ಕೇವಲ ಟೊಯೋಟಾ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಅಸಮರ್ಥವಾದ ಈ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು.ಇಂತಹ ಅಯೋಗ್ಯ ಸರ್ಕಾರದಿಂದ ದಿನೇದಿನೇ ಜನಸಾಮಾನ್ಯರ ಬದುಕು ಕಷ್ಟಕರವಾಗುತ್ತಿದೆ ಸಾಧ್ಯವಾದರೆ ಟೊಯೋಟಾ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲವಾದರೆ ದೇಶವನ್ನೇ ಬಿಟ್ಟು ತೊಲಗಿ@KPCCPresident@CMofKarnataka
#WeWantJustice#StopHarassingToyotaEmployees
ಕಂಪನಿ ಉತ್ತಮವಾದ ಸೌಲಭ್ಯ ಒದಗಿಸುತ್ತೆನೆ ಎಂದು ನಂಬಿಸಿ ಒಳಗಡೆ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿರುವ ಆಡಳಿತ ಮಂಡಳಿ ವಿರುದ್ದ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ'
#WeWantJustice
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮಲ್ಲಿ ಕೇಳುವುದು ಕಂಪನಿಯಲ್ಲಿ ನಮಗೆ ಕೆಲಸದ ಭದ್ರತೆ ಮತ್ತು ನೈಸರ್ಗಿಕ ಕ್ರಿಯಗೆ ಸಮಯ ಕೊಡಿಸಿ ಎಂದು.
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