾರು 2000 ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಗಳನ್ನ ನೀಡಲಾಯಿತು . ಸ್ಥಳೀಯ ಶಾಸಕ ಶ್ರೀ ಅಖಂಡ ಶ್ರೀನಿವಾಸ ಮೂರ್ತಿ,ಪ್ರೆಸಿಡೆನ್ಸಿ ಜನಾಬ್ ಸಲ್ಮಾನ್ ಮತ್ತಿತರು ಉಪಸ್ಥಿತರಿದ್ದರು @statekmj29@AkhandaSrinivas
Dr. B.R. Ambedkar's memory is preserved, we are inspired to dedicate ourselves to making the lives of others better. Here we wish you all a very Happy Ambedkar Jayanti.
ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕು ಜಡಗಾದಲ್ಲಿನ ಹಜ್ರತ್ ನಾಸಿರುದ್ದೀನ್ ದರ್ಗಾ ಷರೀಫ್ ಭೇಟಿ ನೀಡಿ ಝಿಯಾರತ್ ಮಾಡಿದೆನು. ಸಮೀಪದಲ್ಲೇ ಇದ್ದ ಜಿಡ್ಗಾ ಮಠ ಸಂದರ್ಶಿದೆನು.@ShashikalaJolle@karwakf
It was a pleasure to have Smt Rinchen Lhamo, National Minority Commission member, visited our MWD Helpline along with Director Dr. Shivkumar, MD Mohammad Naseer and AO Anjum Hafeez.
ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ನಜೀರ್, ಪ್ರಧಾನ ವ್ಯವಸ್ಥಾಪಕರು ಅಂಜುಮ್ ಹಫೀಜ್ ಹಾಗೂ ಅರಿವು ತಂಡದಿಂದ ಅರಿವು ಶೈಕ್ಷಣಿಕ ಸಾಲ ಜಾಗೃತಿ ಕಾರ್ಯಕ್ರಮವನ್ನು ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.@DOMGOK@AnjumHAFEEZ20@PresidencyUni
Dear students,
The last date for applying SSP scholarship for minority students has been extended.
We request all eligible students to apply in the SSP portal before April 30, 2022.
ಚೆಕ್ ವಿತರಿಸುವ ಕಾರ್ಯಕ್ರಮವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದಾವಣಗೆರೆ ಜಿಲ್ಲಾ ವತಿಯಿಂದ ಆಯೋಜಿಸಲಾಗಿತ್ತು ಹಾಗೂ ಸದರಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. @Goutam_Jain_Dvg@DOMGOK@AnjumHAFEEZ20
ದಿನಾಂಕ: 21.03.2022 ರಂದು ಮಾನ್ಯ ಶ್ರೀ ಗೌತಮ್ ಜೈನ್, ಮಾನ್ಯ ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದ ವಿವೇಚನಾ ಕೋಟದಲ್ಲಿ ವೃತ್ತಿ ಪ್ರೋತ್ಸಾಹ ಮತ್ತು ಶ್ರಮಶಕ್ತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ .