ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಮಹಿಳೆಯರನ್ನು ತಮ್ಮ ಶಾಖೆಯ ಭಾಷೆಯಲ್ಲಿ ತುಚ್ಚವಾಗಿ ನಿಂದಿಸಿ ಅಸಹ್ಯಕರ ಕಾಮೆಂಟ್'ಗಳನ್ನು ಹಾಕಿದ ಕಿಡಿಗೇಡಿಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹೆಡೆಮುರಿಕಟ್ಟಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
https://t.co/Tse2AmVf98
@compolmlr@spdkpolice@DgpKarnataka
ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
Heavy flooding in Kaikamba on NH-169 has once again exposed serious lapses in infrastructure planning. The lack of an effective drainage system and the unscientific execution of the flyover project have resulted in severe waterlogging.
@NHAI_Official@DCDKOfficial
ದುಬೈ, ಯುಎಇ, ಕುವೈತ್ನಿಂದ ಸ್ವದೇಶಕ್ಕೆ ಮರಳಲು ವಿಮಾನ ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಂತ ಭಾರತೀಯರು......
ತಮ್ಮ ಊರಿಗೆ ಮರಳಿ ಮತ್ತೆ ಎಲ್ಪಿಜಿ ಸಿಲಿಂಡರ್ಗಳಿಗಾಗಿ ಸರತಿ ಸಾಲಿನಲ್ಲಿ ನಿಂತ ಭಾರತೀಯರು......
ಹೌದು, ನಿಜಕ್ಕೂ ಇದು ಅಚ್ಛೇ ದಿನ್!! 😏
इनका कलेजा इसलिए नहीं रो रहा था कि गाय कट रही हैं। कलेजा रो रहा था क्योंकि माल नहीं मिल रहा था।
बीफ कंपनियों से चंदा मिलने लगा तो कलेजा-रुदन बंद हो गया।
ಕತ್ತಲ ನಂತರ ಬೆಳಕು ಇದ್ದೇ ಇದೆ,
ಅನ್ಯಾಯ ಎಲ್ಲಿದೆಯೋ ಅಲ್ಲಿ ನ್ಯಾಯದ ಪರ ದೃಡವಾಗಿ ನಿಲ್ಲುವ ಮನಸ್ಸುಗಳು ಇದ್ದೇ ಇರುತ್ತದೆ.
ನ್ಯಾಯದ ಪರ ಧ್ವನಿಯಾದ ಕಾರಣ ಫಾಷಿಸ್ಟ್ ಪ್ರಭುತ್ವದಿಂದ ಬಂದನಕ್ಕೊಳಗಾದ @sdpofindia ರಾಷ್ಟ್ರೀಯ ಆಧ್ಯಕ್ಷರಾದ @MKFaisy ಯವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಧರ್ಮ ಕೇಳಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ – ಕಾನೂನು ಸುವ್ಯವಸ್ಥೆ ಎಲ್ಲಿದೆ?
ಹಾಸನ ಜಿಲ್ಲೆಯ ಕೆಂಚಮ್ಮನ ಹೊಸಕೋಟೆಯಲ್ಲಿ ಧರ್ಮದ ಆಧಾರದ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದಿರುವ ಹಲ್ಲೆ ಅತ್ಯಂತ ಖಂಡನೀಯವೂ, ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಗಂಭೀರವಾದ ಬೆದರಿಕೆಯೂ ಆಗಿದೆ. ನಾಗರಿಕನ ಧರ್ಮವನ್ನು ಕೇಳಿ ಹಲ್ಲೆ ನಡೆಸುವುದು ಸಂವಿಧಾನಾತ್ಮಕ ಮೌಲ್ಯಗಳನ್ನೇ ತುಳಿಯುವ ಕ್ರೌರ್ಯವಾಗಿದೆ.
