"ಕೊಳಕು ನಾಲಗೆಯಿಂದ ನಾಡಿನ ಮುಸ್ಲಿಂ ಸ್ತ್ರೀಗಳನ್ನು ಅವಹೇಳನ ಮಾಡಿದ ಉಗ್ರವಾದಿ ಭಾಷಣಗಾರನಿಗೆ ಸೂಕ್ತ ಶಿಕ್ಷೆಯನ್ನು ನೀಡುವ ಮೂಲಕ ನಾಡಿನ ಕೋಟ್ಯಂತರ ಮಹಿಳೆಯರ ಘನತೆಯನ್ನು ಸರ್ಕಾರ ಎತ್ತಿಹಿಡಿಯಲಿ..."
@CMofKarnataka@DKShivakumar@DgpKarnataka
*SSF Karnataka*
Karnataka Govt failed to maintain law and order so K.batta spoke disparagingly about Muslim women. promoted religious enmity and hatred against muslims. still government remain silent is licence for his unlawful crimes.
#ArrestKalladkaPrabhakarBhat#AntiWomenRSS#Karnataka
ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳು ಸಂಚಾರ ಮಾಡಲಿದ್ದು, ಪ್ರಯಾಣಿಕರಿಗಾಗಿ ಈ ಬಸ್ಗಳಲ್ಲಿ ಹಲವು ವಿಶೇಷ ಹಾಗೂ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಸನ್ಮಾನ್ಯ@CMofkarnataka, @DrParameshwara ರವರೇ, ಮುಸ್ಲಿಂ ಮಹಿಳೆಯರ ವಿರುದ್ಧ ಅಸಹ್ಯವಾಗಿ ಮಾತನಾಡಿ ಸಮುದಾಯದ ಭಾವನೆಗೆ ದಕ್ಕೆಯುಂಟುಮಾಡಿದ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕೂಡಲೇ ಬಂಧಿಸಿ. ಈತನ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ,ಕಠಿಣ ಕಾನೂನು ಕ್ರಮಗಳ ಮೂಲಕ ಈತನಿಗೆ ತಕ್ಕ ಶಿಕ್ಷೆ ನೀಡುವಂತೆ ಮಾಡಿ.@DGPkarnataka@Mandyapolice
@siddaramaiah@DKShivakumar ತಮ್ಮ ಸರಕಾರದ ಯೋಜನೆಗಳು ಫಲಪ್ರದವಾಗಿದೆ ಮತ್ತು ಮಹಿಳೆ ಕೇಂದ್ರೀಕೃತವಾಗಿದೆ ಇದನ್ನು ಸಹಿಸದ ಸಂಘ ಪರಿವಾರ ಲೋಕಸಭಾ ಚುನಾವಣೆಯ ಹೀನಾಯ ಸೋಲು ಕಣ್ಣ ಮುಂದೆ ಕಾಣುತ್ತಿದೆ. ಇವೆಲ್ಲಾ ಮತಿಭ್ರಮಣೆಯಾಗಿ ಅವರ ಬಾಯಿಂದ ಉದುರುತ್ತಿದೆ ಮತ್ತು ನಾಗರೀಕ ಸಮಾಜವನ್ನು
#arrestkalladkaprabhakarBhat#AntiWomenRSS