ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
ಸಿಎಂ @DKShivakumar ಸರ್ಕಾರದಲ್ಲಿ ಆರೋಗ್ಯ ಸಚಿವ,ಮಾಜಿ ಸಭಾಧ್ಯಕ್ಷ @utkhader ಕ್ಷೇತ್ರವ್ಯಾಪ್ತಿಗೊಳಪಟ್ಟ ಕಲ್ಲಾಪು ಪಟ್ಲದಲ್ಲಿ ಕೊಳಚೆ ನೀರಿನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿನಾಮ ಬೀರಲಾಗುತ್ತಿದೆ.ಅಲ್ಲದೇ ಇದರ ಪಕ್ಕದಲ್ಲೇ ಸರ್ಕಾರಿ ಶಾಲೆಯೊಂದಿದ್ದು,ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಅನಾರೋಗ್ಯ ಹರಡಲಾಗುತ್ತಿರುವುದು ಖೇಧಕರ ಬೆಳವಣಿಗೆ
ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
ದ.ಕ ಜಿಲ್ಲೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಯವರನ್ನು ಯಾವುದೇ ಸಮರ್ಥ ಮತ್ತು ಪಾರದರ್ಶಕ ಕಾರಣಗಳಿಲ್ಲದೆ ವರ್ಗಾವಣೆ ಮಾಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. @CMofKarnataka & @PriyankKharge ಯವರು ಜನತೆಗೆ ಸ್ಪಷ್ಟನೆ ನೀಡಬೇಕು.
ರಾಷ್ಟ್ರೀಯ ಹೆದ್ದಾರಿ 75 ನೇ ಕಣ್ಣೂರು ರಸ್ತೆಯಲ್ಲಿ ಫ್ಲ್ಯಾಟ್ ಒಂದರ ಡ್ರೈನೆಜ್ ನೀರು ಹಾದು ಹೋಗುತ್ತಿದ್ದು ಇದರಿಂದ ದ್ವಿಚಕ್ರ ಸವಾರರು ಹಾಗೂ ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸರಿಪಡಿಸಲು ಆಗ್ರಹಿಸುತ್ತಿದ್ದೆನೇ.
@mangalurucorp@SmartMangaluru@DCDKOfficial@daijiworldnews
ಈ ಕೋಮುಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ಧಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು.
ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ.
ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ.
@CMofKarnataka@osd_cmkarnataka@DKShivakumar@DgpKarnataka@CPBlr
ಯಾವುದನ್ನೂ ಮುಚ್ಚಿಡಲಾಗದ ಒಂದು ನೂಲಿಗೆ ಇಷ್ಟೆಲ್ಲಾ ಮಾನ್ಯತೆ ನೀಡುವ ಶಾಸಕರು,ಸಚಿವರು/ಸರಕಾರ...!
ಹೆಣ್ಣುಮಕ್ಕಳ ಶಿರವನ್ನು ಮುಚ್ಚಿಡುವ ವಸ್ತ್ರಕ್ಕೆ ಯಾಕಿಲ್ಲ ಮಾನ್ಯತೆ..?
ನೂಲಿನ ಮನೆಗೆ ದೌಡು ನ್ಯಾಯದ ಭರವಸೆ.!
ಶಿರ ವಸ್ತ್ರಕ್ಕೆ ನ್ಯಾಯ ಕೇಳಿದರೂ ನೆರೆ ರಾಷ್ಟಕ್ಕೆ ಹೋಗಲು ಬಿಟ್ಟಿ ಸಲಹೆ..!