ಈ ಅಮಾನವೀಯ ಘಟನೆಯ ಬಗ್ಗೆ ಪ್ರಶ್ನಿಸಲು ಹೋದ ಕಾಡ್ಲೂರು ಬ್ರಾಂಚ್ SDPI ಅಧ್ಯಕ್ಷರ ಮೇಲೆಯೂ ಕೆಲವು ರಾಜಕೀಯ ಮುಖಂಡರು ಮತ್ತು ಕಿಡಿಗೇಡಿಗಳು ಹಲ್ಲೆ ನಡೆಸಿರುವುದು ಅತ್ಯಂತ ಆತಂಕಕಾರಿ. ಇದು ಕೇವಲ ದೈಹಿಕ ದಾಳಿಯಲ್ಲ, ಪ್ರಶ್ನಿಸುವ ಧೈರ್ಯವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ.
ಇದಕ್ಕಿಂತಲೂ ಗಂಭೀರವಾದ ಸಂಗತಿಯೆಂದರೆ, ನ್ಯಾಯಕ್ಕಾಗಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ದೂರು ನೀಡಿದರೆ ಅಲ್ಲಿಯೇ “ಕೊಲೆ ಮಾಡುತ್ತೇವೆ” ಎಂಬ ಬೆದರಿಕೆ ಹಾಕಿರುವುದು ಸಂವಿಧಾನ, ಕಾನೂನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನೇರ ದಾಳಿ.
ಈ ಘಟನೆಗೆ ಸಂಬಂಧಿಸಿದ ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದರೂ ಇಷ್ಟುವರೆಗೂ ಬಂಧನವಾಗದಿರುವುದೇಕೆ?
ಯಾವ ದುಷ್ಟ ಹಾಗೂ ಕೋಮುವಾದಿ ಶಕ್ತಿಗಳು ಇವರ ಹಿಂದೆ ನಿಂತು ರಕ್ಷಣೆ ನೀಡುತ್ತಿವೆ?
ಜಿಲ್ಲೆಯ ಶಾಂತಿ, ಸೌಹಾರ್ದತೆ ಮತ್ತು ಪ್ರತಿಯೊಬ್ಬ ನಾಗರಿಕನ ಭದ್ರತೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಮೂಲಭೂತ ಕರ್ತವ್ಯ. ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ @SPHassan2 ಅವರು ತಕ್ಷಣ ಹಸ್ತಕ್ಷೇಪ ಮಾಡಿ FIR ದಾಖಲಿಸಿ, ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಂಡು ಪೀಡಿತರಿಗೆ ನ್ಯಾಯ ಒದಗಿಸಬೇಕು.
@DistrictSP@KarnatakaPolice@DgpKarnataka
#StopCommunalViolence
#JusticeForVictims
#RuleOfLaw
#SDPI
#MinorityRights
#PoliceAccountability
ಮಾನ್ಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮ್ಯಾಡಂ,
@drnagalakshmi_c ರವರೇ ಬೆಂಗಳೂರಿನ ಕೋಗಿಲು ಪ್ರದೇಶದ ಫಕೀರ್ ಲೇಔಟ್ ಮತ್ತು ವಸೀಂ ಲೇಔಟ್ಗಳಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದ ಬಡ ಕುಟುಂಬಗಳ ಮನೆಗಳನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ, ಪುನರ್ವಸತಿ ವ್ಯವಸ್ಥೆ ಮಾಡದೇ ಜೆಸಿಬಿ ಯಂತ್ರಗಳ ಮೂಲಕ ಧ್ವಂಸಗೊಳಿಸಿರುವುದು ಅತ್ಯಂತ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ.
ಈ ಅಮಾನವೀಯ ಕ್ರಮದಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು,
ವಿಶೇಷವಾಗಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರು ಭಾರೀ ಮಾನಸಿಕ ಆಘಾತ ಮತ್ತು ಅಸುರಕ್ಷಿತ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.
