@PaviGowda123 ಇಂತಹ ಟ್ವೀಟ್ ಮಾಡುವವರು ಬಹುತೇಕ ಜನ ಬೇರೆಯವರ ಹೆಸರಿನಲ್ಲಿ ಎಕೌಂಟ್ ಮಾಡಿಕೊಂಡಿರುತ್ತಾರೆ. ತಮ್ಮದೇ ಹೆಸರಿನಲ್ಲಿ ಎಕೌಂಟ್ ಮಾಡಿಕೊಂಡು ಟ್ವೀಟ್ ಮಾಡುವವರಲ್ಲ. ಹಾಗೂ ಸುಳ್ಳುಗಳನ್ನೇ ಬರೆಯುವುದು ಇವರ ಲಕ್ಷಣ.
@royalreddytwitt ಬೆರಣಿ ಹೊತ್ತಿರುವ ಚಿತ್ರ ಇದೆಯಲ್ಲಾ.ಇದೂ ಸಹ ಪರಿಹಾರಕ್ಕೆ ಅಲ್ಪ ಸಹಾಯ ಮಾಡಬಹುದು.ಬೆರಣಿ ಬಳಸಲು ಅನುಕೂಲವಾಗುವಂತಹ ಸ್ಥಳದಲ್ಲಿ ಬೆರಣಿ ಬಳಸಿದರೆ ಗೋವುಗಳಿಗೊಂದು ಅಲ್ಪ ಸಹಾಯವಾದೀತು.ವಿದೇಶಕ್ಕೆ ಹೋಗುವ ಅಷ್ಟು ಹಣ ಉಳಿದೀತು.
@DEEPUVAJRAMUNI ಆದರೆ ನಿನ್ನ ಹೆಸರನ್ನೇ ಬದಲಾಯಿಸಿ ಹಿಂದೂ ಹೆಸರಿನಲ್ಲಿ ಕಳ್ಳ ದಾರಿಯಲ್ಲಿ ಸಮಾಜ ಒಡೆಯುವ ಕೆಲಸ ಮಾಡ್ತಾ ಇದ್ದೀಯಲ್ಲ. ಇಂತಾ ಕೆಲಸ ನಿನ್ನಂತವರೇ ಮಾಡ್ಬೇಕು.ಬೇರೆಯವರು ಮಾಡಲು ಆಗಲ್ಲ.
@Anupamashenoy2 ಮೇಕೆದಾಟು ಪಾದಯಾತ್ರೆ ಪ್ಲಾನ್ ಮುಗಿಸಿ ನಿಮ್ಮ ಕಾಂಗ್ರೆಸ್ ಮುಖಂಡರು ಉಕ್ರೇನ್ ಯಾತ್ರೆ ಕೈಗೊಳ್ಳಬಹುದು.ಹೇಗಾದರೂ ಅವರನ್ನು ಉಕ್ರೇನ್ ಗೆ ಪಾದಯಾತ್ರೆ ಹೋಗದಂತೆ ನೋಡಿಕೊಳ್ಳಿ.
@ShakunthalaHS ಹೊಸದಾಗಿ ಖರೀಧಿಸಿದ ಹಾಸಿಗೆ ದಿಂಬುಗಳನ್ನು ಅವರ ಲೆಕ್ಕದಲ್ಲಿ ಖರ್ಚು ���ಾಕಿ ಹೋಗುವಾಗ ಅವರಿಗೇ ಕೊಟ್ಟು ಕಳಿಸಬೇಕು.ಅಥವಾ ಅವರ ಮನೆಗಳಿಗೆ ತಲುಪಿಸಬೇಕು.ಹೀಗೆ ಪ್ರತಿಭಟನೆ ಮಾಡುವವರಿಗೆ ಹೀಗ�� ಸನ್ಮಾನ ಮಾಡಬೇಕು.ಆರಾಮಾಗಿ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳಲಿ.ಅವರು ಜನರಿಗೆ ಅಗತ್ಯವಿಲ್ಲ.
@Anupamashenoy2 ಇಲ್ವಲ್ಲಾ ನಮಗೆ ಹಾಗನಿಸ್ತಾ ಇಲ್ಲಾ.ಒಂದು ಸಲ ಮುಳುಗಿ ಏಳುವ ಮೂರು ಹಂತದ ಫೋಟೋ ಇಟ್ಟು ಬೇರೆ ಬೇರೆ ಇಸವಿ ಬರೆದಿದ್ದು ಮಾತ್ರ ಕಾಣ್ತಾ ಇದೆ.ನಿಮಗೆ ಅದು ಕಾಣ್ತಾ ಇಲ್ವಾ? ಕಂಡಿಲ್ಲಾ ಅ��ದ್ರೆ ನಿಮಗೆ ಏನೋ ದೋಷ ಇದೆ.ಒಂದ್ಸಲ ಟೆಸ್ಟ್ ಮಾಡಿಸ್ಕೊಳ್ಳಿ.ಹಾಗೇ ಮೇಲೆ ಏಳುತ್ತಿರುವ ಫೋಟೋ ಹಾಕಿ ಒಂದ್ಸಲ ನೋಡಿ ಆವಾಗ ��ೇಶ ಮೇಲೇರುತ್ತಿದೆ ಅನಿಸುತ್ತದೆ.