ಹುಬ್ಬಳ್ಳಿಯ ಬಿಜೆಪಿ ಕಾರ್ಯಕರ್ತೆಯ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸುವ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ,ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಮಗನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದರೂ ನ್ಯಾಯ ಕಾಣಿಸುತ್ತಿಲ್ಲವೇ?ರಾಜಕೀಯ ನೋಡಿ ಪ್ರಕರಣ ದಾಖಲಿಸುವುದು ಆಯೋಗದ ಕೆಲಸವೇ?ಸಂತ್ರಸ್ತೆಗೆ ನ್ಯಾಯ ಯಾವಾಗ? @NCWIndia#JusticeForPtrvctm
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಋತುಮತಿಯನ್ನು ಗ್ರಾಮದಿಂದ ಹೊರಗಿಡುವ ಅತ್ಯಂತ ಭಯಾನಕ ಅನಿಷ್ಟ ಪದ್ಧತಿಯು ಚಾಲ್ತಿಯಲ್ಲಿತ್ತು. ಇದರ
ವಿರುದ್ಧ ಜನಜಾಗೃತಿ ಮೂಡಿಸಿ ಅಧಿಕೃತವಾಗಿ ಕೊನೆಗೂಳಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧ್ಯಕ್ಷೆ ಡಾ.ನಾಗಲಕ್ಷ್ಮಿಯವರಿಗೆ ಹಾಗೂ ತಂಡಕ್ಕೆ ಅಭಿನಂದನೆಗಳು.
ಮಾನ್ಯ @CMofKarnataka@siddaramaiah ನವರೆ ಪುತ್ತೂರು ಶಾಸಕ @AshokRaiestate ರವರಿಗೆ ತಮ್ಮ ನೂತನ ದ್ವೇಷ ಭಾಷಣ ಕಾಯಿದೆಯನ್ನು ಉದ್ಘಾಟನೆ ಮಾಡಬೇಕೆಂಬ ಆಸೆ ಇತ್ತು ಎಂದು ಕಾಣುತ್ತಿದೆ.
ಹಾಗಾಗಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ
ಪೋಲೀಸರ ಕಾಲರ್ ಗೆ ಕೈ ಹಾಕಲು ಸೂಚನೆ ನೀಡಿ ಹಾಗೂ ಇದರಲ್ಲಿ ನಿಮ್ಮ ಮೇಲೆ ಕೇಸಾದರೆ ನಿಮ್ಮ ಲಾಯರ್ ಖರ್ಚು
ಚುನಾವಣೆ ಬಂದಾಗ ಎಸ್ಡಿಪಿಐ-ಬಿಜೆಪಿ ಹೇಳುವ @ಮಿಥುನ್ ರೈ ಯವರೇ ಇತ್ತೀಚೆಗೆ ಕುಡುಪುವಿನಲ್ಲಿ ಅಶ್ರಫ್ ಗುಂಪುಹತ್ಯೆ,ರಹ್ಮಾನ್ ಕೋಲ್ತಮಜಲ್ ಹತ್ಯೆಯಾದಾಗ ಎಲ್ಲಿದ್ರೀ? ಈ ಎರಡೂ ಹತ್ಯೆಗೆ ನ್ಯಾಯ ತೆಗೆದುಕೊಡದ ನಿಮ್ಮ ಕೇಸರಿಶಾಲು ಬುದ್ಧಿಯನ್ನು ಜನ ಅರಿಯುತಿದ್ದಾರೆ.
In a system dominated by money power & muscle power, SDPI stands firm that political power must belong to the common people.
In Kerala local body polls, @SDPIKeralaState backed Sheena Manish (SC) in Vengola GP, Ernakulam — and ensured her victory.
Her tears of joy say it all. This is people-centric politics. ✊
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
ಚಿಕ್ಕಮಗಳೂರು : ಅಯ್ಯಪ್ಪ ಮಾಲೆ ವಿಷಯಕ್ಕೆ ಸಂಬಂಧಿಸಿದಂತೆ, ಕಾಲೇಜಿನಲ್ಲಿ ನುಗ್ಗಿ ಗಲಾಟೆ ಮಾಡಿದ ಬಿಜೆಪಿ – ಬಜರಂಗದಳದ ಕಾರ್ಯಕರ್ತರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಶಿಕ್ಷಣ ಕ್ಷೇತ್ರದ ವಾತಾವರಣ ಹಾಳು ಮಾಡಲು ಯಾವ ಕಾರಣಕ್ಕೂ ಪೊಲೀಸ್ ಇಲಾಖೆ ಅವಕಾಶ ನೀಡಬಾರದು...