ಇದು ಕೇವಲ ಮನೆಗಳ ಧ್ವಂಸವಲ್ಲ; ಮಹಿಳೆಯರ ಭದ್ರತೆ, ಮಕ್ಕಳ ಶಿಕ್ಷಣ, ಕುಟುಂಬಗಳ ಗೌರವಯುತ ಬದುಕಿನ ಹಕ್ಕಿನ ಮೇಲೆ ನಡೆದ ನೇರ ದಾಳಿ.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಮಾನವ ಗೌರವದೊಂದಿಗೆ ಬದುಕುವ ಹಕ್ಕು ನೀಡುತ್ತದೆ.
ನ್ಯಾಯಾಲಯಗಳು ಪುನಃಪುನಃ ಹೇಳಿರುವಂತೆ ಪುನರ್ವಸತಿ ಇಲ್ಲದೆ ಮನೆ ತೆರವುಗೊಳಿಸುವುದು ಅಸಂವಿಧಾನಿಕ.
ಆದರೂ ಇಂತಹ ಕ್ರಮಗಳು ನಡೆಯುತ್ತಿರುವುದು ಗಂಭೀರ ಚಿಂತನೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ, ಬಾಧಿತ ಮಹಿಳೆಯರಿಗೆ ನ್ಯಾಯ ಒದಗಿಸುವುದು, ಮನೆ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣದ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ಕಲ್ಪಿಸುವುದು, ಇಂತಹ ಅಮಾನವೀಯ ಕ್ರಮಗಳು ಮರುಕಳಿಸದಂತೆ ಸ್ಪಷ್ಟ ನಿರ್ದೇಶನ ನೀಡುವುದು ಸರ್ಕಾರದ ಜವಾಬ್ದಾರಿ.
ಇವೆಲ್ಲದರ ಕುರಿತು ಅಧಿಕೃತವಾಗಿ ನಿಮ್ಮನ್ನು ಭೇಟಿ ಮಾಡಲು ಮತ್ತು ಅವರ ಅಹವಾಲುಗಳನ್ನು ಆಲಿಸಿ ಸರ್ಕಾರಕ್ಕೆ ತಲುಪಿಸಲು ಕೋರುತ್ತೇನೆ.
ಈ ವಿಷಯದಲ್ಲಿ ನಿಮ್ಮ ತಕ್ಷಣದ ಹಸ್ತಕ್ಷೇಪ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ.
Honourable Chairperson of the Karnataka State Commission for Women,
Dr. Nagalakshmi Madam,
@drnagalakshmi_c
The demolition of the homes of poor families who have been living for the past 30 years in Fakir Layout and Wasim Layout in the Kogilu area of Bengaluru, using JCB machines without any prior notice and without providing rehabilitation, constitutes a grave violation of human rights.
As a result of this inhumane action, hundreds of families have been pushed onto the streets.
In particular, women, children, pregnant women, and the elderly have suffered severe mental trauma and have been forced into unsafe and insecure conditions.
This is not merely the destruction of houses; it is a direct attack on women’s safety, children’s education, and the right of families to live with dignity.
The Constitution of India guarantees every citizen the right to live with human dignity.
Courts have repeatedly held that evictions carried out without rehabilitation are unconstitutional.
Despite this, the continuation of such actions is a matter of serious concern.
In this context, it is the responsibility of the government to ensure justice for the affected women, provide immediate relief and rehabilitation to families who have lost their homes, and issue clear directions to prevent the recurrence of such inhumane actions.
I respectfully seek an official meeting with you to present the grievances of the affected families and to ensure that their concerns are conveyed to the government.
Your immediate and urgent intervention in this matter is essential and indispensable.
@CMofKarnataka@INCKarnataka@DKShivakumar@Siddaramaiah
@BBMPCOMM
@BBMPofficial
@BlrCityPolice@CPBlr@NCMIndiaa@ndtv@the_hindu@IndianExpress@BBCIndia@TimesNow@News18India
#JusticeForPoor
#WomenRights
#RightToHousing
#StopBulldozerInjustice
#HumanDignity
#Bengaluru
ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ.
"ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ.
ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ಬಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ
Do you want Hindu Rashtra?
