Top Tweets for #KPSCMOSA
were appointed but didn't even complete three months in the role. This lack of stability suggests the government is prioritizing paperwork over the actual future of lakhs of aspirants.
#KPSCmosa
#KASscam
#Congressfailsinkarnataka
ಗ್ಯಾರಂಟಿ ಸರ್ಕಾರದ ಹೊಸ ಅಕ್ರಮ ಸಕ್ರಮ ಯೋಜನೆ!
ಫಲಾನುಭವಿಗಳಿಗೆ ಆಯ್ಕೆ ಪತ್ರ ಶೀಘ್ರದಲ್ಲೇ ವಿತರಣೆ.
#KPSCSCAM #KPSCMosa #karnataka

ಅಧಿಕಾರಕ್ಕೆ ಬಂದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ @RahulGandhi ಸುಳ್ಳು ಭರವಸೆ ನೀಡಿ 2024 ರಿಂದ ಒಂದೇ ಒಂದು ನೇಮಕಾತಿಯು ಮಾಡದೆ ಒಳ ಮೀಸಲಾತಿಯ ಕುಂಟು ನೆಪವನ್ನು ಹೇಳಿ ವಿದ್ಯಾರ್ಥಿಗಳಿಗೂ ದಲಿತರಿಗೂ @siddaramaiah ಮಾಡುತ್ತಿರುವ ಮೋಸವನ್ನು ಖಂಡಿಸಿ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ
#KPSCMosa
#KpscMosa ಭ್ರಷ್ಟ ಸರ್ಕಾರ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. @siddaramaiah @DKShivakumar
@CMofKarnataka @INCKarnataka @BJP4Karnataka @prajavani
ವರ್ಗಾವಣೆ ಮಾಫಿಯಾ... 👿
ನಿಷ್ಟಾವಂತ ಅಧಿಕಾರಿಗಳಿಗೆ ಕಂಟಕ.
➡️ ವಿಶಾಲ್ ಸರ್ ಕೆಪಿಎಸ್ಸಿ ಕಾರ್ಯದರ್ಶಿ ಆಗಿಬಂದ ಒಂದು ವಾರದಲ್ಲೇ ಹಲವಾರು ಬದಲಾವಣೆ ತರಲು ಹೊರಟರು, ನಿಷ್ಟೆಯಿಂದ ಕೆಲಸ ಮಾಡಲು ಹೊರಟರು, ಅವರ ಕೆಲಸದಿಂದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ KPSC ಮೇಲೆ ಭರವಸೆ ಚಿಗುರಲು ಪ್ರಾರಂಭವಾಗಿತ್ತು...
ಆದರೆ ಬ್ರಷ್ಟ KPSC ಗೆ ಇಂತಹ ವಿದ್ಯಾರ್ಥಿಗಳ ಪರ ಕೆಲಸ ಮಾಡುವ ಅಧಿಕಾರಿಗಳು ಬೇಡ, ಆದ್ದರಿಂದ ಅವರನ್ನೂ ವರ್ಗಾವಣೆ ಮಾಡಿದರು.
➡️ ಈಗ ಜಾನಕಿ M madam ಅವರನ್ನು ಕೆಪಿಎಸ್ಸಿ ಕಾರ್ಯದರ್ಶಿ ಮಾಡಿದ್ದಾರೆ, ಇವರು ಹೇಗೆ ಕೆಲಸ ಮಾಡುತ್ತಾರೆ ಕಾದು ನೋಡಬೇಕಿದೆ.
(@AKSSAofficial ) @secretarykpsc @shalinirajnish
@siddaramaiah @DKShivakumar @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi

