@LaxmanSavadi 420 ಸಾರಿಗೆ ಸಚಿವರಿಗೆ ರಾಮನ ಹೆಸರು ಹೇಳುವ ಯೋಗ್ಯತೆ ಇದೆಯಾ? ಸಾರಿಗೆ ನೌಕರರನ್ನು ಬೀದಿಪಾಲು ಮಾಡಿದ ಸಚಿವ ಆಡಿದ ಮಾತಿನ ಹಾಗೆ ನಡೆದುಕೊಳ್ಳದೆ ನನಗೆ ಎರಡು ನಾಲಿಗೆ ಇದೆ ಎಂದು ತೋರಿಸಿಕೊಂಡ ಸಚಿವ ೧೩೦೦೦೦ ನೌಕರರ ಕುಟುಂಬಕ್ಕೆ ಮಣ್ಣು ಹಾಕಿದ ಸಚಿವ ನೌಕರರ ಕುಟುಂಬದವರ ಶಾಪ ತಟ್ಟದೆ ಇರದು ಈ ಸಚಿವನಿಗೆ.
@LaxmanSavadi ನಿಮ್ಮ ಸರಕಾರದ ದುರಹಂಕಾರದ ಮಾತುಗಳು ..ನೀವೂ ಸೌಮ್ಯ ಸ್ವಭಾವದಿಂದ ಮಾತಾಡಿದ್ರೆ.ನಿಮ್ಮ cm ದುರಹಂಕಾರದ ಮಾತು..ಬೇಜವಾಬ್ದಾರಿ ಹೇಳಿಕೆ..ಕನಿಷ್ಠ ಸೌಜನ್ಯಕ್ಕೂ ಮಾತು ಕತೆಗೆ ಕರೆಯದೆ.1.30 ಲಕ್ಷ ನೌಕರ ಮತ್ತು ಅವರ ಕುಟುಂಬದ ಕಣ್ಣೀರಿನ ಪಾಪ ಅವರನ್ನು ಬಿಡಲ್ಲ..ಬಿ.ಜೆ.ಪಿ ಗೇ ಧಿಕ್ಕಾರವಿರಲಿ
@ShivaramHebbar@siddaramaiah 1.ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾ��ಿಗಳು ಕಳೆದ ಒಂದು ವರ್ಷದಿಂದ ಹಲವಾರು ಬಾರಿ ನಿಮ್ಮನ್ನು ಭೇಟಿ ಮಾಡಿ ಸಮಸ್ಯೆ ಹೇಳಿದ್ದರು ಸುಳ್ಳು ಹೇಳಿದ್ದು ಸರಿಯೇ?
2.ಒಮ್ಮೆ ಮಾತ್ರ 20 ನಿಮಿಷ ಸಭೆ ನಡೆಸಿ 5ಸಭೆ ಮಾಡಿದ್ದೇವೆ ಎಂದು ಹೇಳುತ್ತಿರುವುದು ಸುಳ್ಳಲ್ಲವೇ?
5ಸಭೆ ನೆಡೆಸಿರುವುದಕ್ಕೆ ದಾಖಲೆ ನೀಡುವಿರ?
@ShivaramHebbar
ಟೊಯೋಟಾ ಕಾರ್ಮಿಕರ ವಿಚಾರವಾಗಿ ನಿಮ್ಮ ನಡವಳಿಕೆ.... ಟೊಯೋಟಾ ಕಂಪನಿಯಲ್ಲಿ ನೀವು ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿರುವಂತೆ ಭಾಸವಾಗುತ್ತಿದೆ...... (ಕಾರ್ಮಿಕ ಸಚಿವ ಅಲ್ಲ ಆಡಳಿತವರ್ಗದ ಸಚಿವ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದೀರಿ)
@ShivaramHebbar ಮಾನ್ಯರೆ ಟೋಯೊಟ ಕಾರ್ಮಿಕರ ಬಗ್ಗೆ ಮಾತನಾಡುವಾಗ ಹಲವಾರು ವಿಚಾರಗಳನ್ನೂ ಪ್ರಸ್ಥಾಪಿಸಿದ್ದಿರಿ ಕೇಲವು ವಿಚಾರಗಳನ್ನು ಆಡಳಿತಮಂಡಳಿ ಹೇಳಿದ ���ಾಗೆ ಹೇಳಿದ್ದಿರಿ.ಹೇಳಿದ್ದಿರಿ ಆದರೆ ಕಾರ್ಮಿಕರ ಹೇಳಿಕೆಗಳನ್ನು ನೀವು ಏನಾದರೂ ಆಲಿಸಿದ್ದಿರಾ ಕೇವಲ ಒಂದು ಬಾಗದ ಹೇಳಿಕೆಯನ್ನು ಕೇಳಿದರೆ ನ್ಯಾಯಾ ಕಾರ್ಮಿಕರಿಗೆ ದೋರಕ್ಕತ್ತಾ?
ಕುಮಾರಣ್ಣ ನಾನು ಜೆಡಿಸ್ ಕುಮಾರಣ್ಣ ನ ಅಭಿಮಾನಿ ��ಂತ shirt ಕಾಲರ್ ನ ಮೇಲೆ ಎತ್ತಿ ಹೇಳುತ್ತಿದ್ದೆ ಆದರೆ ನಿಮ್ಮ ಪಕ್ಷದ ಶಾಸಕ ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದು ಮಾಗಡಿ ಶಾಸಕ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೋಂಡು ನಿಮಗೆ ದ್ರೋಹ ಬಗೆಯಲ್ಲು ಹೊರಟ್ಟಿದಾನೆ ಕಷ್ಟ ಅಂದ್ರೆಕೈ ಜೋಡಿಸುವ ನೀವು ಇವರನ್ನು ನಿಮ್ಮಿಂದ ದೂರ ಇಡೀ @hd_kumaraswamy
ಮಾಜಿ ಮುಖ್ಯಮಂತ್ರಿಗಳು ವಿರೋಧಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಮಾಜಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರೊಂದಿಗೆ ಭೇಟಿ ಮಾಡಿ, ನನ್ನ ವಿಧಾನಸಭಾ ಕ್ಷೇತ್ರದ ಬಿಡದಿಯ ಉತ್ಪಾದನೆಯ ಘಟಕವಾದ ಟೊಯೋಟೋ ಸಂಸ್ಥೆಯು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕ್ಷುಲ್ಲಕ ಕಾರಣಗಳನ್ನು ಹೇಳಿ 1/3 https: