ರಾಮಚಂದ್ರಾಪುರಮಠದ ಅರ್ಜಿಯನ್ನು ಮಾನ್ಯ ಮಾಡಿದ ರಾಜ್ಯ ಉಚ್ಚ ನ್ಯಾಯಾಲಯ ; ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಿದೆ.
ನ್ಯಾಯಾಲಯದ ಈ ಆದೇಶದಿಂದಾಗಿ ಶ್ರೀಗಳ ಮೇಲಿನ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂಬ ವಾದಕ್ಕೆ ಪುಷ್ಟಿ ಸಿಕ್ಕಿದೆ...
ಭಾರತಕ್ಕೆ ಬೇಕಾದುದು #ರಾಮನ ಸ್ಮರಣೆಯೇ ಹೊರತು #ಬಾಬರನದಲ್ಲ.ರಾಮನು ಭಾರತದ ಆತ್ಮ; ಭಾರತೀಯರೆಲ್ಲರ ಪಾಲಿನ ಪರಮಾತ್ಮ. ಬಾಬರ್ ಭಾರತದವನೇ ಅಲ್ಲ!
ಉಜ್ಬೇಕಿಸ್ತಾನದ ಫರ್ಗಾನಾ ನಗರದಿಂದ ಭಾರತದ ಮೇಲೆ ದಂಡೆತ್ತಿ ಬಂದ ದುರಾಕ್ರಮಣಕಾರಿಯನ್ನು ಭಾರತೀಯರು ರಾಮನ ಬದಲಿಗೆ... https://t.co/2gkdiGBWi9
ಸರ್, ರಾಜ್ಯ ಬಿಜೆಪಿ ನಾಯಕರು ಎಷ್ಟು ಮಂದಿ ಅವರ ವಿರುದ್ಧ ದೂರು ನೀಡಿದ್ದೀರಾ ಹೇಳಿ. ಎಷ್ಟು ದೂರುಗಳನ್ನ ನೀವು ಅವಹೇಳನ ಮಾಡುವವರ ಮೇಲೆ ಹಾಕಿರುವಿರಿ. ಕೊನೆಯದಾಗಿ ಹೇಳಿಬಿಡಿ, ಬಿಜೆಪಿ ಬೆಂಬಲಿಸಿ ಬರೆಯುವವರ ಪರ ಎಂತಹ ಕಷ್ಟ ಬಂದರು ನಿಲ್ಲುತ್ತೇವೆ ಎಂದು ಹೇಳಿ ನೋಡುವ.
#JustAsking#WakeUpKarnatakaBJP
ಮಧುರದ ಮಹಾಪೂರ ಇಂದು ಗಿರಿನಗರ!
ಅಹುದು, ಒಂದು ದ್ರೋಣವೆಂದರೆ ಹದಿನಾರು ಸೇರು; ಅಂಥ ಎಂಟು ದ್ರೋಣ-ಪ್ರಮಾಣದ, ತುಂಡಿಲ್ಲದ ಅಖಂಡ ಗೋಧಿಯ ಪರಿಶುದ್ಧ ಪಾಯಸದ ಮಹಾನೈವೇದ್ಯ ಇಂದು ರಾಮನಿಗೆ!
ಬಾಯಿ~ಬದುಕು ಮಧುರವಾಗಬೇಕೆನ್ನುವರೆಲ್ಲ ಬನ್ನಿರಿಂದು ಮಠಕ್ಕೆ...ಇತಿಹಾಸದ ಹೊಸ ಪುಟಕ್ಕೆ!
"ನಮಗೆ ವೋಟ್ ಹಾಕಿದವರು ಮಾತ್ರ ನಮ್ಮಿಂದ ಸೌಕರ್ಯ ಪಡೆಯಬಹುದು. ಹಾಕಿಲ್ಲದವರು ಏನೂ ಕೇಳಬಾರದು" ಎಂಬ ಕೆಟ್ಟ ಮನಸ್ಥಿತಿ ಯಾವುದೇ ರಾಜಕೀಯ ನಾಯಕರಲ್ಲಿರಬಾರದು, ವಿಶೇಷವಾಗಿ ರಾಜ್ಯದ ಆಡಳಿತ ನಡೆಸುವವರಲ್ಲಿ.
