@INCKarnataka@BSBommai ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ.
"ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ?
@BSBommai ಅವರೇ,
ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?
ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ.
"ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ?
@BSBommai ಅವರೇ,
ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?
@Justice4NKK@BSBommai@siddaramaiah@karkalasunil ಕೂಡಲೇ ಸಂಬಂಧಪಟ್ಟ 24 ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಎಚ್ಚೆತ್ತು non ಕಲ್ಯಾಣ ಕರ್ನಾಟಕ ಉದ್ಯೋಗ ಆಕಾಂಕ್ಷಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ..
1/2/2023 ಹೊಸ ಸುತ್ತೋಲೆ ರದ್ದು ಮಾಡಿ
ನೇಮಕಾತಿ ಮಾಡಿ.
Justice for NKK candidate's
AE,JE,JA, assistant professor, gpstr teacher's etc
@Justice4NKK@BSBommai@siddaramaiah@karkalasunil 24 ಜಿಲ್ಲೆಯ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಹಿಂದುಳಿದ ವರ್ಗದವರು ಮತ್ತು ಬಡವರು ಇದ್ದು. ಆದರೆ ಕೇವಲ ಕೆ ಕೆ ಜಿಲ್ಲೆಗಳನ್ನು ಪರಿಗಣಿಸುವುದು ಸೂಕ್ತವಲ್ಲ. 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡವಂತೆ ಕೊರುತಿದೇವೆ.
@Justice4NKK@BSBommai@siddaramaiah@karkalasunil@INCIndia@BJP4India@DKShivakumar For 6 dist. 47% ,,,,,& for 24 dist. 53% ........ Yarigi Mosa agtide anta nive vichar madi...... Dayavittu e circular revoke madi........ Nav unemploy agi sayabeku agate .. Kptcl recruitment first time in BJP govt. In 5 years idakku mannu hakabedi please..
@CMofKarnataka@BSBommai Change the new circular sir.. if u dnt remove the circular then it'll be like partiality between HK and non HK.
Non HK students will not be available to get more jobs .. please do consider.
@Justice4NKK#justice4nkk
KK(hk) ಸುತ್ತೋಲೆಯನ್ನು ರದ್ದು ಮಾಡಬೇಕು. feb 1 ರಂದು ಹೊರಡಿಸಿದ ಸುತ್ತೋಲೆಯನ್ನು ರದ್ದುಗೊಳಿಸಬೇಕು. ಏಕೆಂದರೆ NKK(nhk) 24 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮಹಾಮೋಸವಾಗುತ್ತೆ. ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿಯುವ ಮುಂಚೇನೆ ಸುತ್ತೋಲೆಯನ್ನು ಹಿಂಪಡಿಯಬೇಕು.
@CMofKarnataka@JnanendraAraga@JCMBJP@BJP4Karnataka
#justice4NonHK
ಕಲ್ಯಾಣ ಕರ್ನಾಟಕೇತರ(Non-HK) ಸ್ಪರ್ಧಾಕಾಂಕ್ಷಿಗಳಿಗೆ ಮುಳ್ಳಾಗಿರುವ ದಿನಾಂಕ: 1/2/2023 ರ ಈ ಸರ್ಕ್ಯುಲರನ್ನು ಕೂಡಲೇ ಕರ್ನಾಟಕ ಸರ್ಕಾರವು ಹಿಂಪಡೆಯಬೇಕು, ಇಲ್ಲದಿದ್ದರೆ 24 ಜಿಲ್ಲೆಗಳ ಸ್ಪರ್ಧಾಕಾಂಕ್ಷಿಗಳು ಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನು ಮಾಡಬೇಕಾಗುತ್ತದೆ. @BSBommai@sriramulubjp@BJP4Karnataka
@CMofKarnataka@BSBommai@BSYBJP ಕಲ್ಯಾಣ ಕರ್ನಾಟಕಕ್ಕೆ ಸಂಬಂದಿಸಿದ ಹೊಸ ಸರ್ಕ್ಯುಲರ್ 24 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ ಅದನ್ನು ಸರಿಪಡಿಸಿ ಮೊದಲಿನ ತರ ನೇಮಕಾತಿ ಮಾಡಿಕೊಳ್ಳಲು ಆದೇಶಿಸಬೇಕು.ಇದು ಕಿತ್ತೂರು & ಮೈಸೂರ್ ಕರ್ನಾಟಕಕ್ಕೆ ಬಹು ದೊಡ್ಡ ಅನ್ಯಾಯ ಆಗುತ್ತದೆ ಎಲ್ಲಾ ಹುದ್ದೆಗಳು HK ದವರಿಗಾದರೆ ನಾವೇಕೆ ಓದಬೇಕ
@JnanendraAraga@BSBommai#justiceforNKK@BSBommai@siddaramaiah@drashwathcn
take back the new circular which is making many non kalyana karnataka people are LOOSING THE JOB for ongoing requirement & new ದಿನಾಂಕ01.02.2023 ರ ಸುತ್ತೋಲೆಯನ್ನು ಅಳವಡಿಸಬಾರದು
because of your politics dn't spoil the students life