ಅನೈತಿಕ ಪೊಲೀಸ್'ಗಿರಿ ನಡೆಸಲು ಸಂಘಿ ಗೂಂಡಾಗಳಿಗೆ ಅನುಮತಿ ನೀಡಿದವರು ಯಾರು? ಅನೈತಿಕ ಪೊಲೀಸ್'ಗಿರಿ ಮಾಡುವಾಗ ಪ್ರತಿರೋಧ ಒಡ್ಡಿದರೆ ಆಗುವ ಅನಾಹುತಕ್ಕೆ ಹೊಣೆಗಾರರು ಯಾರು? ಇಂತಹ ಸಂಘಿ ಬೀದಿ ಗೂಂಡಾಗಳನ್ನು ಹದ್ದುಬಸ್ತಿನಲ್ಲಿಡಲು ಸರಕಾರಕ್ಕೆ ಸಾಧ್ಯವಿಲ್ಲವೇ?
@siddaramaiah@DrGParameshwara@DKShivakumar@utkhader@DgpKarnataka
ಮಾನ್ಯ @ckmpolice, ಇದು ನಿಮ್ಮ ಕಡೂರ್ ಪೊಲೀಸ್ ಠಾಣೆಯ PSI ಪವನ್, ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿರುವ ದ್ರಶ್ಯ. ತನ್ನ ಮಗಳ ಮೇಲೆ ಸಲೂನ್ ಕೆಲಸಗಾರ ಅತ್ಯಾಚಾರಕ್ಕೆ ಯತ್ನಿಸಿದ ವಿಚಾರದಲ್ಲಿ ಆತಂಕದಲ್ಲಿದ್ದ ಸಂತ್ರಸ್ತೆ ಮಹಿಳೆಯ ಮೇಲೆ ಪಿಎಸ್ಐ ಪವನ್ ಹಲ್ಲೆ ನಡೆಸಿದ್ದಾರೆ ಎಂದು ವರದಿ ಯಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ.
@DgpKarnataka@osd_cmkarnataka
ತೀರ್ಥಹಳ್ಳಿಯಲ್ಲಿ ನಂದಿತಾ ಪ್ರಕರಣವನ್ನು ಮುಸ್ಲಿಮರ ಮೇಲೆ ಎತ್ತಿಕ್ಕಟ್ಟಿ ಗಲಭೆ ಹಚ್ಚಿದ @BJP4Karnataka ದ ನಾಯಕರು ಈಗ ಎಲ್ಲಿ ಹೋಗಿದ್ದಾರೆ. @JnanendraAraga ನಿಮ್ಮ ಮನೆ ಪಕ್ಕದಲ್ಲಿ ಸೌಮ್ಯ ಅನ್ನುವ ಹಿಂದೂ ಹುಡುಗಿಯನ್ನು ಸಂಘಪರಿವಾರದ ಸೃಜನ್ ಕೊಂದು ಹೂತಿದ್ದಾನೆ! ತಾವು ಆರೋಪಿ ಪರ ಇದ್ದಂತೆ ತೋರುತ್ತಿದೆ.ಈ ಹೆಣ್ಣಿಗೆ ನ್ಯಾಯ ಕೊಡಿ!!
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ನೆರವು ನೀಡಿ ಮಾನವೀಯತೆ ಮೆರೆದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದ ನನ್ನ ಆತ್ಮೀಯರಾದ ಪತ್ರಕರ್ತ ಆರಿಫ್ ಕಲ್ಕಟ್ಟ ರವರಿಗೆ ಮತ್ತು ಇತರ ಪತ್ರಕರ್ತ ಮಿತ್ರರಿಗೆ ಅಭಿನಂದನೆಗಳು.
#Congratulations
ಶಾಲಾ ಮಕ್ಕಳಿಗೆ ರಜೆ ನೀಡಿ ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ @DCDK9 ರವರೇ ಒಮ್ಮೆ ನಗರದ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಬಡವರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ವೈದ್ಯರಿಗೆ ಶಾಶ್ವತ ರಜೆ ನೀಡಿ ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಿ !!
