ಆತ್ಮೀಯರೇ, ಈ ದಿನ ಕ್ರೈಸ್ ನ ಮಾನ್ಯ ED ಶ್ರೀ ನವೀನ್ ��ುಮಾರ್ ರಾಜುರವರು , JD ಶ್ರೀಮತಿ ಮಾಯಾದೇವಿ ಗಲಗಲಿ ರವರು ಹಾಗೂ DD ಶ್ರೀ ರಮೇಶ್ ಕುಂಬಾರ್ ರವರು, ಕ್ರೈಸ್ ನ್ನು ನಿರ್ದೇಶನಾಲಯ ಮಾಡಲು ಕಡತವನ್ನು FDಗೆ ಕಳಿಸಿದ್ದು ಎಲ್ಲಾ ನೌಕರರ ಹರ್ಷಕ್ಕೆ ಕಾರಣೀಭೂತರಾಗಿದ್ದು ಮಾನ್ಯರಿಗೆ ತುಂಬು ಹೃದಯದಿ��ದ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ @Fouzia_Taranum ಅವರು ಸೋಮವಾರ ಸಕಾಲ, #IPGRS, #CPGRAMS, ಸಿ.ಎಂ.ಜನಸ್ಪಂದನಾ, ಕಲಬುರಗಿ ಕನೆಕ್ಟ್ ಕುರಿತು ಜಿಲ್ಲಾ ಮಟ್ಡದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರು ವಿವಿಧ ತಂತ್ರಾಂಶದ ಮೂಲಕ ಸಲ್ಲಿಸುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು
@CMofKarnataka@DKShivakumar
2023 ನೇ ಸಾಲಿನ ವಿಧಾನಸಭಾ ಚುನಾವಣಾ ಪ್ರಯುಕ್ತ ಚಿತ್ತಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮತೀರ್ಥ & ದಂಡಗುಂಡ ಗ್ರಾಮಗಳಲ್ಲಿ ಠಾಣೆಯ ಅಧಿಕಾರಿ/ಸಿಬ್ಬಂದಿಗಳು ಮತ್ತು ITBP ಯ ಅಧಿಕಾರಿ/ಸಿಬ್ಬಂದಿಯವರು ಸೇರಿಕೊಂಡು ಪಥಸಂಚಲನ ಮಾಡಲಾಯಿತು.@isha_pant
ಕಲಬುರಗಿಯಲ್ಲಿ ಇದೇ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನಗಳ “ಕಲ್ಯಾಣ ಕರ್ನಾಟಕ ಉತ್ಸವ” ವಿಜೃಂಭಣೆಯಿಂದ ನಡೆಸಲು ನಿರ್ಧರಿಸಿದ್ದು, @SecretaryKKRDB ಅನಿರುದ್ಧ ಶ್ರವಣ ಪಿ. ಅವರು ಬುಧವಾರ ಕಲಬುರಗಿಯಲ್ಲಿ ವಿವಿಧ ಸಮಿತಿಗಳೊಂದಿಗೆ ಸಭೆ ನಡೆಸಿದರು.
ಎಲೆ ಮರೆ ಕಾಯಿಯಂತಿದ್ದ ವಸತಿ ಶಾಲೆಗಳ ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ ಅನಾವರಣಗೊಳಿಸಿ, ಅವರ ಸೃಜನಶೀಲ ಶಕ್ತಿ ಯನ್ನು ರಾಜ್ಯದ ಜನತೆಗೆ ಪರಿಚಯಿಸಲು ಬೃಹತ್ ವೇದಿಕೆ ಕಲ್ಪಿಸಿಕೊಟ್ಟ ಕಾಯಕ ಜೀವಿ ಮೇಜರ್ ಮಣಿವಣ್ಣನ್ ಸರ್ ಗೆ ಅನಂತ ಅನಂತ ನಮನಗಳು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳಿಗೆ ಇಲಾಖೆಯ ವೃಂದ ನೇಮಕಾತಿ ನಿಯಮದಲ್ಲಿ ಇಲಾಖೆ ನಮಗೆಲ್ಲ ಅನ್ಯಾಯ ಮಾಡುತ್ತಿದೆ ಆದರಿಂದ ಮಾನ್ಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ನಮಗೆ ನ್ಯಾಯ ಕೊಡಿಸಬೇಕೆಂದು ಕೊರುತ್ತೇವೆ.🙏🙏
ದೀಪಾವಳಿ ಹಬ್ಬದ ಪ್ರಯುಕ್ತ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹುನಗುಂದ ಇಲ್ಲಿಯ ವಿದ್ಯಾರ್ಥಿಗಳು ತಯಾರಿಸಿದ ಆಕಾಶ ಕಂದೀಲು (ಆಕಾಶಬುಟ್ಟಿ) @Captain_Mani72@DOMGOK@ShivanandP14
ಅಲ್ಪ ಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಿಂದ ಹೊಸದಾಗಿ ವೃಂದ(C&R) ನೇಮಕಾತಿ ನಿಯಮ ರಚನೆ ಆಗುತ್ತಿದ್ದು, ಇದರಲ್ಲಿ ಇಲಾಖೆಯ ಬೆನ್ನಲ್ಬು ಆಗಿ ಕಾರ್ಯ ��ಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರುಗಳಿಗೂ ಕೂಡಾ ಗ್ರೂಪ್ B ಯಿಂದ A ಗೆ ಇತರೆ ಅಧಿಕಾರಿಗಳಿಗೆ ನೀಡುವ ಅವಕಾಶವನ್ನು ನೀಡಲು ಕೋರುತ್ತೇವೆ.