@siddaramaiah@HKPatilINC@drmcsudhakar
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
ಉಮ್ರಾ/ವಿಸಿಟ್/ತಾತ್ಕಾಲಿಕ ವೀಸಾದ ಭಾರತೀಯರು ಏಪ್ರಿಲ್ 18ರೊಳಗೆ ಸೌದಿ ತೊರೆಯಬೇಕಾದ ತುರ್ತು ಪರಿಸ್ಥಿತಿಯಲ್ಲಿ, ವಿಮಾನ ದರಗಳನ್ನು ₹1 ಲಕ್ಷದವರೆಗೆ ಏರಿಸಿರುವುದು ಅನ್ಯಾಯ. ವಿದೇಶಾಂಗ ಸಚಿವಾಲಯ @MEAIndia ತಕ್ಷಣ ಮಧ್ಯಪ್ರವೇಶಿಸಿ ಸಾಮಾನ್ಯ ದರ ನಿಗದಿ ಮಾಡಿ ಭಾರತೀಯರಿಗೆ ನೆರವಾಗಬೇಕು. @DrSJaishankar ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ಮಾನ್ಯ @DgpKarnataka ರವರೇ, ಉಣ್ಣ್ಗಲ್ ಪಾಪಣ್ಣ ಎಂಬ ಸಂಘಿಯೊಬ್ಬ, ಪ್ರಸ್ತುತ ದಾವಣಗೆರೆ ಉಪಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತಿರುವ, ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಯವರನ್ನು ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಬಾಂಗ್ಲಾ ದಿಂದ ಬಂದ ಭಯೋತ್ಪಾದಕ ಎಂದು ನಿಂದಿಸಿರುತ್ತಾನೆ.
1/2
ದ.ಕನ್ನಡ ಜಿಲ್ಲೆಯ ಕೆಲವು ಎಲ್ ಪಿಜಿ ಪಂಪುಗಳಲ್ಲಿ ಪರಿಷ್ಕೃತ ದರಕ್ಕಿಂತ ಅಧಿಕ ಬೆಲೆಯಲ್ಲಿ ಗ್ಯಾಸ್ ಮಾರಾಟ ಮಾಡಿ ಗ್ರಾಹಕರಿಂದ ಲೂಟಿ ಮಾಡುತ್ತಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿಸುತ್ತಿದ್ದೇವೆ.@DCDKOfficial
ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳಿಂದ ಹಾಗೂ ಇತರ ಸಮಸ್ಯೆಗಳಿಂದ ಜನಸಾಮಾನ್ಯರು ಪರಿತಪಿಸುತ್ತಿರುವಾಗ ಸದನದಲ್ಲಿ ಶಾಸಕರು ಐಪಿಲ್ ಟಿಕೆಟ್'ಗೋಸ್ಕರ ಆಗ್ರಹಿಸಿರುವುದು ಮತ್ತು ಮಾನ್ಯ ಸ್ಪೀಕರ್ @utkhader ಸಾಹೇಬ್ರು ಶಾಸಕರ ಕುಟುಂಬಕ್ಕೆ 4 ಟಿಕೆಟ್'ಗಳನ್ನು ನೀಡುವಂತೆ ಸೂಚಿಸಿರುವುದು ಹಾಸ್ಯಾಸ್ಪದ ಹಾಗೂ ನಾಚಿಕೆಗೇಡಿನ ಸಂಗತಿ...
@CMofKarnataka
ಉಜಿರೆ : ತನ್ನ ಹಿಂದೂ ಸಹಪಾಠಿಗಳೊಂದಿಗೆ ಜಾತ್ರೆಗೆ ಹೋದ ಮುಸ್ಲಿಂ ವಿದ್ಯಾರ್ಥಿಗೆ "ನೀವು ಬ್ಯಾರಿಗಳು ಟೆರರಿಸ್ಟ್ಗಳು" ಎಂದು ಹೇಳಿ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ ಹಾಗೂ ಅಮಾನವೀಯ ಕೃತ್ಯ. ಇಂತಹ ಅನೈತಿಕ ಪೊಲೀಸ್ ಗಿರಿ ನಡೆಸಿದ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
@spdkpolice
ಕಡೂರು APMC ರಾಗಿ ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಖಂಡನೀಯ. ವಾರಗಟ್ಟಲೆ ಸಾಲಿನಲ್ಲಿ ನಿಂತಿರುವ ರೈತರನ್ನು ಕಡೆಗಣಿಸಿ ಹಣ ಕೊಟ್ಟವರ ರಾಗಿ ಮೊದಲು ಖರೀದಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅನ್ನದಾತರಿಗೆ ಅನ್ಯಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.