@HMOKarnataka @DGP_Karnataka @ckmpolice
Worrying signals from the economy are being overlooked. The much-touted 8.2% Q2 GDP growth is an exception in an otherwise bleak landscape. Policymakers must take these warnings seriously to prevent a major economic setback. #Economy#IndianEconomy
ಮೋದಿಗೆ ಬೈದಿದ್ದಾನೆ ಎಂಬ ಕಾರಣ ನೀಡಿ ಯುವಕನಿಗೆ ಗುಂಪು ಹಲ್ಲೆ.
ಹಲ್ಲೆ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಹೆಸರೆತ್ತಿ ಕೀಳುಮಟ್ಟದ ಪದ ಬಳಕೆ.
ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ಮೆರೆಯುವ ಇಂತಹವರ ವಿರುದ್ಧ ಸಂಬಂಧ ಪಟ್ಟವರು ಕಾನೂನು ಕ್ರಮ ಕೈಗೊಳ್ಳುವರೇ?
@CMofKarnataka@siddaramaiah@DgpKarnataka
ಮೋದಿಗೆ ಬೈದಿದ್ದಾನೆ ಎಂಬ ಕಾರಣ ನೀಡಿ ಯುವಕನಿಗೆ ಗುಂಪು ಹಲ್ಲೆ.
ಹಲ್ಲೆ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಹೆಸರೆತ್ತಿ ಕೀಳುಮಟ್ಟದ ಪದ ಬಳಕೆ.
ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ಮೆರೆಯುವ ಇಂತಹವರ ವಿರುದ್ಧ ಸಂಬಂಧ ಪಟ್ಟವರು ಕಾನೂನು ಕ್ರಮ ಕೈಗೊಳ್ಳುವರೇ?
@CMofKarnataka@siddaramaiah@DgpKarnataka
ಬೀಫ್ ರಫ್ತಿನಲ್ಲಿ ಜಗತ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ.ನೆರೆಯ ಗೋವಾ,ಕೇರಳ ಹಾಗೂ ಈಶಾನ್ಯ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಸ್ವತಃ ಬಿಜೆಪಿಯೆ ಮತದಾರರಿಗೆ ಪ್ರಣಾಳಿಕೆಯಲ್ಲಿ ಸ್ವಾದಿಷ್ಟಕರವಾದ ಬೀಫ್ ಪೊರೈಕೆಯ ಭರವಸೆ ನೀಡುತ್ತದೆ.ರಫ್ತು ಮಾಡುವ ಆ ಬೀಫ್ ಯಾವುದು?ಅದು ದಕ.ಕ ಜಿಲ್ಲೆಯಲ್ಲಿ ಯಾವೆಲ್ಲಾ ಸ್ಟಾಲ್ ನಲ್ಲಿ ಪೂರೈಕೆ ಮಾಡಲಾಗುತ್ತದೆ1/3
ಸಂಘಪರಿವಾರದ ಗೂಂಡಾಗಳು ಅನೈತಿಕ ಪೋಲಿಸ್ ಗಿರಿ ನಡೆಸುವ ಸಂದರ್ಭದಲ್ಲಿ ದೇವಸ್ಥಾನಗಳಿಗೆ ತೆರಳಿ ಅರಿವು ಮೂಡಿಸದ ಇಲಾಖೆಯು ಇಂದು ಯಾರೋ ಇಬ್ಬರು - ಮೂವರು ಜಾನುವಾರ ಸಾಗಾಟ ಮಾಡಿದ್ದಾರೆಂದು ಇಡೀ ಮಸೀದಿಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ.
@CMofKarnataka ಮುಸ್ಲಿಂ ಸಮುದಾಯ ಎಂದರೆ ಏನು ನಿಮಗೆ ಕ್ರಿಮಿನಲ್ ಗಳ ತರಹ ಕಾಣುತ್ತಿದೆಯೇ !!?
ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2