Stayed in Delhi 5 years!
Wrote mains 4 times!
Interview once!
The friend circle is beyond imagination of these online trolls!
I'm just unlucky one among friends!
Rest are in UPSC or their respective State PCS!
I would have got into Karnataka pcs!
But #kpscmosa #kpscdroha ..
ಈ #KPSC ದು ಎಂದೂ ಬಗೆಹರಿಯದ ಗೋಳು!
ಪ್ರತಿ ಮಂಗಳವಾರ ನಡೆಯುವ ಸಭೆಗೆ #KPSC ಸದಸ್ಯರು ಹಾಜರಾಗದಿದ್ದರೆ Quoram ಇಲ್ಲದೇ ಸಭೆ ಮಾಡುವುದು, ನಿರ್ಧಾರ ತೆಗೆದುಕೊಳ್ಳುವುದು ಹೇಗೆ?
ಕಳೆದ 1-2 ವರ್ಷದಿಂದ ಪ್ರತಿದಿನ ದಿನಪತ್ರಿಕೆಗಳಲ್ಲಿ #KPSCMosa & ಲೋಪಗಳ ವಿರುದ್ಧ ಲೇಖನಗಳೂ ಬಂದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವುದು ಯಾಕೆ?

ಸರ್ಕಾರಿ ನೌಕರಿಯಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ ಕೀರ್ತಿ ಯಾವ CMಗೆ ಸಲ್ಲುತ್ತದೆ?
#KPSC ಅಕ್ರಮಗಳಿಗೆ ಸರಕಾರದಲ್ಲಿ ಶ್ರೀರಕ್ಷೆ ನೀಡುತ್ತಿರುವರಾರು?
ಲೋಕಾಯುಕ್ತ CID ವರದಿ ಹೈ ಕೋರ್ಟ್ ತೀರ್ಪು ಪಕ್ಕಕ್ಕಿಟ್ಟು ಗೋಲ್ಮಾಲ್ ಮಾಡಿದವರಾರು?
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರದ Epicenter #KPSC
#KPSCMosa #KPSCDroha

@BasanagoudaBJP ಕನ್ನಡ ಮಕ್ಕಳಿಗೆ ಭವಿಷ್ಯವಿಲ್ಲ,, ಕೆಎಎಸ್ ಪರೀಕ್ಷೆಯಲ್ಲಿ ಇದು ಸಾಬೀತಾಗಿದೆ ಸಿದ್ದರಾಮಯ್ಯ ಒಬ್ಬ ಅವಕಾಶವಾದಿ ಹಾಗೂ ಪಟ್ಟ ಭದ್ರ ಹಿತಾಶಕ್ತಿಗಳ ಕೈಗೊಂಬೆ,, #kpscmosa
@siddaramaiah @siddaramaiah @H_D_Devegowda @hd_kumaraswamy @BYVijayendra @RAshokaBJP
@PriyankKharge ಕೆ ಎ ಎಸ್ 384 ಹುದ್ದೆಗಳಿಗೆ ನೇಮಕಾತಿಯಲ್ಲಿ ಕನ್ನಡ ಮಕ್ಕಳಿಗೆ ಮುಖ್ಯಮಂತ್ರಿಗಳು ಕೊಟ್ಟ ಮಾತು ಯಾಕೆ ಒಳಿಸಿಕೊಳ್ಳಲಿಕೆ ಆಗಲಿಲ್ಲ? ಇದು ಒಂದು ದೊಡ್ಡ ಮಟ್ಟದ ದ್ರೋಹ ಆಗಿದೆ,,
#kpscmosa @siddaramaiah
ಸರ್ಕಾರಿ ನೌಕರಿಯಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ ಕೀರ್ತಿ ಯಾವ CMಗೆ ಸಲ್ಲುತ್ತದೆ?
#KPSC ಅಕ್ರಮಗಳಿಗೆ ಸರಕಾರದಲ್ಲಿ ಶ್ರೀರಕ್ಷೆ ನೀಡುತ್ತಿರುವರಾರು?
ಲೋಕಾಯುಕ್ತ CID ವರದಿ ಹೈ ಕೋರ್ಟ್ ತೀರ್ಪು ಪಕ್ಕಕ್ಕಿಟ್ಟು ಗೋಲ್ಮಾಲ್ ಮಾಡಿದವರಾರು?
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರದ Epicenter #KPSC
#KPSCMosa #KPSCDroha