ಕಾಂಗ್ರೆಸ್ ನವರ ನೀಚ ಬುದ್ದಿ ನೋಡಿ!
ಕೇರಳದಲ್ಲಿ ರಸ್ತೆ ರಸ್ತೆಗಳಲ್ಲಿ ಗೋವನ್ನು ಕಡಿಯಲು ಕೈ
ಜೋಡಿಸುತ್ತಾರೆ
ಅದೇ ಮಧ್ಯಪ್ರದೇಶದಲ್ಲಿ ಗೋಶಾಲೆ ತೆರೆಯುತ್ತೇನೆ ಎಂದು ಹೇಳುತ್ತಾರೆ.
ನಂಬಿ ಓಟು ನೀಡಿದ್ರೆ ಅವರಿಗಿಂತ ದಡ್ಡ ಯಾರಿಲ್ಲ.
“ಮಧ್ಯಪ್ರದೇಶ ಗೋಶಾಲೆಯಿಂದ ಕೇರಳಕ್ಕೆ ಗೋವುಗಳ ಸಾಗಾಟ ಮಾಡುವ ಹಾದಿ ಇದ್ರೂ ಇರಬಹುದು”
दीपावली की सभी देशवासियों को हार्दिक बधाई। मेरी कामना है कि प्रकाश का यह पावन पर्व सबके जीवन में सुख, शांति एवं समृद्धि लेकर लाए।
Happy Diwali! May this festival bring happiness, good health and prosperity in everyone’s lives. May the power of good and brightness always prevail!
#ಮಹಾನಂದಿ_ಗೋಲೋಕ ; 34 ವಿವಿಧ ಭಾರತೀಯ ಗೋತಳಿಗಳನ್ನು ಹೊಂದಿರುವ ವಿಶ್ವದ #ಏಕೈಕ#ಗೋಶಾಲೆ
ಹೊಸನಗರ Sri RamachandrapuraMatha ದಲ್ಲಿರುವ ಈ ಗೋಶಾಲೆ, ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ #ಗೋಸಂರಕ್ಷಣೆ -... https://t.co/i8HqrK3b4t
#Avani ಎಂಬ ಹುಲಿಯನ್ನು ಕೊಂದಿರುವುದನ್ನು ವಿರೋಧಿಸುತ್ತಿರುವವರಿಗೆಲ್ಲ ಒಂದು ವಿಷಯ ಹೇಳ್ತೇನೆ ಕೇಳಿ.
ಅದ್ಯಾವನೋ ಟಿಪ್ಪು ಅಂತೆ.ಅವನು ಅಮಾಯಕ ಹುಲಿಯನ್ನ ಕೊಂದಿದ್ದ ಅಂತೆ. ಅವನ ಜಯಂತಿ ಈ ಕರ್ನಾಟಕ ಮೈತ್ರಿ ಸರ್ಕಾರದವರು ಮಾಡ್ತಾರಂತೆ.!
ಹುಲಿಯನ್ನು ಕೊಂದಿದ್ದೆ ತಪ್ಪು, ಆ ಪ್ರಾಣಿ ಹಂತಕನ ಜಯಂತಿ ಮಾಡೋದು ಕೂಡ ತಪ್ಪಾಗಲ್ವಾ?
#ಫಿಟ್ಟಿಂಗ್ 😂
UP & other BJP ruled state governments must now formulate a strong well financed Goshala building programme and implement the same by April 2019. We have more less stopped cow slaughter in these states but the freed cows are roaming the fields to eat crops causing financial loss
ಪ್ರಾಣಿ ಹಿಂಸೆ ಮಹಾಪಾಪ ನಿಜ. ಆದರೆ 13 ಜನರನ್ನು ಕೊಂದ ಮನುಷ್ಯ ಮಾಂಸದ ರುಚಿ ಹತ್ತಿದ್ದ ನರಭಕ್ಷಕ ಹುಲಿಯನ್ನು ಕೊಲ್ಲದೇ ಬೇರೆ ದಾರಿ ಏನಿದೆ ಹೇಳಿ? ಸುಪ್ರೀಂ ಕೋರ್ಟ್ ಮತ್ತು ಅರಣ್ಯ ಇಲಾಖೆಯ ಆದೇಶವನ್ನು ಆಧರಿಸಿಯೇ ಈ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಇದನ್ನೇ... https://t.co/brUCTIwpNn