@KRBaiyegowda @ksanandmlakaduru @afsarkodlipet
ಧರ್ಮ ಧರ್ಮಗಳ ಮಧ್ಯೆ ಪರಸ್ಪರ ಶಾಂತಿಯನ್ನು ಬೆಸೆಯಬೇಕಾಗಿದ್ದ ಮಾಧ್ಯಮಗಳು ಒಂದು ಧರ್ಮವನ್ನು ಅವಹೇಳಿಸಿ ಇನ್ನೊಂದು ಧರ್ಮದವರನ್ನು ಉದ್ರೇಕಿಸುವ ರೀತಿಯಲ್ಲಿ ಹೆಡ್ಲೈನ್ ಹಾಕಿರುವುದು ಖಂಡನೀಯ ಮತ್ತು ಕಾನೂನು ಬಾಹಿರ. ಇಂತಹ ಮಾಧ್ಯಮಗಳ ವಿರುದ್ಧ ಸರಕಾರವು ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
@CMofKarnataka@DrParameshwara
A 28-year-old #Muslim truck driver, Aamir, was killed in #Bhiwadi, #Rajasthan, with his family alleging that cow vigilantes linked to #BajrangDal shot him dead.
The sole breadwinner from #Palla village in #Haryana, he leaves behind a four-month-pregnant wife, a two-year-old daughter, and a sister whose wedding was planned after Eid. His family says he was targeted simply for being Muslim and was later labelled a cow smuggler to justify the attack.
Police initially denied that he had been shot, attributing his injuries to stone pelting, while the family insists he was shot in the head without warning.
“He had gone out to do some work in his pickup truck. Bajrang Dal members and cow vigilantes rammed their vehicle into his pickup. The vehicle stopped, and without saying a word, he was shot in the head.”
That is how Zubair, the uncle of 28-year-old Aamir, describes the last moments of his nephew’s life.
An FIR has been registered against unidentified persons and members of Bajrang Dal, but no arrests had been made at the time of reporting.
"ಇರಾನ್ ಅಧ್ಯಕ್ಷರಾಗಿದ್ದ ರಯೀಸಿ ರವರ ಸಾವಿಗೆ ಮರುಗಿದ್ದ ಮೋದಿಯವರು,ಖಮೇನಿ ಹತ್ಯೆಯಾದಾಗ ಮೌನ ತಾಳಿರುವುದು ಕೇವಲ ರಾಜತಾಂತ್ರಿಕತೆಯೇ?ಅಥವಾ ಎಪ್ಸ್ಟೀನ್ ಫೈಲ್ಸ್ನಲ್ಲಿ ಹೊರಬರುತ್ತಿರುವ ಸ್ಫೋಟಕ ಮಾಹಿತಿಗಳು MY FRIENDS ಶಕ್ತಿಶಾಲಿಗಳ ನಿದ್ದೆಗೆಡಿಸಿರುವಾಗ,ಭಾರತದ ನಿಲುವು ಕೂಡ ಬದಲಾಗುತ್ತಿದೆಯೇ?ಅಮೆರಿಕದ ಈ'ಕರಾಳ ಗುಟ್ಟು'ಗಳ ಭಯ ದೆಹಲಿಯ 1/2
In #DakshinaKannada's #Ullal, a post that went viral on social media threatening to bomb a masjid has caused anxiety across the district.
Taking the matter seriously, the police have registered a suo-motu case.
A threat was issued on social media stating that a bomb would be exploded in front of the #UllalMasjid in #Ullal town, #Mangaluru.
Consequently, a suo-motu case has been registered at the Ullal police station.
An FIR has been filed in this regard under the instructions of Mangaluru Police Commissioner Sudhir Reddy.
It is alleged that an individual named Shankar posted a threatening comment on a post related to #Hindutva group member #SuhasShetty, which was on an Instagram account called '#TeamKalki'.
The comment reportedly read, "Support me bro, I will carry out a bomb blast near Ullal Masjid." After this comment became publicly visible, it caused significant outrage and fear.
Since the threatening post on social media had the potential to disturb public peace, the #UllalPolice registered a suo-motu case and have begun an investigation.
A special team has been formed and a net has been cast to trace and arrest the accused.
Additionally, precautionary measures have been taken to prevent any untoward incident, and the security apparatus has been strengthened, police officials stated.
Overall, police officers have made it clear that since such threat messages on social media pose a serious challenge to law and order, strict action will be taken against those found guilty.