ಹಿಂದೂ ಸಾಮ್ರಾಟ್ ಎಂಬ @instagram ಪೇಜ್ನಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ, ಸರ್ವ ಧರ್ಮ ಸೌಹಾರ್ದತೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಎಪಿ ಉಸ್ತಾದರ ಹೆಸರಿನಲ್ಲಿ ಸುಳ್ಳು ಹೇಳಿಕೆಗಳನ್ನು ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಮಾಡಿರುತ್ತಾರೆ.
ಈ ಬಗ್ಗೆ @spdkpolice ತಕ್ಷಣ ಕ್ರಮಕೈಗೊಳ್ಳಬೇಕು.
@NsrSalethur@instagram@spdkpolice ಸಮಾಜದ ಸೌಹಾರ್ದತೆಯನ್ನು ಕೆಡಿಸುವವರ ವಿರುದ್ಧ ಕಾನೂನಾತ್ಮಕವಾದ ಕ್ರಮ ಕೈಗೊಳ್ಳುವುದರ ಮೂಲಕ ಸೌಹಾರ್ದ ಸಮಾಜಕ್ಕೆ ಮಾರಕವಾಗುವವರಿಗೆ ಪಾಠವಾಗಿಸಿ.
ಹಿಂದೂ ಸಾಮ್ರಾಟ್ ಎಂಬ @instagram ಪೇಜ್ನಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ, ಸರ್ವ ಧರ್ಮ ಸೌಹಾರ್ದತೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಎಪಿ ಉಸ್ತಾದರ ಹೆಸರಿನಲ್ಲಿ ಸುಳ್ಳು ಹೇಳಿಕೆಗಳನ್ನು ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಮಾಡಿರುತ್ತಾರೆ.
ಈ ಬಗ್ಗೆ @spdkpolice ತಕ್ಷಣ ಕ್ರಮಕೈಗೊಳ್ಳಬೇಕು.
ಓ @prafulkpatel ರವರೇ ಎಸ್ಡಿಪಿಐ ಪಕ್ಷದ ಕಟ್ಟ ಕಡೆಯ ಕೇಡರ್ ಬದುಕಿರುವ ವರೆಗೂ ಪ್ರಶಾಂತ ಲಕ್ಷ ದ್ವೀಪವನ್ನು ಸಂಘ ಪರಿವಾರದ ಕನಸಿನ ಇನ್ನೊಂದು ಭಯಾನಕ ಕಾಶ್ಮೀರವನ್ನಾಗಿಸಲು ಬಿಡುವುದಿಲ್ಲ !!
#WeWithLakshadweep
India has a federal system, and soul of india is unity in diversity. Respecting the cultures of citizens is the beauty of constitution. But cornering constitution & saffronization mission of tranquil Island is flagrant.Dont let Lakshadweep turn into Kashmir 2.0
#WeWithLakshadweep
ಲಾಕ್ಡಾನ್ ಕಾರಣ ಮುಸ್ಲಿಂ ಧರ್ಮಗುರುಗಳು, ಮೌಲಾನ ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿದೆ. ಹಲವಾರು ಮುಅಲ್ಲಿಮರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕಷ್ಟದಲ್ಲಿ ಇರುವ ಮುಅಲ್ಲಿಮರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬೇಕಿದೆ.
*#WeWantPackagesForMoulanas*
*@CMofKarnataka @csogok @DOMGOK@captain_mani72@AnandSinghBs
ಅತಿಥಿಗಳ ಜಾತಿ,ಧರ್ಮ ನೋಡದೆ ಅವರನ್ನು ಸತ್ಕರಿಸುವ,ತಮ್ಮ ಪಾಡಿಗೆ ತಾವೆಂದು ಜೀವನ ನಡೆಸುತ್ತಿದ್ದ, ಜನರೆಲ್ಲರೂ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ,ನಿಷ್ಕಳಂಕ ಮನಸ್ಸಿನ ಒಡೆಯರಾದ ಲಕ್ಷದ್ವೀಪದ ಮುಗ್ಧಜನತೆಯ ನೆಮ್ಮದಿಯನ್ನು ಕೆಡಿಸಬೇಡಿ.ನಿಮ್ಮ ಕೊಳಕು ರಾಜಕೀಯ ದ್ವೇಷ ಅಲ್ಲಿ ತೋರಿಸದಿರಿ
#gobackpatel#resignprafulpatel#SaveLakshadweep
The newly-appointed Administrator has brought a series of changes. Largely Muslim populated island is in danger. Our voice should be raised against fascism.
#WeWithLakshadweep
Lakshadweep is primarily the home to a people with a centuries-old unique cultural and linguistic identity. Sangh Parivar attempts to disrupt their way of life and limit their freedom is akin to genocide & must be resisted. #WeWithLakshadweep
ലക്ഷദീപിൽ അഡ്മിനിസ്ട്രേറ്റർ നടപ്പിലാക്കിക്കൊണ്ടിരിക്കുന്ന, ജനജീവിതം ദുസ്സഹമാക്കുന്ന നടപടികളിൽ കടുത്ത ആശങ്കകൾ രേഖപ്പെടുത്തി ഇന്ത്യൻ രാഷ്ട്രപതി ബഹു. റാം നാഥ് കോവിന്ദ്, പ്രധാനമന്ത്രി ബഹു. നരേന്ദ്ര മോദി എന്നിവർക്ക് കത്തയച്ചു.
#Lakshadweep
Implementing the goonda act in a place that has a low crime rate. This is the beginning of Cultural Fascism in Lakshadweep.
Please raise the voice for the people of the Lakshadweep, save thems, this is our responsibility.
#SaveLakshaDweep#RevokeLDAR#StandWithLAKSHADWEEP
Saffronizing policies imposed by the Lakshadweep administrator in the Islands are against the notions of democracy. The classification of the land as commercial and residential is ethnic cleansing in disguise.
#SaveLakshadweep
SSF INDIA
Saffronizing policies imposed by the Lakshadweep administrator in the Islands are against the notions of democracy. The classification of the land as commercial and residential is ethnic cleansing in disguise
#SaveLakshadweep#Lakshadweep#ssfindia@nationalssf@ssfkarnataka