Brahmin: Yes,
Do you accept money from Dalits?
"Yes, but I don't eat with them."
"If I eat with the Dalit community, my Brahmin community will disrepute me."
This is the status of Dalits in Hinduism. Lol! Feeling proud that I left this religion.☸️
@RLR_BTM
ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ,
ವಿಟ್ಲ–ಸಾಲೆತ್ತೂರು–ಮುಡಿಪು ಮಾರ್ಗದಲ್ಲಿ ಸರಕಾರಿ ಬಸ್ ಸೌಲಭ್ಯಗಳ ಕೊರತೆಯಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ KSRTC ಬಸ್ಗಳನ್ನು ಹೆಚ್ಚಿಸಬೇಕಾಗಿ ವಿನಂತಿ
ಬೀಫ್ ರಫ್ತಿನಲ್ಲಿ ಜಗತ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ.ನೆರೆಯ ಗೋವಾ,ಕೇರಳ ಹಾಗೂ ಈಶಾನ್ಯ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಸ್ವತಃ ಬಿಜೆಪಿಯೆ ಮತದಾರರಿಗೆ ಪ್ರಣಾಳಿಕೆಯಲ್ಲಿ ಸ್ವಾದಿಷ್ಟಕರವಾದ ಬೀಫ್ ಪೊರೈಕೆಯ ಭರವಸೆ ನೀಡುತ್ತದೆ.ರಫ್ತು ಮಾಡುವ ಆ ಬೀಫ್ ಯಾವುದು?ಅದು ದಕ.ಕ ಜಿಲ್ಲೆಯಲ್ಲಿ ಯಾವೆಲ್ಲಾ ಸ್ಟಾಲ್ ನಲ್ಲಿ ಪೂರೈಕೆ ಮಾಡಲಾಗುತ್ತದೆ1/3
ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಖರೀದಿಸಿ ಸಾಗಿಸುತ್ತಿದ್ದ ಜಾನುವಾರುಗಳಿದ್ದ ಲಾರಿಯನ್ನು ಪುತ್ತೂರು ಬಳಿಯ ಈಶ್ವರಮಂಗಲದಲ್ಲಿ ತಡೆದು, ಅದರಲ್ಲಿದ್ದ ಒಬ್ಬ ವ್ಯಕ್ತಿಗೆ ಕಾಲಿಗೆ ಪುತ್ತೂರು ಪೊಲೀಸರು ಗುಂಡು ಹಾರಿಸಿರುವುದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ, ಪೊಲೀಸರೊಂದಿಗೆ, ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅರುಣ್ ಕುಮಾರ್ ಪುತ್ತಿಲ ಮತ್ತು ಬಜರಂಗದಳದ ಕಾರ್ಯಕರ್ತರು ಭಾಗಿಯಾಗಿರುವುದು, ಪೊಲೀಸರ ವಿಶ್ವಾಸಾರ್ಹತೆಯ ಬಗ್ಗೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿದೆ. ಆದುದರಿಂದ ಈ ಪ್ರಕರಣವನ್ನು ಉನ್ನತ ತನಿಖೆ ನಡೆಸಬೇಕೆಂದು @DgpKarnataka ರವರಿಗೆ ಆಗ್ರಹಿಸುತ್ತೇನೆ.
@spdkpolice
#WeDemandJudicialEnquiry
ಮುಸ್ಲಿಂ ಸಮುದಾಯದ 90% ಮತದಾರರು ಆರಿಸಿ ಕಳುಹಿಸಿದ ಶಾಸಕ!! ಅದೇ ಮುಸ್ಲಿಮರ
ಎಲ್ಲೆಲ್ಲಾ ಶೂಟ್ ಮಾಡಬೇಕೆಂದು ಅಧಿಕಾರಿಗಳಿಗೆ ತರಬೇತಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ? ಮತದಾರರ ದೌರ್ಬಾಗ್ಯವೇ ಸರಿ.
