ATL MARATHON INNOVATION 2023-24vಸಾಲಿನಲ್ಲಿ Health Monitering kit for school ಎಂಬ ಪ್ರಾಜೆಕ್ಟ್ ತಯಾರಿಸಿ ಮಂಡಿಸಿದ ಸರಕಾರಿ ಪ್ರೌಢಶಾಲೆ - ನಡ, 9 ನೇ ತರಗತಿ ವಿದ್ಯಾರ್ಥಿನಿ ರಿಯಾಝ್ ಎ.ಪಿ ಇವರ ಮಗಳಾದ ರಾಯಿಶಾ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ತಮಗೆ ಅಭಿನಂದನೆಗಳು
#WIM#Congrats
@Nisha_sha_07 ಗಂಭೀರ ಪ್ರಕರಣಗಳನ್ನು "ಯೋಗ್ಯ ಪ್ರಕರಣವಲ್ಲ"ವೆಂದು ಹೇಳುವ @siddaramaiah ನೇತೃತ್ವದ @INCKarnataka ಸರಕಾರವು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು RSS ಮುಂದೆ ಸಂಪೂರ್ಣವಾಗಿ ಮಂಡಿಯೂರಿ RSS ನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ.
ಅಭಿನಂದನೆಗಳು.
ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ, ಆತ್ಮೀಯರು ಹಾಗೂ ಪಕ್ಷದ ನಾಯಕರಾದ "ರಶೀದ್ ಬೆಳ್ತಂಗಡಿ" ಇವರಿಗೆ ತುಂಬು ಹೃದಯದ ಅಭಿನಂದನೆಗಳು.
#Congratulations
ಮಾನ್ಯ @siddaramaiah ರವರೆದ.ಕ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ನ ಕೂಗು ಇಂದು ನಿನ್ನೆಯದಲ್ಲ,ಈ ಬಾರಿಯಾದರೂ ಜಿಲ್ಲೆಗೆ ಮಂಜೂರಾಗಬಹುದೆಂಬ ನಿರೀಕ್ಷೆ ಇತ್ತು,ಆದರೆ ಈ ಬಾರಿಯು ದ.ಕ ಜಿಲ್ಲೆಯ ಜನತೆಯ ನಿರೀಕ್ಷೆ ಹುಸಿಯಾಗಿದೆ ಹಾಗೂ ಆ ಮೂಲಕ ಜನಾಕ್ರೋಶ ಬುಗಿಲೇಳ್ತಾ ಇದೆ.ಅದು ಕಟ್ಟೊಡೆಯುವ ಮುನ್ನವೇ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು1/2
"No one left; they are all gone."
Palestinian children are in agony after losing all their family members in an Israeli occupation attack on displacement centers in Rafah.
ವಿಜಯೋತ್ಸವದ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಸೀದಿಗಳ ಮುಂಭಾಗದಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿ ದೊಡ್ಡ ಗಲಭೆಗೆ ಪ್ರಯತ್ನ ಪಡುತ್ತಿದ್ದಾರೆ ಕೆಲವು ದಿನಗಳ ಹಿಂದೆ ಕರೋಪಾಡಿಯಲ್ಲಿ ನಡೆದ ರೀತಿಯಲ್ಲಿ ಇಂದು ಬೋಳಿಯಾರ್ ಮಸೀದಿ ಮುಂಭಾಗದಲ್ಲಿ ನಡೆದಿದೆ, 1/2
@Shadathbajathor ಕರೋಪಾಡಿ ಮಸೀದಿ ಬಳಿ ವಿಜಯೋತ್ಸವ ನೆಪದಲ್ಲಿ ಪುಂಡಾಟಿಕೆ ನೆಡೆಸುತ್ತಿರುವ ಈ ಸಂಘಿಗಳಿಗೆ ಯಾವುದೇ ಸೆಕ್ಷನ್ ಇಲ್ಲವಾ? ಮಾನ್ಯ@spdkpolice ರವರೇ? ಊರಿನ ಶಾಂತಿಯನ್ನು ಕದಡುವ ಇಂತವರನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಬಾರೀ ಬೆಲೆ ತರಬೇಕಾದೀತು. ಮಾನ್ಯ ಗೃಹ ಮಂತ್ರಿ @DrParameshwara ರವರು ದ ಕ ಜಿಲ್ಲೆಯ ಕಡೆ ಸ್ವಲ್ಪಗಮನ ಹರಿಸುವುದು ಉತ್ತಮ.
ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಗುಂಡಮಜಲು ಮಸೀದಿಯ ಮುಂಭಾಗದಲ್ಲಿ ಬಿಜೆಪಿ ಸಂಘಪರಿವಾರದ ಗೂಂಡಾಗಳು ವಿಜಯೋತ್ಸವದ ಹೆಸರಿನಲ್ಲಿ ಅಕ್ರಮ ಕೂಟ ಕಟ್ಟಿ, ಪ್ರಚೋದನಕಾರಿ ಘೋಷಣೆ ಕೂಗಿ ಭಯದ ವಾತಾವರಣ ನಿರ್ಮಾಣ ಮಾಡಿ, ನಾಡಿನ ಶಾಂತಿಗೆ ಭಂಗ ತರುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ 1/2
@MRiyaz_SDPI ಮೇಲೆ @compolmlr 107 ದಾಖಲಿಸಿ RSSನ ಮುಂದೆ ಬ್ಯಾಲೆನ್ಸಿಂಗ್ ಮಾಡಲು ಹೊರಟಿದೆಯಾ?
ಇದೇ ರೀತಿಯ 107 ಪ್ರಕರಣ ಕೋಮುವಿಷ ಭಾಷಣಕಾರರಾದ ಶರಣ್ ಪಂಪ್ವೆಲ್,ಕಲ್ಲಡ್ಕ ಭಟ್ಟನ ವಿರುದ್ಧ ಎಷ್ಟು ಸಲ ದಾಖಲು ಮಾಡಿದ್ದೀರಿ?ಸರ್ಕಾರ ಬದಲಾದರು ಬಿಜೆಪಿಯ ಆದೇಶವೇ ಮಂಗಳೂರಿನಲ್ಲಿ ಜಾರಿಯಾಗುತ್ತಾ ಇರುವುದು@INCKarnatakaಕ್ಕೆ ನಾಚಿಗೇಡು 2/2
ನಮಾಝ್ ವಿಚಾರವಾಗಿ RSSನ ಒತ್ತಡಕ್ಕೆ ಮಣಿದು ಮುಸ್ಲಿಮರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿದ ನಂತರ ಸಾರ್ವಜನಿಕರಿಂದ ತೀವ್ರ ಸ್ವರೂಪದ ಆಕ್ಷೇಪ ಬಂದು ಇದೀಗ ಅದನ್ನು ಹಿಂಪಡೆಯಲಾಯಿತು.ಆದರೆ ಇದೇ ವಿಚಾರಕ್ಕೆ ಭಜರಂಗದಳದ ಲೋಕ್ಲಾಸ್ ನಾಯಕೊಬ್ಬನ ಪ್ರಚೋದನಕಾರಿ ಹೇಳಿಕೆಗೆ ಉಡುಪಿಯಲ್ಲಿ ಮಾಧ್ಯಮದ ಮುಂದೆ ಉತ್ತರ ನೀಡಿದ SDPIಯ ರಾಜ್ಯ ಸಮಿತಿ ಸದಸ್ಯ 1/2
ಧರ್ಮ ಸಂಘರ್ಷಕ್ಕೆ ಬಳಸಿಕೊಂಡಿರುವುದು ಅನಿರೀಕ್ಷಿತವಲ್ಲ @PumpwellSharan ಮೊದಲು ಸಾಮೂಹಿಕ ಹನುಮಾನ್ ಚಾಲಿಸಾ ವನ್ನು ಈಶ್ವರಿ ಮ್ಯಾನ್ ಪವರ್ ಕಛೇರಿಯೊಳಗೆ ನಡೆಸಲಿ ಅಲ್ಲಿ ಶುದ್ದೀಕರಣವಾದ ನಂತರ ಬೀದಿಗೆ ಬರಲಿ 2/2
ಮಂಗಳೂರಿನ ಅನೇಕ ಪ್ರಮುಖ ರಸ್ತೆ ಗಳನ್ನು ಬಂದ್ ಮಾಡಿ ವಿವಿಧ ಧರ್ಮೀಯರು ಹಬ್ಬ ಹರಿದಿನಗಳನ್ನು ಆಚರಿಸುವಾಗ ವಾಣಿಜ್ಯ ಪ್ರದೇಶಕ್ಕಿಂತ ತುಂಬಾ ದೂರದಲ್ಲಿರುವ ಒಳ ರಸ್ತೆಯ ಒಂದು ಬದಿಯಲ್ಲಿ ಕೇವಲ ಐದು ನಿಮಿಷ ಕಾಲ ನಮಾಝ್ ನಿರ್ವಹಿಸಿದನ್ನು ಬಕ ಪಕ್ಷಿಯಂತೆ ಕಾಯುತ್ತಿರುವ ಶರಣ್ ಪಂಪ್ವೆಲ್ ನಂತಹ ಕೋಮುವಾದಿಗಳು 1/2