KPSC mosa aadaga ge irad kannada prema,
SBI clerk hindi maatadidaaga hutti bantayya
- mankutimmana khagga
#kpsc #kpscmosa #kpscdroha #kpscscam #kas #SBI #SBIManager #Kannada #KannadaFirst
How many hours if discussion with Karnataka government and KPSC with regarding #KPSCMosa #kpscdroha ?
#justasking
ಚಂದಾಪುರದ ಘಟನೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉನ್ನತ ಅಧಿಕಾರಿಗಳು ಇಂದು ಸಭೆಯೊಂದನ್ನು ಆಯೋಜಿಸಿ ನನ್ನನ್ನು ಆಹ್ವಾನಿಸಿದ್ದರು. ಸ್ವಾಭಿಮಾನಿ ಕನ್ನಡಿಗರ ಪರವಾಗಿ ನಮ್ಮ ಹಕ್ಕೊತ್ತಾಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಿದೆ.
ಸುಮಾರು ಮುಕ್ಕಾಲು ಗಂಟೆಯ ಕಾಲ ಎಲ್ಲ ಅಧಿಕಾರಿಗಳನ್ನು ನನ್ನ ಮಾತುಗಳನ್ನು ಆಲಿಸಿದರು ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರು. ನಮ್ಮ ಹಕ್ಕೊತ್ತಾಯಗಳ ಕುರಿತು ಚರ್ಚಿಸಿ ಹದಿನೈದು ದಿನಗಳ ಒಳಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡುವುದಾಗಿ ಅವರು ಹೇಳಿದರು. ಚಂದಾಪುರ ಶಾಖೆಯಲ್ಲಿ ನಡೆದಂಥ ಘಟನೆಗಳು ಮತ್ತೆ ಜರುಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ನಾನು ಮಂಡಿಸಿದ ವಿಷಯಗಳು ಹೀಗಿವೆ:
1.ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗ ಮೀಸಲಾತಿ.
2.ಕನ್ನಡ ಮಾತನಾಡಲು ನಿರಾಕರಿಸುವ ಅಧಿಕಾರಿ - ಸಿಬ್ಬಂದಿ ವರ್ಗಾವಣೆ.
3.ಕನ್ನಡ ಭಾಷಾ ತರಬೇತಿ ಮತ್ತು ಸಾಂಸ್ಕೃತಿಕ ಸಂವೇದನೆ ಕಾರ್ಯಕ್ರಮಗಳು.
4.ಕನ್ನಡ ಜಾರಿಗೆ ನೋಡಲ್ ಅಧಿಕಾರಿಗಳ ನೇಮಕ.
5.ಕನ್ನಡ ಭಾಷಿಕರನ್ನು ಮಾತ್ರ ನೇಮಕ ಮಾಡುವ ನೀತಿ.
6.ಚಂದಾಪುರ ಘಟನೆಯಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳು.
7.ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಒದಗಿಸುವ ಖಾತರಿ.
8.ಎಸ್ಬಿಐನಿಂದ ಕನ್ನಡ ಭಾಷೆಯ ಜಾರಿಗೆ ಸಂಬಂಧಿಸಿದ ಸ್ಪಷ್ಟ ನೀತಿಯ ರಚನೆ.
9.ಕರ್ನಾಟಕದ ಎಸ್ಬಿಐ ಶಾಖೆಗಳಲ್ಲಿ ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸುವ ಕಾಲಮಿತಿಯ ಒಪ್ಪಂದ.
10.ಕನ್ನಡಿಗರ ಭಾವನೆಗಳಿಗೆ ಗೌರವ ನೀಡುವ ಮತ್ತು ಸ್ಥಳೀಯ ಭಾಷೆಯನ್ನು ಉತ್ತೇಜಿಸುವ ಎಸ್ಬಿಐನ ಬದ್ಧತೆಯ ಸಾರ್ವಜನಿಕ ಘೋಷಣೆ.
ಇವತ್ತಿನ ಸಭೆ ಆಶಾದಾಯಕವಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರವಲ್ಲ, ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅವಮಾನಗಳು ನಿಲ್ಲಬೇಕಿದೆ. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಂಬರುವ ದಿನಗಳಲ್ಲಿ ವ್ಯಾಪಕವಾದ ಅಭಿಯಾನಗಳನ್ನು ನಡೆಸಲಿದೆ.
ಇವತ್ತಿನ ಸಭೆಯಲ್ಲಿ ಎಸ್ ಬಿಐ ಬೆಂಗಳೂರು ವೃತ್ತದ ಮಹಾಪ್ರಬಂಧಕರಾದ ಶ್ರೀ ಸುಶೀಲ್ ಕುಮಾರ್ ಸಿಂಗ್, ವೃತ್ತ ಅಭಿವೃದ್ಧಿ ಅಧಿಕಾರಿ ಶ್ರೀ ರಾಜೇಶ್ ಚೌರೆ, ಸಹಾಯಕ ಮಹಾ ಪ್ರಬಂಧಕರಾದ (ಸುರಕ್ಷತೆ) ಶ್ರೀ ಪದ್ಮನಾಭ ಕುಲಕರ್ಣಿ, ಪ್ರಬಂಧಕರಾದ ಶ್ರೀ ಚನ್ನಬಸವ, ಉಪಪ್ರಬಂಧಕರಾದ ಶ್ರೀ ಗಿರಿರಾಜ್ ಕೆ.ಎನ್ ಮತ್ತು ಇತರ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೆಪಿಎಸ್ಸಿಯ ಮೂವರು ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಹೊಸದಾಗಿ ನೇಮಕಗೊಳ್ಳುವವರು ಪ್ರಮಾಣಿಕರಾಗಿರಲಿ.
#kpsc #kpscmosa #jobnews @KPSC_Reforms @KpscAspirants @kpsc_Aspirants @GKforKPSC

