ನಾಸ್ತಿಕ ಎಂಬ FB ಗ್ರೂಪ್ ನಲ್ಲಿ ನಾನು ದೇವರು ಎಂಬ ನಕಲಿ ಖಾತೆ ಹೊಂದಿರುವ ದುಷ್ಕರ್ಮಿಯೊಬ್ಬ ಪ್ರವಾದಿ ಮುಹಮ್ಮದ್ (ಸ.ಅ) ರನ್ನು ಅತ್ಯಂತ ನಿಕೃಷ್ಟ ರೀತಿಯಲ್ಲಿ ಸಂಬೋದಿಸಿ ಕೋಮು ಪ್ರಚೋದನಕಾರಿ ಪೋಸ್ಟ್ ಹಾಕ್ತಾ ಇದ್ದಾನೆ.ಇದರ ಬಗ್ಗೆ ಸುಮೊಟೊ ಕೇಸ್ ದಾಖಲಿಸಿ ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಿ1/2
@osd_cmkarnataka
@ThaslimaPuttur@alokkumar6994@KSRTC_Journeys ಈ ಬಗ್ಗೆ ಮಹಿಳೆಯಿಂದ ದೂರನ್ನು ಸ್ವೀಕರಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಕ್ಪಬೋರ್ಡ ಕಾಯ್ದೇ ರದ್ದು ಮಾಡಿದರೆ ಸರಕಾರಕ್ಕೆ ಕೋಟಿ ಕೋಟಿ ಹಣ ಉಳಿತಾಯ ಆಗುತ್ತದೆ ಎಂದಿರುವ ಬಸವನಗೌಡ ಪಾಟೀಲ ಯತ್ನಾಳ ದೇವಸ್ಥಾನದ ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕೀಕೊಂಡರೆ ನಮ್ಮ ದೇಶದ ಸಾಲವೆಲ್ಲ ತೀರಿ ಪ್ರತಿಯೊಬ್ಬರಿಗೂ ಉಧ್ಯೋಗ ಸಹ ನಿರ್ಮಾಣವಾಗುತ್ತದೆ ಅಲ್ವಾ....ಮಿಸ್ಟರ್ ಬಸವಣಗೌಡ..
ಮರಳಿ ಯತ್ನವ ಮಾಡು ಯತ್ನಾಳ...
SDPI ಅಭ್ಯರ್ಥಿ ಬ್ಯಾನರ್ ಹರಿದು ಅತ್ಯಂತ ಕೀಳು ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ. SDPI ಸದಾ ಸಭ್ಯ, ಸೈದಂತಿಕ ರಾಜಕಾರಣಕ್ಕೆ ಆದ್ಯತೆ ನೀಡುತ್ತದೆ.
ಆದರೆ ವಿರೋಧ ಪಕ್ಷಗಳು ಇದೇ ಅನೈತಿಕ ರಾಜಕಾರಣ ಮುಂದುವರೆಸಿದ್ದೇ ಆದರೆ ನಾವೂ ಅದೇ ದಾರಿಯಲ್ಲಿ ಸಾಗುವುದು ಅನಿವಾರ್ಯವಾಗಲಿದೆ. ಮುಂದಿನ ಪರಿಣಾಮ ಅರಿತು ಎಚ್ಚರಾದರೆ ಒಳಿತು.
#StopHatePolitics
ಕರಾಳ ಇತಿಹಾಸ ಇರುವ @BJP4India@BJP4Karnataka ದ 83 ಎಂ.ಪಿ, ಎಂ.ಎಲ್.ಎ ಗಳ ಮೇಲೆ ಕೊಲೆ, ಅತ್ಯಾಚಾರ ಕ್ರಿಮಿನಲ್ ಪ್ರಕರಣಗಳಿವೆ. ಅಂತಹ ನಾಲ್ಕು ಜನರನು @narendramodi ಮಂತ್ರಿ ಕೂಡ ಮಾಡಿದ್ದಾರೆ. ರಾಜಕೀಯ ದ್ವೇಷಕ್ಕೆ ಬಂಧಿತ ಶಾಫಿ ಬೆಳ್ಳಾರೆಗೆ @sdpikarnataka ಟಿಕೆಟ್ ಕೊಟ್ಟದ್ದನ್ನು ಅವರು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ.