#DKPoliceFakeFiring#WeDemandJudicialEnquiry
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವುಗಳಲ್ಲಿ ಗೋಸಾಗಾಟಗಾರರ ಮೇಲೆ ನಡೆದ ಶೂಟೌಟ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಗೃಹ ಸಚಿವರಾದ @parameshwara ರವರಲ್ಲಿ ಆಗ್ರಹಿಸುತ್ತೇನೆ.
ಆರೋಪಿ ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡಿದ್ದರೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಬದಲು ಗುಂಡು ಹೊಡೆದು ಬಂದಿಸುವ ಅವಶ್ಯಕತೆ ಏನಿತ್ತು?
ಘಟನೆ ಬೆಳಿಗ್ಗೆ 5.30 ಕ್ಕೆ ನಡೆದರೂ ಗೋವು ನ್ನು ವಾಹನದಿಂದ ಇಳಿಸಲು ಸುಮಾರು 4-5 ಗಂಟೆ ಕಾದು ಗಡಿಪಾರು ಆದೇಶ ಪಡೆದ ಸಂಘಪರಿವಾರದ ರೌಡಿಶೀಟರ್ ಪುತ್ತಿಲ ಬರುವವರೆಗೂ ಕಾಯುವ ಅವಶ್ಯಕತೆ ಏನಿತ್ತು?
ಬೀಫ್ ನ್ನು ವಿದೇಶಕ್ಕೆ ರಫ್ತು ಮಾಡುವುದರಲ್ಲಿ ಯು.ಪಿ.ಎ ಆಡಳಿತಾವದಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಎರಡನೇ ಸ್ಥಾನದಲ್ಲಿದೆ.ಆದರೆ ಸಾಮಾನ್ಯನಿಗೆ ಮಾತ್ರ ಶೂಟೌಟ್ ಭಾಗ್ಯವೇ?
#DKPoliceFakeFiring
#WeDemandJudicialEnquiry
ಪುತ್ತೂರಿನಲ್ಲಿ ನಡೆದ ಶೂಟೌಟ್ ನ ಅಸಲಿಯತ್ತಿನ ಬಗ್ಗೆ ಸಂಶಯವಿದೆ,ಪೋಲಿಸ್ ಇಲಾಖೆ ವಾಸ್ತವವನ್ನು ಮರೆಮಾಚುತ್ತಿದೆ.ಎಷ್ಟೇ ಮರೆಮಾಚಿದರು ಸತ್ಯ ಒಂದಲ್ಲ ಒಂದು ದಿನ ಹೊರಗೇ ಬಂದೇ ಬರುತ್ತದೆ.ಶೂಟ್ ಮಾಡಲು ಆದೇಶಿಸಿದವರು, ಒತ್ತಡ ಹೇರಿದವರು,ಶೂಟ್ ಮಾಡಿದವರು ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳುವ ದಿನ ಬಂದೇ ಬರುತ್ತದೆ. 1/2
#DKPoliceFakeFiring
ಕೋಮು ಧ್ವೇಷ ಭಾಷಣಗಾರ ಪ್ರಭಾಕರ ಭಟ್ಟನ ಮೇಲೆ ಕೇಸು ದಾಖಲಾದ ಕೂಡಲೇ ಜಿಲ್ಲೆಯಲ್ಲಿ ಗಲಭೆ ಸೃಷ್ಠಿಸಲು ಯತ್ನಿಸುವ, ಇಲಾಖೆಗೆ ಬಹಿರಂಗವಾಗಿ ಬೆದರಿಕೆ ಒಡ್ಡುವ ಸಮಾಜಘಾತುಕ ಶಕ್ತಿಗಳ ಮೇಲೆ @spdkpolice ರವರು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಮುಲಾಜಿಲ್ಲದೆ, ಒತ್ತಡಗಳಿಗೆ ಮಣಿಯದೆ ಪ್ರಭಾಕರ ಭಟ್ಟನನ್ನು ಶೀಘ್ರ ಬಂಧಿಸಬೇಕು @DgpKarnataka