ಕರ್ನಾಟಕದ ಯುವಶಕ್ತಿ ಕೈಯಿಗೆ #ಚಿಪ್ಪು ಕೊಟ್ಟು ಇ ಕತೆ ಹೇಳೊಕೆ ಬಂದರೆ ಕೇಳೊಕೆ ಯಾರು ತಯಾರಿಲ್ಲ.#KPSCMosa @INCKarnataka @KPSC_Reforms @Aksaraofficial2 @RahulGandhi @INCIndia
ನನ್ನ ಹಿಂದೆ ಯುವಶಕ್ತಿ ಇದೆ. ಜಗತ್ತಿನ ಯಾವುದೇ ಶಕ್ತಿ ನನ್ನನ್ನು ತಡೆಯಲು ಸಾಧ್ಯವಿಲ್ಲ.
- @RahulGandhi

ಒಬ್ಬ #KPSC ಅಭ್ಯರ್ಥಿ ಒಬ್ಬ ಹಿರಿಯ IAS ಅಧಿಕಾರಿಗೆ ವಾಟ್ಸಪ್ ಅಲ್ಲಿ ಬರೆದ ನಮ್ಮ ವ್ಯವಸ್ಥೆಯ ಹಾಗೂ ತನ್ನ ನೋವಿನ ಕಥೆ!
#KPSC ಎಂಬ ಕಳ್ಳ ಬೆಕ್ಕಿಗೆ ಗಂಟೆ ಕಟ್ಟುವರು ಯಾರು?
ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ದಾರಿ ತೋರಿಸುವರು ಯಾರು?
#KPSCMosa

ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ
ಪರೀಕ್ಷೆ ಹಂತದಲ್ಲಿ ಅಕ್ರಮ
ನೇಮಕಾತಿ ವೇಳೆ ಭ್ರಷ್ಟಾಚಾರ
ಕಳ್ಳ ಮಾರ್ಗ ಹಿಡಿದೋ, ಆಸ್ತಿ–ಪಾಸ್ತಿ ಮಾರಿಯೋ ಮೂಟೆಯಲ್ಲಿ ಹೊತ್ತು ತಂದ ನೋಟು ಕೈಗಿಟ್ಟವರಿಗಷ್ಟೆ ಸರ್ಕಾರಿ ಹುದ್ದೆ
ಅರ್ಥಾತ್, ಇದು ರಾಜ್ಯ ಸರ್ಕಾರಿ ಹುದ್ದೆಗಳ ‘ಕಾಸ್’ಗೀಕರಣ!
ಇದು ಪ್ರಜಾವಾಣಿ 2022ರಲ್ಲಿ ಮಾಡಿದ ವರದಿ
#KPSCDroha #KPSC

@drnagalakshmi_c @drnagalakshmi_c ಅವರೇ ಬ್ರಷ್ಟ KPSC ಯು ಹಸುಗೂಸು ಹಿಡಿದ ಮಹಿಳೆಯರನ್ನು ರಾತ್ರಿ ಮಳೆಯಲ್ಲಿ ಗೇಟಿನ ಮುಂದೆ ನಿಲ್ಲಿಸಿತ್ತಲ್ಲ, ಇನ್ನೂ ಆ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಲ್ಲ ತಾವು ಅದರ ಬಗ್ಗೆ ಈ ವರೆಗೂ ಮಾತನಾಡಿಲ್ಲ. ಏಕೆ ?
ಈ ವಿಷಯದ ಬಗ್ಗೆ ತಮ್ಮ ನಿಲುವು ತಿಳಿಸಬಹುದೇ..?
ಮಹಿಳಾ ಆಯೋಗಕ್ಕೆ ಇದು ಕಾಣಲಿಲ್ಲವೇ?
#KPSCMOSA #KPSC

ಈ ಕಾಂಗ್ರೆಸ್ ರಾಜಕಾರಣಿ ಹಲವಾರು ಸಲ ಸಾಮಾಜಿಕ ನ್ಯಾಯ, ಶೋಶಣೆ ಮುಂತಾದ ವಿಶಯಗಳ ಕುರಿತು ಸಂವಾದ ನಡೆಸಿ ಹೆಸರಾಗಿದ್ದಾರೆ.
ಕೆಪಿಎಸ್ಸಿ ಪರೀಕ್ಶೆಯಲ್ಲಿ ಬಡವರ ಮಕ್ಕಳಿಗೆ ಅನ್ಯಾಯ ಆಗಿದೆ. ಅಹಿಂದ ಸರಕಾರವೇ ಬಡವರ ಮಕ್ಕಳ ಮೇಲೆ ಶೋಶಣೆ ನಡೆಸಿದೆ.
ಅಹಿಂದ ಸರಕಾರದ ಶೋಶಣೆಯ ವಿರುದ್ದ ಇವರೇಕೆ ದನಿ ಎತ್ತುತ್ತಿಲ್ಲ ?
#ಶೋಶಣೆ_ರಾಜಕೀಯ
#KPSCMosa

Last Seen Hashtags on Sotwe
无套中出
Seen from United States
ديوت_أمي
Seen from Saudi Arabia
joyfulbynature
Seen from United States
ぽこあーと
Seen from Japan
แอบเย็ดกัน
Seen from Thailand
XXL猛漢町
Seen from Indonesia
sex maroc
imgforเงี่ยน
Seen from Thailand
monkeyapp filter:videos
Seen from United States
teenagee()******+filter:native_video
Seen from United States
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.7M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.2M followers

Taylor Swift 
@taylorswift13
82.1M followers

Lady Gaga 
@ladygaga
73.6M followers

Virat Kohli 
@imvkohli
70.8M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.7M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.3M followers

X 
@x
60.8M followers
