#StopMedicalMafia
ತುಮಕೂರಿನ ಬಳಿಯ ಹಳ್ಳಿ ಒಂದರಲ್ಲಿ, ಬೆಳ್ತಂಗಡಿ ಮೂಲದ ಮೂವರು ಕಾರೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಅತ್ಯಂತ ಆತಂಕಕಾರಿಯಾದ ಘಟನೆಯಾಗಿದೆ. ಅತೀ ಸಂಶಯಾಸ್ಪದ ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ನೈಜ ವಿಷಯವನ್ನು ಸಾರ್ವಜನಿಕಗೊಳಿಸಬೇಕೆಂದು ತುಮಕೂರು ಎಸ್ಪಿ ಮತ್ತು ಕರ್ನಾಟಕದ ಡಿಜಿಪಿಯವರಿಗೆ ಅಗ್ರಹಿಸುತ್ತೇನೆ.
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
#SDPI #SDPIKarnataka
ಮುಸ್ಲಿಮರ ಪವಿತ್ರ ಆಚರಣೆಯಲ್ಲಿ ಒಂದಾದ ರಂಝಾನ್ ಇಂದು ದೇಶಾದ್ಯಂತ ಆರಂಭಗೊಂಡು ಎಪ್ರಿಲ್ 10 ರ ತನಕ ಮುಂದುವರಿಯಲಿದೆ.
ಅದೇ ರೀತಿ ಈ ದೇಶದ ನಾಗರಿಕರಿಗೆ ಹಾಗೂ ಪ್ರಮುಖವಾಗಿ ಮುಸ್ಲಿಮರಿಗೆ ಕಂಟಕವಾದ NRC CAA ಜಾರಿಯ ವಿರುದ್ಧ ದೇಶಾದ್ಯಂತ ಐತಿಹಾಸಿಕ ಹೋರಾಟ ಆರಂಭಗೊಂಡಿದೆ, ಈ ಕಾಯಿದೆ ಹಿಂಪಡೆಯುವ ತನಕ ಹೋರಾಟ ಮುಂದುವರಿಯಲಿದೆ
#BycottCAA
NRC CAA ಜ್ಯಾರಿಗೊಳಿಸಲು ಕೇಂದ್ರ ಸರಕಾರದ ಅಧಿಸೂಚನೆ.
ಸರಕಾರಕ್ಕೆ ಒಂದು ಎಚ್ಚರಿಕೆ.!!
ಮುಸಲ್ಮಾನರನ್ನು ಬಿಟ್ಟು ದಲಿತರನ್ನು ಬಿಟ್ಟು ಕ್ರೈಸ್ತರನ್ನು ಬಿಟ್ಟು ಹಿಂದುಳಿದ ವರ್ಗಗಳನ್ನು ಬಿಟ್ಟು ಹಿಂದೂ ರಾಷ್ಟ್ರ ಮಾಡುವ ಕನಸು ನಿಮ್ಮಲಿದ್ದರೆ, ಆ ಕನಸನ್ನು ನನಸು ಮಾಡ್ಲಿಕೆ ಈ ದೇಶದ ಭಾರತೀಯರು, ಸಂವಿಧಾನ ಪ್ರೆಮಿಗಳು ಬಿಡುವುದಿಲ್ಲ..
#BycottCAA
ಇಂದಿನಿಂದ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ(CAA) ಜಾರಿ
ಕೇಂದ್ರದಿಂದ ಅಧಿಸೂಚನೆ ಪ್ರಕಟ ...!!!
ಪಶ್ಚಿಮ ಬಂಗಾಳದ CM
ತಮಿಳುನಾಡು CM,ಕೇರಳ CM,ಪಂಜಾಬ್ CM ಗಳ ವಿರೋಧ..
ಅಲ್ಪಸಂಖ್ಯಾತ ಮುಸಲ್ಮಾನರ ಕಣ್ಮಣಿ ಕರ್ನಾಟಕದ CM ಸಿದ್ದರಾಮಯ್ಯ ಜೀ ಯಾರ ಆದೇಶಕ್ಕೆ ಕಾಯುತಿದ್ದಾರೆ.?
@siddaramaiah@INCKarnataka@DKShivakumar