BJP ರಾಜ್ಯಾಧ್ಯಕ್ಷರೇ,ಗೃಹಮಂತ್ರಿ ಯವರು ನಿಮ್ಮವರೇ ಆಗಿರುವಾಗ ನೀವು ಯಾವುದೇ ಅನಾಹುತ ಮಾಡಿಕೊಳ್ಳುವ ಅಥವಾ ಭಯ ಪಡುವ ಅವಕಾಶ ಬರುವುದಿಲ್ಲ. ರೌಡಿ ಎಂ.ಎಲ್.ಎ ರವರು ಕಾಂಗ್ರೆಸ್ ಪಕ್ಷದ ಮತ್ತೊಂದು ಗ್ಯಾರಂಟಿ ಮೂಲಕ ಸ್ಟೇಷನ್ ಅಲ್ಲೇ ಜಾಮೀನು ಪಡೆದು ಹೊರಗೆ ಬಂದಿರುತ್ತಾರೆ !!!!
#GuaranteeGovt
SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿಧ್ಯಾರ್ಥಿನಿಗೆ SDPI ವತಿಯಿಂದ ಸನ್ಮಾನ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಂ.ಅಂಕಿತ ಬಸಪ್ಪ ಕೊನ್ನೂರು ಆವರಿಗೆ ಅವರದ್ದೇ ಹುಟ್ಟೂರಾದ ವಜರ ಮಟ್ಟಿ ಊರಿನ ನಾಗರಿಕರು ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯ ವೇದಿಕೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ವತಿಯಿಂದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ನೇತೃತ್ವದಲ್ಲಿ ಸನ್ಮಾನವನ್ನು ನಡೆಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಕಾಲೇಖಾನ್, ಜಿಲ್ಲಾ ಕೋಶಾಧಿಕಾರಿ ಮುಬಾರಕ್ ಹಾಜಿಸಾಬ್, ಮುಧೋಳ ನಾಯಕರಾದ ರಾಜ ಭಕ್ಷ್, ರಿಯಾಝ್ ಕಾಲೇಖಾನ್ ಉಪಸ್ಥಿತರಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ
#sdpi #sdpikarnataka
ಬೆಳಗಾವಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರ ಸಂಗಮ, ಪಕ್ಷ ಬೆಳವಣಿಗೆ, ಕಾರ್ಯಕರ್ತರ ವಾರ್ಷಿಕ ದೇಣಿಗೆ ಕುರಿತು ಸಭೆ.
Chief guest of the program: Elyas Thumbe, National General Secretary SDPI
Press Release