ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ?
@CMofKarnataka@siddaramaiah#WeWantPackagesForMaulanas
KCF Relief Wing leaders Muhammad Malebettu and Basha Gangavali even contacted his MLA in Punjab for help,ran pillar to post,keptin touch with Indian Embassy &finally got acfree stretcher in a repatriation flight.Thank God,Najam Khan is in Punjab now.@BDUTT@SheikhBava@dpbaithar
പഠനത്തിൽ മക്കളെ
പ്രാത്സാഹിപ്പിക്കുന്നതോടൊപ്പം
പഠനത്തിന് പുറത്തേക്കും മക്കളെ
ആനയിക്കാൻ കഴിയണം. അല്ലെങ്കിൽ
വളർച്ചയെ മുരടിപ്പിക്കാനും ബുദ്ധി
ക്ഷയിപ്പിക്കാനും കാരണമാകും.
Grand Mufti of India, @shkaboobacker appreciated and welcomed the steps of Saudi Arabian government for resuming Umra pilgrimage.
Umrah gives ultimate spiritual pleasure for the believers. The relieving news regarding the decrease in the number of Covid patients in Saudi Arabia
KNRI forum is created for the benefit of Kannadiga diaspora. It's dormant for long with no active Vice Chairman. Appoint an NRI for the post & activate it. Honorable Chief Minister, We need your immediate attention.
#NRIAPPEALDAY@CMofKarnataka
@csogok
@CouncilKcf
Honorable Chief Minister,We are living away from Kannada Nadu for various reasons but we are Kannadigas in our soul and mind. KNRI forum is for us. Appoint a vice chairman to KNRI committee from among us and solve our concerns.
#NRIAPPEALDAY@CMofKarnataka
@csogok
@CouncilKcf
തീരെ ചെറിയ ഈ ജീവിതത്തിൽ പരസ്പരം പിണങ്ങി നിൽക്കുന്നതിനേക്കാൾ വലിയ വിഡ്ഢിത്തം മറ്റെന്തുണ്ട് ! ഒരുമയുടെ പെരുമ പഠിപ്പിച്ചു തന്ന ഹബീബ് (സ്വ ) യുടെ പിറന്നാൾ മാസത്തിൽ പിണക്കങ്ങൾ വെടിഞ്ഞു നല്ല കൂട്ടുകാരാകാം നമുക്ക്
ತಾಜುಲ್ ಫುಖಹಾಅ್ ಬೇಕಲ ಉಸ್ತಾದರ ವಿಯೋಗ ನಂತರ ಉಡುಪಿ, ಹಾಸನ, ಚಿಕ್ಕಮಗಳೂರು ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಸಂಯುಕ್ತ ಜಮಾಅತ್ ಖಾಝಿಯಾಗಿ ಹೊಣೆ ವಹಿಸಿದ್ದೇನೆ. ಅಲ್ಲಾಹನ ಮೇಲಿನ ಭರವಸೆಯೊಂದೆ ಆಸರೆ. ನಿಮ್ಮೆಲ್ಲರ ದುಆ ಸದಾ ಇರಲಿ.
In a pluralistic society, respecting each other's beliefs is important. Islam gives no provision to draw cartoon of the holy Prophet. So if someone makes an illustration of cartoon, this is not the right approach.
ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯಕ್ತ ಖಾಝಿಯಾಗಿ ಪದಗ್ರಹಣಗೊಂಡ @maniusthad 'ರನ್ನು, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ನಡೆದ 'ಸಂದೇಶ ವಾಹಕರು' ಎಂಬ ಮೀಲಾದ್ ಕಾನ್ಫರೆನ್ಸ್ ಸಭೆಯಲ್ಲಿ ಸನ್ಮಾನಿಸಲಾಯಿತು.
#KMJ#QaziZainulUlama#Puttur