ಪಂಪ್ ವೆಲ್ ಬ್ರಿಡ್ಜ್ ಯಾವ ರೀತಿ ನಿರ್ಮಾಣ ಮಾಡಿದ್ದೀರಿ ಎಂಬುದನ್ನು ಜನತೆ ನೋಡಿದೆ. @sharanpumpwell1 ಕೋಮು ಭಾವನೆ ಕೆರಳಿಸುವ ನಿಮ್ಮ ಉದ್ದೇಶ ನಡೆಯದು. ಕಾನೂನಾತ್ಮಕ ಹೋರಾಟ ನಡೆಸಲು ಈ ಸಮುದಾಯ ಶಕ್ತವಾಗಿದೆ.
ADGP @alokkumar6994 DK ಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್&ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು,ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು,ಇದೆರಡೂ ಕೊಲೆ ಪ್ರಯತ್ನಗಳಾಗಿವೆ.ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ?
ಟೋಲ್ಗೇಟ್ ವಿರೋಧಿ ಹೋರಾಟಗಾರರ ಮನೆಗೆ ರಾತ್ರೋ ರಾತ್ರಿ ನುಗ್ಗಿ, ನೋಟಿಸ್ ನೀಡಿ 2ಲಕ್ಷದ ಬಾಂಡ್ ಕೇಳಿದ ಮಂಗಳೂರು @compolmlr ನಡೆ ಅಧಿಕಾರದ ದುರುಪಯೋಗವಾಗಿದೆ. ಪೊಲೀಸ್ ಜನರೊಂದಿಗೆ ನಿಲ್ಲಬೇಕಾಗಿತ್ತು.ಪ್ರತಿಭಟನೆಯ ಹಕ್ಕನ್ನು ಕಸಿಯುವ ಯಾವುದೇ ಪ್ರಯತ್ನವು ಅಸಂವಿಧಾನಿಕ ನಡೆಯಾಗಿದೆ. @alokkumar6994 ಇದೆಲ್ಲಾ ಯಾರ ಆದೇಶ.
@DgpKarnataka
ನಿಮ್ಮ FIR ನ್ನಲ್ಲಿರುವ ಅಜ್ಜಿ ಕತೆಯಲ್ಲಿ ಇವರು ಗುಪ್ತ ಸಭೆ ನಡೆಸಿದ್ದಾರೆಂದು ಬರೆದಿದ್ದೀರಿ. ಆದರೆ ದಾಳಿ ನಡೆಸಿರುವುದು ಅವರ ಮನೆಗಳಿಗೆ, ಗುಪ್ತ ಸಭೆ ನಡೆಸುವಲ್ಲಿಗಲ್ಲ. ಹಾಗಾದರೆ ಇದು ನಿಮ್ಮ ವೈಫಲ್ಯವಲ್ಲವೇ? ವೈಫಲ್ಯದ ಹೊಣೆ ಹೊತ್ತು ರಾಜೀನಾಮೆ ನೀಡುತ್ತೀರಾ ಹಾಗಾದರೆ?
@compolmlr@DGPKarnataka#MangaluruFabricatedFIR
ನನ್ನ ಕಛೇರಿ ಸಿಬ್ಬಂದಿ ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರ ವಿರುದ್ಧ ಸಮರ ಸಾರಿರುವ ನಿಮಿಗೆ ನೀವು ನಂಬುವ ದೇವರೇ ತಕ್ಕ ಶಾಸ್ತಿ ನೀಡ್ತಾರೆ,
ಸೃಷ್ಟಿಕರ್ತ ಕೊಡುವ ಶಿಕ್ಷೆಯಿಂದ ಪಾರಾಗಲು ಯಾವುದೇ ಅಧಿಕಾರ ಇದ್ದರು ಯಾರದೇ ಒತ್ತಡ ಇದ್ದರು ಪಾರಾಗಲು ಸಾಧ್ಯವಿಲ್ಲ,ಮಿಸ್ಟರ್
@compolmlr ರವರೆ..
#MangalurufabricatedFIR
Law&Order, rules, regulations everything out for a toss in Mangalore in the name of #Dussehra2022 Had to roam around for 45 mins to find a way to home, still had to dump my vehice a KM away & walk back home. The Road is blocked since 10pm & will continue to be so till 4pm (1/N)
Its happened in Karnataka #BharatJodoYatra.In the presence of thousands of leaders&activists,the activist was arrested &taken away by the police as if wearing a PayCM campaign Tshirt prepared by the Congress was a major crime.Not a single leader came forward to prevent the arrest