Cont'd...
ಈ ಸಂದರ್ಭದಲ್ಲಿ ಸಲಹೆಗಾರರು (ಪಂ.ರಾಜ್.) ಶ್ರೀ ಎಂ.ಕೆ. ಕೆಂಪೇಗೌಡ, ಉಪ ನಿರ್ದೇಶಕರು ಶ್ರೀಮತಿ ನಾಗವೇಣಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಠ್ಠಲ ಕವಲೆ, ಸಿಬ್ಬಂದಿ ವರ್ಗದವರು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.
ಗ್ರಾಮದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ. ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಸ್ವಚ್ಛ ವಾಹಿನಿಗೆ ನೀಡಿ.ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ವಾಹಿನಿಯು ಮನೆ ಮನೆಗೆ ತೆರಳಿ ಕಸವನ್ನು ಸಂಗ್ರ���ಿಸುತ್ತಿರುವ ನೋಟ.
@kenskarnataka @ZP_Koppal @lkatheeq @gokRDPR @swachhbharat
ಗ್ರಾಮದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ. ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಸ್ವಚ್ಛ ವಾಹಿನಿಗೆ ನೀಡಿ.ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ವಾಹಿನಿಯು ಮನೆ ಮನೆಗೆ ತೆರಳಿ ಕಸವನ್ನು ಸಂಗ್ರಹಿಸುತ್ತಿರುವ ನೋಟ.
@kenskarnataka@ZP_Koppal@lkatheeq @gokRDPR @swachhbharat
@kaapikathe ನಂದಿ ಬೆಟ್ಟದಲ್ಲಿ ಒಂದು ನೀರಿನ ಬಾಟಲ್ ಗೆ 100 ರೂಪಾಯಿ ಕೊಡಬೇಕು, ಟಿಫಿನ್ ಮಾಡಲು 50ರಿಂದ 60 ರೂಪಾಯಿ ಕೊಡಬೇಕು, ತೋಟಗಾರಿಕೆ ಇಲಾಖೆ ಎಲ್ಲಾ ಗೊತ್ತಿದ್ದರೂ ಸುಮ್ಮನೆ ಇದೇ..